Sandalwood: ಹಿರಿಯ ನಟ ಬ್ಯಾಂಕ್‌ ಜನಾರ್ದನ್ ಅವರಿಗೆ ಹೃದಯಾಘಾತ


Team Udayavani, Sep 26, 2023, 2:15 PM IST

bank-janardhan

ಬೆಂಗಳೂರು: ಸ್ಯಾಂಡಲ್‌ ವುಡ್‌ ಸಿನಿಮಾರಂಗದ ಹಿರಿಯ ನಟ ಬ್ಯಾಂಕ್‌ ಜನಾರ್ದನ್ ಹೃದಯಾಘಾತವಾಗಿದೆ.‌ ಸೋಮವಾರ(ಸೆ.25 ರಂದು) ಅವರಿಗೆ ಹೃದಯಾಘಾತ ಆಗಿದೆ ಎಂದು ವರದಿ ಆಗಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

ಕಳೆದ 40 ವರ್ಷಗಳಿಂದ ಬಣ್ಣದ ಲೋಕದಲ್ಲಿ ನೂರಾರು ಪಾತ್ರಗಳನ್ನು ಮಾಡಿರುವ 74 ವರ್ಷದ ಜನಾರ್ದನ್‌ ಅವರು ಹೆಚ್ಚಾಗಿ ಪೋಷಕ ಹಾಗೂ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಂದನವನ ಮಾತ್ರವಲ್ಲದೆ ಅವರು ಕಿರುತೆರೆಯಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.

ಪ್ರಮುಖವಾಗಿ ʼರಂಗ ಎಸ್‌ ಎಸ್‌ ಎಲ್‌ ಸಿʼ, ʼಕೌರವʼ, ʼಗೌರಿ ಗಣೇಶʼ ʼತರ್ಲೆ ನಾನ್ ಮಗʼ, ʼಶ್‌ʼ ಸೇರಿದಂತೆ 500ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

 

ಟಾಪ್ ನ್ಯೂಸ್

Brahmavar : ಮದುವೆಗೆ ಬಂದ ವ್ಯಕ್ತಿ ಸಾವು

Brahmavar : ಮದುವೆಗೆ ಬಂದ ವ್ಯಕ್ತಿ ಸಾವು

1-ddsad

UNESCO ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ‘ಗಾರ್ಬಾ ಆಫ್ ಗುಜರಾತ್’

Udupi ಗಾಂಜಾ ಮಾರಾಟ ಪ್ರಕರಣ: ಆರೋಪಿಗೆ ಶಿಕ್ಷೆ

Udupi ಗಾಂಜಾ ಮಾರಾಟ ಪ್ರಕರಣ: ಆರೋಪಿಗೆ ಶಿಕ್ಷೆ

udUdupi ದನ ಕಳವಿಗೆ ಯತ್ನ; ವಾಹನ ಬಿಟ್ಟು ಪರಾರಿ: ಪ್ರಕರಣ ದಾಖಲು

Udupi ದನ ಕಳವಿಗೆ ಯತ್ನ; ವಾಹನ ಬಿಟ್ಟು ಪರಾರಿ: ಪ್ರಕರಣ ದಾಖಲು

Malpe ಬೋಟಿನಲ್ಲಿ ಮಲಗಿದ್ದ ಮೀನುಗಾರ ಸಾವು

Malpe ಬೋಟಿನಲ್ಲಿ ಮಲಗಿದ್ದ ಮೀನುಗಾರ ಸಾವು

Haleyangady ನೆಲಮಂಗಲದಲ್ಲಿ ಕಳವಾದ ಮೊಬೈಲ್‌ ಚೆನ್ನೈನಲ್ಲಿ ಪತ್ತೆ

Haleyangady ನೆಲಮಂಗಲದಲ್ಲಿ ಕಳವಾದ ಮೊಬೈಲ್‌ ಚೆನ್ನೈನಲ್ಲಿ ಪತ್ತೆ

Yatnal 2

ISIS ನಂಟಿರುವ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ: ಯತ್ನಾಳ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

srinagara kitty in loose mada yogi’s rosy

ROSY; ಯೋಗಿ ಜೊತೆಯಾದ ಕಿಟ್ಟಿ

aditya in kangaroo movie

Kannada Cinema; ‘ಕಾಂಗರೂ’ ಚಿತ್ರದಲ್ಲಿ ಪೊಲೀಸ್‌ ಪಾತ್ರದಲ್ಲಿ ಆದಿತ್ಯ

Kannada Cinema: ‘ಮಾಫಿಯಾ’ದಲ್ಲಿ ಪ್ರಜ್ವಲ್ ಮಿಂಚು; ಟೀಸರ್ ಗೆ ಮೆಚ್ಚುಗೆ

Kannada Cinema: ‘ಮಾಫಿಯಾ’ದಲ್ಲಿ ಪ್ರಜ್ವಲ್ ಮಿಂಚು; ಟೀಸರ್ ಗೆ ಮೆಚ್ಚುಗೆ

megha

Kannada Cinema; ಕೈ ಹಿಡಿಯೋ ಕೈವ…: ಮುಸ್ಲಿಂ ಹುಡುಗಿಯಾಗಿ ಮೇಘಾ ಮಿಂಚು

YASH; ದೊಡ್ಡ ಅಪ್ಡೇಟ್ ಕೊಟ್ಟ ರಾಕಿಂಗ್ ಸ್ಟಾರ್; ಯಶ್19 ಗೆ ಇವರೇ ಪ್ರೊಡ್ಯೂಸರ್

YASH; ದೊಡ್ಡ ಅಪ್ಡೇಟ್ ಕೊಟ್ಟ ರಾಕಿಂಗ್ ಸ್ಟಾರ್; ಯಶ್19 ಗೆ ಇವರೇ ಪ್ರೊಡ್ಯೂಸರ್

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

Brahmavar : ಮದುವೆಗೆ ಬಂದ ವ್ಯಕ್ತಿ ಸಾವು

Brahmavar : ಮದುವೆಗೆ ಬಂದ ವ್ಯಕ್ತಿ ಸಾವು

1-ddsad

UNESCO ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ‘ಗಾರ್ಬಾ ಆಫ್ ಗುಜರಾತ್’

MELONI ITALY PM

Italy: ಒನ್‌ ಬೆಲ್ಟ್‌ನಿಂದ ಹೊರಬಿದ್ದ ಇಟಲಿ-ಚೀನಾಕ್ಕೆ ಭಾರೀ ಆಘಾತ

RAPIDO CAB

Rapido Cab ಆರಂಭ: ಚಾಲಕರಿಗೆ ಕಮಿಷನ್‌ ಕಾಟವಿಲ್ಲ

rohith godara

ಸುಖದೇವ್‌ ಹತ್ಯೆಗೆ ನಾನೇ ಹೊಣೆ-ಕರ್ಣಿಸೇನೆ ಮುಖ್ಯಸ್ಥನ ಹತ್ಯೆ ಹೊಣೆ ಹೊತ್ತ ರೋಹಿತ್‌ ಗೊಡಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.