KGF ರಾಕಿ ಮುಳುಗಿದ ಸಮಯಕ್ಕೆ ʼಸಲಾರ್‌ʼ ಟೀಸರ್‌ ರಿಲೀಸ್:‌ ಎರಡು ಕಥೆಗೆ ಇದೆಯಾ ಲಿಂಕ್?


Team Udayavani, Jul 4, 2023, 10:42 AM IST

KGF ರಾಕಿ ಮುಳುಗಿದ ಸಮಯಕ್ಕೆ ʼಸಲಾರ್‌ʼ ಟೀಸರ್‌ ರಿಲೀಸ್:‌ ಎರಡು ಕಥೆಗೆ ಇದೆಯಾ ಲಿಂಕ್?

ಹೈದರಾಬಾದ್: ಪ್ರಭಾಸ್‌ ಅವರ ʼಸಲಾರ್‌ʼ ಚಿತ್ರದ ಟೀಸರ್‌ ರಿಲೀಸ್‌ ಗೆ ದಿನಗಣನೆ ಮಾತ್ರ ಬಾಕಿ ಉಳಿದಿದೆ. ಟೀಸರ್‌ ರಿಲೀಸ್‌ ಗೂ ಮುನ್ನ ನೆಟ್ಟಿಗರು ನಾನಾ ಬಗೆಯ ಚರ್ಚೆಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಟೀಸರ್‌ ರಿಲೀಸ್‌ ನ ಸಮಯ.

ಹೊಂಬಾಳೆ ಫಿಲ್ಮ್ಸ್‌ ಸಿನಿಮಾಗಳೆಂದರೆ ಅಲ್ಲಿ ದೊಡ್ಡಮಟ್ಟದ ಹೈಪ್‌ ಗಳಿರುತ್ತವೆ. ಕೆಜಿಎಫ್‌ ಸರಣಿಯ ಚಿತ್ರಗಳಿಂದಿಡಿದು ʼಕಾಂತಾರʼದವರೆಗೆ ಇದು ಸಾಬೀತಾಗಿದೆ. ಅಲ್ಲಿ ತನ್ನದೇ ಅದು ಯೂನಿವರ್ಸ್‌ ಬಿಲ್ಡ್‌ ಆಗಿರುತ್ತದೆ. ಪ್ರಶಾಂತ್‌ ನೀಲ್‌ ʼಕೆಜಿಎಫ್‌ʼ ಮೂಲಕ ತನ್ನದೇ ಆದ ಯೂನಿವರ್ಸ್‌ ಸೃಷ್ಟಿಸಿದವರು.

ಸಲಾರ್‌ – ಕೆಜಿಎಫ್‌ -2 ಲಿಂಕ್? ‌ : ಪ್ರಶಾಂತ್‌ ನೀಲ್‌  ಹಾಗೂ ಯಶ್‌ ಅವರಿಗೆ ಅವರಿಗೆ ಗ್ಲೋಬಲ್‌ ಲೆವೆಲ್‌ ನಲ್ಲಿ ಖ್ಯಾತಿ ತಂದುಕೊಟ್ಟ ʼಕೆಜಿಎಫ್‌ʼ ಸರಣಿ ಹಾಗೂ ಪ್ರಭಾಸ್‌ ಅವರ ʼಸಲಾರ್‌ʼ ಸಿನಿಮಾಕ್ಕೆ ಈ ಹಿಂದೆಯೂ ಲಿಂಕ್‌ ಮಾಡಲಾಗಿತ್ತು. ಎರಡೂ ಕಥೆಗೂ ಲಿಂಕ್‌ ಇದೆ ಎಂದು ನೆಟ್ಟಿಗರು ಚರ್ಚೆ ಮಾಡಿದ್ದರು. ಇದೀಗ ಮತ್ತೊಮ್ಮೆ ಈ ಟಾಕ್‌ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ʼಸಲಾರ್‌ʼ ಚಿತ್ರದ ಟೀಸರ್‌ ರಿಲೀಸ್‌ ಸಮಯ.

ʼಸಲಾರ್‌ʼ ಸಿನಿಮಾದ ಟೀಸರ್‌ ಜು.6 ರಂದು ಬೆಳಗ್ಗೆ 5:12 ಕ್ಕೆ ರಿಲೀಸ್‌ ಆಗಲಿದೆ.  ʼಕೆಜಿಎಫ್‌ -2ʼ ನಲ್ಲಿ ರಾಕಿ  ಮುಳುಗಿದ್ದು 5:12 ರ ಸಮುಯದಲ್ಲೇ. ಸಿನಿಮಾದಲ್ಲಿ ರಾಕಿ ಸತ್ತು ಹೋಗಿದ್ದಾನ ಇಲ್ವಾ? ಅನ್ನೋದನ್ನು ತೋರಿಸಿಲ್ಲ. ಮರುದಿನ ರಾಕಿ ಬಗ್ಗೆ ಚರ್ಚೆ ನಡೆಯುವುದನ್ನು ಮಾತ್ರ ತೋರಿಸಲಾಗಿದೆ. ಇದೇ ಸಮಯದಲ್ಲಿ ಯಾಕೆ ಟೀಸರ್‌ ರಿಲೀಸ್‌ ಆಗಲಿದೆ.  ಕೆಜಿಎಫ್‌ ರಾಕಿಗೂ ʼಸಲಾರ್‌ʼಗೂ ಏನಾದರೂ ಲಿಂಕ್‌ ಇರಬಹುದು ಎಂದು ನೆಟ್ಟಿಗರು ಟ್ರೆಂಡ್‌ ಟಾಪಿಕ್‌ ಆಗಿ ಮಾಡಿದ್ದಾರೆ.

ʼಸಲಾರ್‌ʼ ಟೀಸರ್‌ ಟೈಮಿಂಗ್‌ ಗೂ ರಾಕಿ ಮುಳುಗಿದ ಸಮಯಕ್ಕೂ ಲಿಂಕ್‌ ಇದೆಯೋ ಇಲ್ವೋ ಅನ್ನೋದನ್ನು ತಿಳಿಯಬೇಕಾದರೆ ಜು.6 ರವರೆಗೆ  ವರೆಗೂ ಕಾಯಬೇಕು.

ಅಂದಹಾಗೆ ಸೆ.28 ರಂದು ʼಸಲಾರ್‌ʼ ವಿಶ್ವದೆಲೆಡೆ ತೆರೆಗ ಬರಲಿದೆ.

ಟಾಪ್ ನ್ಯೂಸ್

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.