ನನ್ನ ತಂದೆಯ ಬಳಿ ಸಾಲಗಾರರಿಗೆ ಕೊಡಲು ಒಂದು ಪೈಸೆಯೂ ಇರಲಿಲ್ಲ: ಆಮಿರ್ ಖಾನ್
Team Udayavani, Dec 5, 2022, 11:32 AM IST
ಮುಂಬಯಿ: ಬಾಲಿವುಡ್ ನಟ, ಮಿಸ್ಟರ್ ಫರ್ಪೆಕ್ಟ್ ಆಮಿರ್ ಖಾನ್ ಇತ್ತೀಚೆಗೆ ನಟನೆಯಿಂದ ಒಂದೂವರೆ ವರ್ಷ ದೂರ ಉಳಿದು, ಕುಟುಂಬದೊಂದಿಗೆ ಕಾಲ ಕಳೆಯುತ್ತೇನೆ ಎಂದು ಹೇಳಿದ್ದರು. ಸಂದರ್ಶನವೊಂದರಲ್ಲಿ ಆಮಿರ್ ತಮ್ಮ ಅಪ್ಪನ ಕಷ್ಟದ ದಿನಗಳನ್ನು ಸ್ಮರಿಸಿದ್ದಾರೆ.
‘ಹ್ಯೂಮನ್ಸ್ ಆಫ್ ಬಾಂಬೆʼ ಜೊತೆ ಮಾತಾನಾಡಿರುವ ಅವರು, ತಂದೆ ತಾಹಿರ್ ಹುಸೇನ್ (ನಿರ್ಮಾಪಕ) ಅವರ ಕಷ್ಟದ ದಿನಗಳ ಬಗ್ಗೆ ಮಾತಾನಾಡಿದ್ದಾರೆ.
ಇದನ್ನೂ ಓದಿ: ಗುರುಪುರ: ಟಿಪ್ಪರ್-ಲಾರಿ ಢಿಕ್ಕಿ; ಟಿಪ್ಪರ್ ಚಾಲಕ ಮೃತ್ಯು, ಲಾರಿ ಚಾಲಕ ಗಂಭೀರ
“ಆ ದಿನಗಳಲ್ಲಿ ನಮಗೆ ತುಂಬಾ ಕಷ್ಟ ಕೊಡುತ್ತಿದ್ದದ್ದು ಅಪ್ಪನ ಸಂಕಷ್ಟ. ಅವರೊಬ್ಬ ಸಾಮಾನ್ಯ ವ್ಯಕ್ತಿ. ಬಹುಶಃ ಅವರಿಗೆ ಹೆಚ್ಚು ಸಾಲ ಮಾಡಬಾರದೆನ್ನುವ ಪ್ರಜ್ಞೆಯೂ ಇರುತ್ತಿರಲಿಲ್ಲ. ಅವರಿಗೆ ಸಾಲದವರ ಕರೆ ಬರುತ್ತಿತ್ತು. ಆಗ ಅವರು ನನ್ನ ಬಳಿ ಹಣವಿಲ್ಲ ಏನು ಮಾಡುವುದು. ನನ್ನ ಸಿನಿಮಾಗಳು ಸರಿಯಾಗಿ ಓಡುತ್ತಿಲ್ಲ. ನಾನು ನಟ- ನಟಿಯರಿಗೆ ಹೇಳಿದ್ದೇನೆ ಡೇಟ್ ಕೊಡಿಯೆಂದು ಎಂದು ಸಾಲದವರ ಬಳಿ ಜಗಳ ಮಾಡುತ್ತಿದ್ದರು” ಎಂದಿದ್ದಾರೆ.
ಕೆಲವೊಂದು ಸಲಿ ತಂದೆಯ ಸಿನಿಮಾಗಳು ಹಿಟ್ ಆದರೂ, ಅವರ ಬಳಿ ಹಣವೇ ಉಳಿಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಆಮಿರ್ ʼಲಾಲ್ ಸಿಂಗ್ ಚಡ್ಡಾʼದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಕಾಜಲ್ ಅವರ ʼಸಲಾಂ ವೆಂಕಿ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪೂಜಾ ಹೆಗ್ದೆ ಸಹೋದರನ ಮದುವೆಯಲ್ಲಿ ಸಲ್ಮಾನ್ ಖಾನ್: ಮತ್ತೆ ‘ಪ್ರೀತಿ ವದಂತಿ’ ಶುರು
ಟಾಲಿವುಡ್ ರಂಗದ ʼಕಲಾ ತಪಸ್ವಿʼ, ದಿಗ್ಗಜ ನಿರ್ದೇಶಕ ಕೆ.ವಿಶ್ವನಾಥ್ ನಿಧನ
ಬಾಲಿವುಡ್ ಸ್ಟಾರ್ಸ್ ಅಕ್ಷಯ್ ಕುಮಾರ್,ಟೈಗರ್ ಶ್ರಾಫ್ ಡಾನ್ಸ್ ವೈರಲ್
ಹಸೆಮಣೆ ಏರಲು ಸಜ್ಜಾದ ʼಶೇರ್ ಷಾʼ ಜೋಡಿ ಸಿದ್ಧಾರ್ಥ್ – ಕಿಯಾರಾ: ಫೆ.6 ಕ್ಕೆ ಅದ್ಧೂರಿ ವಿವಾಹ
‘ಪ್ರಮುಖ ಪಾತ್ರಕ್ಕಾಗಿ…. ‘: ಕಾಸ್ಟಿಂಗ್ ಕೌಚ್ ಕರಾಳ ಅನುಭವ ಬಿಚ್ಚಿಟ್ಟ ನಯನತಾರಾ
MUST WATCH
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊಸ ಸೇರ್ಪಡೆ
ವಿಜಯಪುರ: ಶೀಲ ಸಂಕಿಸಿ ಪತ್ನಿ ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ
ಸೂಕ್ತ ಸ್ಥಳಾವಕಾಶ ನೀಡಿದರೆ ರಬಕವಿ ಬನಹಟ್ಟಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ: ಮುನೇನಕೊಪ್ಪ
ಆರ್ಹಾಳ: ಭೂಮಿ ಪೋಡಿ ಮುಕ್ತ ಮಾಡದಿದ್ದರೆ ಮತದಾನ ಬಹಿಷ್ಕಾರ
ಸಕಲೇಶಪುರ: ಅಟ್ಟಾಡಿಸಿಕೊಂಡು ಬಂದ ಕಾಡಾನೆಗಳು; ಕೂದಲೆಳೆ ಅಂತರದಲ್ಲಿ ಇಟಿಎಫ್ ಸಿಬಂದಿ ಪಾರು
ಸಾಮಾಜಿಕ ಉದ್ಯಮಕ್ಕೆ ಹುಬ್ಬಳ್ಳಿ ಮಾಡೆಲ್; ದೇಶಪಾಂಡೆ ಫೌಂಡೇಶನ್ ಅಭಿವೃದ್ಧಿ ಸಂವಾದ’ ಸಮಾವೇಶ