Bollywood: 9 ವರ್ಷದ ಸಲ್ಲು – ಅರಿಜಿತ್‌ ಮುನಿಸಿಗೆ ಕೊನೆ? ಟೈಗರ್‌ ಮನೆಗೆ ಭೇಟಿ ಕೊಟ್ಟ ಗಾಯಕ


Team Udayavani, Oct 5, 2023, 3:03 PM IST

tdy-12

ಮುಂಬಯಿ: ಬಾಲಿವುಡ್‌ ಕಾ ಭಾಯಿ ಸಲ್ಮಾನ್‌ ಖಾನ್‌ ಸಿನಿರಂಗದಲ್ಲಿ 35 ವರ್ಷಗಳನ್ನು ಪೊರೈಸಿದ್ದಾರೆ. ಈ ನಡುವೆ ಅವರ ಬಹು ನಿರೀಕ್ಷಿತ ʼಟೈಗರ್-3‌ʼ ಸಿನಿಮಾದ ಕುರಿತು ಇತ್ತೀಚೆಗೆ ಅಪ್ಡೇಟ್‌ ಹೊರಬಿದ್ದಿದೆ.

ಬಾಲಿವುಡ್‌ ನಲ್ಲಿ ಸಲ್ಮಾನ್‌ ಖಾನ್‌ ಅವರು ನವ ಕಲಾವಿದರ ಜೊತೆಯಾಗಿ ನಿಂತಿದ್ದಾರೆ. ಸಾಮಾನ್ಯವಾಗಿ ಸಲ್ಲುಭಾಯಿ ಜೊತೆ ಯಾರೂ ಕೂಡ ಕಿರಿಕ್‌ ಮಾಡಲು ಹೋಗುವುದಿಲ್ಲ ಯಾಕೆಂದರೆ ಅದರ ಪರಿಣಾಮ ಆ ಕಲಾವಿದರ ವೃತ್ತಿ ಬದುಕಿನ ಮೇಲೆ ಬೀಳುತ್ತದೆ. ಇದಕ್ಕಿರುವ ಒಂದು ಕಾರಣ ಜನಪ್ರಿಯ ಗಾಯಕ ಅರಿಜಿತ್ ಸಿಂಗ್.

ಏನಿದು ಅರಿಜಿತ್ ಸಿಂಗ್ – ಸಲ್ಮಾನ್‌ ಖಾನ್‌ ಮುನಿಸು? :  ಅವಾರ್ಡ್‌ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್‌ ಖಾನ್‌ ಅವರೊಂದಿಗೆ ಅರಿಜಿತ್‌ ಸಿಂಗ್‌ ಮಾತನಾಡಿದ ರೀತಿಯಿಂದಾಗಿ ಅರಿಜಿತ್‌ ಅವರ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಿತ್ತು.

2014 ರಲ್ಲಿ ಸಲ್ಮಾನ್‌ ಖಾನ್‌ ಅವರು ಪ್ರಶಸ್ತಿ ಸಮಾರಂಭವೊಂದನ್ನು ನಿರೂಪಣೆ ಮಾಡುತ್ತಿದ್ದರು. ಈ ನಡುವೆ ಅರಿಜಿತ್‌ ಅವರ ಹಾಡೊಂದಕ್ಕೆ ಪ್ರಶಸ್ತಿ ಬಂದಿದೆ. ಇದಕ್ಕೆ ಸಲ್ಮಾನ್ ಖಾನ್‌ ಅವರು ಅರಿಜಿತ್‌ ಸಿಂಗ್‌ ಅವರ ಹೆಸರು ಕರೆದುವೇದಿಕೆಗೆ ಕರೆದಿದ್ದರು. ಎರಡು ಮೂರು ಬಾರಿ ಅರಿಜಿತ್‌ ಅವರ ಹೆಸರು ಕರೆದ ಬಳಿಕ ಅರಿಜಿತ್‌ ವೇದಿಕೆಗೆ ಬಂದಿದ್ದರು. ಇದಕ್ಕೆ ಸಲ್ಮಾನ್‌ ಖಾನ್‌ ತಮಾಷೆಗೆ “ನೀವು ನಿದ್ರೆ ಮಾಡುತ್ತಿದ್ರಾ? ಎಂದಿದ್ದರು. ಆದರೆ ಅರಿಜಿತ್‌ ಇದಕ್ಕೆ ಅರಿಜಿತ್‌ “ನೀವು(ನಿರೂಪಕರು) ನಿದ್ರೆ ಬರುವಂತೆ ಮಾಡಿದ್ರಿ” ಎಂದು ಹೇಳಿದ್ದರು.

ಇದನ್ನೂ ಓದಿ: Raj Kundra: ನನ್ನ ಕೆಲಸ ಬಟ್ಟೆ ತೆಗೆಯು.. ವೇದಿಕೆಯಲ್ಲಿ 18+ ಜೋಕ್‌ ಹೇಳಿದ ರಾಜ್‌ ಕುಂದ್ರಾ

ಅದಕ್ಕೆ ಸಲ್ಮಾನ್‌ ಖಾನ್‌ ಪ್ರತಿಕ್ರಿಯಿಸಿ, “ ಇದು ನಮ್ಮ ಸಮಸ್ಯೆ ಅಲ್ಲ,  ‘ತುಮ್ ಹಿ ಹೋ’ ಹಾಡು ಪ್ಲೇ ಆಗುತ್ತಲೇ ಇದ್ದರೆ..” ಎಂದು ಹೇಳಿದ್ದರು.

ವೇದಿಕೆಯಲ್ಲಿ ನಡೆದ ಈ ಸಂಭಾಷಣೆ ವೇದಿಕೆಯ ಆಚೆ ಸಲ್ಮಾನ್‌ ಖಾನ್‌ ಅವರನ್ನು ಕೆರಳಿಸಿತ್ತು. ಅರಿಜಿತ್‌ ಅವರ ಮಾತು ಸಲ್ಮಾನ್‌ ಖಾನ್‌ ಅವರಿಗೆ ಅವಮಾನದಂತಾಗಿತ್ತು. ಈ ಕಾರಣದಿಂದ ʼಟೈಗರ್‌ʼ ಗಾಯಕನ ಮೇಲೆ ಗರಂ ಆಗಿದ್ದರು.

ಸಲ್ಮಾನ್‌ ಖಾನ್‌ ಅವರು ತನ್ನ ಸಿನಿಮಾವಾದ ‘ಸುಲ್ತಾನ್’ ಮತ್ತು ‘ಬಜರಂಗಿ ಭಾಯಿಜಾನ್’ ದಲ್ಲಿ ಅರಿಜಿತ್‌ ಅವರ ಹಾಡುಗಳನ್ನು ತೆಗೆದು ಹಾಕುವಂತೆ ಹೇಳಿದ್ದರು. ಸಲ್ಮಾನ್‌ ಖಾನ್‌ ಅವರ ಸಿಟ್ಟನ್ನು ಅರಿತ ಅರಿಜಿತ್‌ ಅನೇಕ ಬಾರಿ ಸಲ್ಲು ಬಳಿ ಕ್ಷಮೆ ಕೇಳಿದ್ದರು. 2016 ರಲ್ಲಿ  ಬಹಿರಂಗವಾಗಿ ಗಾಯಕ ಸಲ್ಮಾನ್‌ ಬಳಿ ಕ್ಷಮೆ ಕೇಳಿದ್ದರು.

ಇದಾಗಿ 9 ವರ್ಷಗಳು ಕಳೆದಿದೆ. ನಿಧಾನವಾಗಿ ಅರಿಜಿತ್‌ ಸಿಂಗ್‌ ಬಿಟೌನ್‌ ನಲ್ಲಿ ಮತ್ತೆ ಮಿಂಚುತ್ತಿದ್ದಾರೆ.  ಇದೀಗ ಸಲ್ಮಾನ್‌ ಖಾನ್‌ ಅವರ ನಿವಾಸದ ಬಳಿ  ಅರಿಜಿತ್‌ ಕಾಣಿಸಿಕೊಂಡಿದ್ದಾರೆ. ಬುಧವಾರ(ಅ.4 ರಂದು) ಅರಿಜಿತ್‌ ಸಿಂಗ್‌ ಅವರು ಸಲ್ಮಾನ್‌ ಖಾನ್‌ ಅವರ ಮುಂಬಯಿ ನಿವಾಸದಿಂದ ಹೊರಗೆ ಬರುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ʼಟೈಗರ್-3‌ʼ ಸಿನಿಮಾಕ್ಕಾಗಿ ಸಲ್ಮಾನ್‌ ಅವರ ಜೊತೆ ಮತ್ತೆ ಅರಿಜಿತ್‌ ಸಿಂಗ್‌ ಜೊತೆಯಾಗಲಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಅರಿಜಿತ್‌ ಅವರ ಸಲ್ಲು ಮನೆ ಭೇಟಿಯ ವಿಡಿಯೋ ಸೋಶಿಯಲ್‌ ವೈರಲ್‌ ಆಗಿದೆ.

 

ಟಾಪ್ ನ್ಯೂಸ್

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.