ತರಕಾರಿ ಮಾರುತ್ತಿರುವ ‘ಬಾಲಿಕಾ ವಧು’ ನಿರ್ದೇಶಕ!
Team Udayavani, Sep 29, 2020, 6:26 AM IST
ಹೊಸದಿಲ್ಲಿ: ಖ್ಯಾತ ಹಿಂದಿ ಟಿವಿ ಧಾರಾವಾಹಿ ಬಾಲಿಕಾ ವಧು ನಿರ್ದೇಶಕ ರಾಮ ವೃಕ್ಷ ಗೌರ್, ಉತ್ತರ ಪ್ರದೇಶದ ಅಜಂಗಡದಲ್ಲಿ ಜೀವನೋಪಾಯಕ್ಕಾಗಿ ಈಗ ತರಕಾರಿ ಮಾರುತ್ತಿದ್ದಾರೆ!
ಕೋವಿಡ್ 19 ಲಾಕ್ಡೌನ್ಗೂ ಮುಂಚೆ ಭೋಜ್ಪುರಿ ಚಿತ್ರವೊಂದರ ಶೂಟಿಂಗ್ಗಾಗಿ ಸೂಕ್ತ ಲೊಕೇಷನ್ ಹುಡುಕಲು ಅಜಂಗಡಕ್ಕೆ ಆಗಮಿಸಿದ್ದರು.
ಆ ಸಂದರ್ಭದಲ್ಲಿ ಗೌರ್ ಅವರಿ ಲಾಕ್ಡೌನ್ ಸುಳಿಗೆ ಸಿಲುಕಿದರು. ಆ ಚಿತ್ರವೂ ಅಲ್ಲಿಗೇ ನಿಂತಿತು.
ಕೈಯ್ಯಲ್ಲಿದ್ದ ದುಡ್ಡು ಖಾಲಿಯಾಗುತ್ತಿರುವುದನ್ನು ಗಮನಿಸಿದ ಅವರು ತಮ್ಮ ಕುಟುಂಬ ಹಿಂದೆ ನಡೆಸುತ್ತಿದ್ದ ತರಕಾರಿ ಮಾರಾಟವನ್ನೇ ಸದ್ಯದ ಕಸುಬಾಗಿಸಿಕೊಂಡರು.
ಈಗಲೂ ಅದು ಮುಂದುವರಿದಿದೆ. ಮುಂಬಯಿಯಲ್ಲಿ ತಾವು ಸ್ವಂತ ಮನೆ ಹೊಂದಿದ್ದು, ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ಮೇಲೆ ಪುನಃ ಮುಂಬಯಿಗೆ ತೆರಳುವುದಾಗಿ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ