ಕರ್ಷಣಂಗೆ ಹೇಮಂತ ಸಂಗೀತ


Team Udayavani, Aug 29, 2018, 11:45 AM IST

hemanth.jpg

“ಪ್ರೀತ್ಸೇ ಪ್ರೀತ್ಸೇ’ ಖ್ಯಾತಿಯ ಗಾಯಕ ಹೇಮಂತ್‌ ಕುಮಾರ್‌ ಇದೀಗ ಸಂಗೀತ ನಿರ್ದೇಶಕರಾಗಿದ್ದಾರೆ. ಧನಂಜಯ್‌ ಆತ್ರೆ ನಿರ್ಮಾಣದ ಮತ್ತು ಅಭಿನಯದ “ಕರ್ಷಣಂ’ ಎಂಬ ಚಿತ್ರಕ್ಕೆ ಹೇಮಂತ್‌ ನಾಲ್ಕು ಹಾಡುಗಳನ್ನು ಸಂಯೋಜಿಸುವ ಮೂಲಕ ಸಂಗೀತ ನಿರ್ದೇಶಕರಾಗಿದ್ದಾರೆ.

ತಾವು ಸಂಗೀತ ನಿರ್ದೇಶಕರಾಗಿದ್ದು ಬಹಳ ಆಕಸ್ಮಿಕ ಎಂದು ಹೇಳಿಕೊಳ್ಳುತ್ತಾರೆ ಹೇಮಂತ್‌. “ನಾನು ಗಾಯಕನಾಗಿ ಬಹಳ ಸಂತೋಷವಾಗಿದ್ದೆ. ಹಾಡುತ್ತಾ ಬಿಝಿಯಾಗಿದ್ದೆ. ಅದೊಂದು ದಿನ ಅಶ್ವಿ‌ನಿ ರಾಮಪ್ರಸಾದ್‌ ಫೋನ್‌ ಮಾಡಿ ಕರೆದರು. ಹೋಗಿ ಭೇಟಿ ಮಾಡಿದೆ.

ಆ ಸಂದರ್ಭದಲ್ಲಿ ಅವರು “ಕರ್ಷಣಂ’ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಕುರಿತು ಹೇಳಿದರು. ಸರಿ ಅಂತ ಹೇಳಿ, ಐದು ಟ್ಯೂನ್‌ ಹಾಕಿದೆ. ಅವರಿಗೆ ಇಷ್ಟವಾಯಿತು. ನಿಜಕ್ಕೂ ಹಾಡುಗಳು ಚೆನ್ನಾಗಿ ಬಂದಿವೆ. ಹಾಡುಗಳು ಹಿಟ್‌ ಆಗುತ್ತದೆ ಎಂತ ಸಿಕ್ಸ್ತ್ ಸೆನ್ಸ್‌ ಹೇಳುತ್ತಿದೆ’ ಎನ್ನುತ್ತಾರೆ ಹೇಮಂತ್‌ ಕುಮಾರ್‌.

ಕಾಕತಾಳೀಯವೆಂದರೆ, “ಪ್ರೀತ್ಸೇ’ ಚಿತ್ರದ “ಪ್ರೀತ್ಸೇ ಪ್ರೀತ್ಸೇ’ ಹಾಡಿಸುವ ಮೂಲಕ ಹೇಮಂತ್‌ ಅವರಿಗೆ ಗಾಯಕರಾಗಿ ಭಡ್ತಿ ಕೊಟ್ಟಿದ್ದು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌. ಈಗ ಹೇಮಂತ್‌ ಮೊದಲ ಬಾರಿಗೆ ಸಂಗೀತ ಸಂಯೋಜಿಸಿರುವ “ಕರ್ಷಣಂ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದೂ ಅವರೇ.

ಟಾಪ್ ನ್ಯೂಸ್

Five state elections ಛತ್ತೀಸ್‌ಗಢದಲ್ಲಿ ಬಿಜೆಪಿಗೆ ಗೆಲುವಿನ ಬತ್ತಾಸುFive state elections ಛತ್ತೀಸ್‌ಗಢದಲ್ಲಿ ಬಿಜೆಪಿಗೆ ಗೆಲುವಿನ ಬತ್ತಾಸು

Five state elections ಛತ್ತೀಸ್‌ಗಢದಲ್ಲಿ ಬಿಜೆಪಿಗೆ ಗೆಲುವಿನ ಬತ್ತಾಸು

Assembly election results: ಮತದಾನೋತ್ತರ ಸಮೀಕ್ಷೆಗಳೆಲ್ಲ ಸುಳ್ಳಾದವು!

Assembly election results: ಮತದಾನೋತ್ತರ ಸಮೀಕ್ಷೆಗಳೆಲ್ಲ ಸುಳ್ಳಾದವು!

Election results ನಾಲ್ಕು ಫ‌ಲಿತಾಂಶ: ಹತ್ತು ಪಾಠ

Election results ನಾಲ್ಕು ಫ‌ಲಿತಾಂಶ: ಹತ್ತು ಪಾಠ

bjp-jAssembly Election Results ರಾಜ್ಯ ಬಿಜೆಪಿಯಲ್ಲಿ ಉತ್ಸಾಹ; ಕೈ ನಾಯಕರಲ್ಲಿ ಆತ್ಮವಿಶ್ವಾಸ

Assembly Election Results ರಾಜ್ಯ ಬಿಜೆಪಿಯಲ್ಲಿ ಉತ್ಸಾಹ; ಕೈ ನಾಯಕರಲ್ಲಿ ಆತ್ಮವಿಶ್ವಾಸ

Five state elections ಬಿಜೆಪಿ ಸುನಾಮಿ ಅಲೆೆ: ವಿಜಯೇಂದ್ರ

Five state elections ಬಿಜೆಪಿ ಸುನಾಮಿ ಅಲೆೆ: ವಿಜಯೇಂದ್ರ

Mangaluru ವಾಹನ ಕಳವು: ಆರೋಪಿಯ ಬಂಧನ

Mangaluru ವಾಹನ ಕಳವು: ಆರೋಪಿಯ ಬಂಧನ

Missing Case ಬ್ರಹ್ಮಾವರ: ಮಹಿಳೆ ನಾಪತ್ತೆ

Missing Case ಬ್ರಹ್ಮಾವರ: ಮಹಿಳೆ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aditi prabhudeva

Aditi Prabhudeva; ‘ಅಲೆಕ್ಸಾ’ದಲ್ಲಿ ಖಡಕ್ ಪೊಲೀಸ್ ಆದ ಅದಿತಿ

brahma rakshasa movie teaser

Kannada Cinema: ಟೀಸರ್‌ ನಲ್ಲಿ ‘ಬ್ರಹ್ಮ ರಾಕ್ಷಸ’ ಆರ್ಭಟ

klaantha

Kannada Cinema: ‘ಕ್ಲಾಂತ’ ತೆರೆಗೆ ಸಿದ್ದ; ಸಂಗೀತಾ ಭಟ್ – ವಿಘ್ನೇಶ್ ನಟನೆಯ ಚಿತ್ರ

ಹೊಸ ಗೆಟಪ್‌ನಲ್ಲಿ ನಿರ್ದೇಶಕ ದಿನಕರ್‌

Kannada Cinema; ಹೊಸ ಗೆಟಪ್‌ನಲ್ಲಿ ನಿರ್ದೇಶಕ ದಿನಕರ್‌

Kannad Cinema; ಸೆನ್ಸಾರ್ ಪಾಸಾದ ‘ಅಥಿ ಐ ಲವ್‌ ಯು’

Kannad Cinema; ಸೆನ್ಸಾರ್ ಪಾಸಾದ ‘ಅಥಿ ಐ ಲವ್‌ ಯು’

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

D K SHIVAKUMAR

Telangana: ನಮ್ಮ ತೆಲಂಗಾಣ ಮಿಷನ್‌ ಯಶಸ್ವಿ- ಡಿ.ಕೆ. ಶಿವಕುಮಾರ್‌

revanth reddy

Telangana: `ಕಾರು’ಬಾರು ಬಂದ್‌ ಮಾಡಿದ ಕೈ

Five state elections ಛತ್ತೀಸ್‌ಗಢದಲ್ಲಿ ಬಿಜೆಪಿಗೆ ಗೆಲುವಿನ ಬತ್ತಾಸುFive state elections ಛತ್ತೀಸ್‌ಗಢದಲ್ಲಿ ಬಿಜೆಪಿಗೆ ಗೆಲುವಿನ ಬತ್ತಾಸು

Five state elections ಛತ್ತೀಸ್‌ಗಢದಲ್ಲಿ ಬಿಜೆಪಿಗೆ ಗೆಲುವಿನ ಬತ್ತಾಸು

Assembly election results: ಮತದಾನೋತ್ತರ ಸಮೀಕ್ಷೆಗಳೆಲ್ಲ ಸುಳ್ಳಾದವು!

Assembly election results: ಮತದಾನೋತ್ತರ ಸಮೀಕ್ಷೆಗಳೆಲ್ಲ ಸುಳ್ಳಾದವು!

Election results ನಾಲ್ಕು ಫ‌ಲಿತಾಂಶ: ಹತ್ತು ಪಾಠ

Election results ನಾಲ್ಕು ಫ‌ಲಿತಾಂಶ: ಹತ್ತು ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.