“ಸಮಂತಾಳ ಸಿನಿಮಾ ಕೆರಿಯರ್‌ ಮುಗಿಯಿತು, ಆಕೆ ಸ್ಟಾರ್‌ ನಟಿಯಲ್ಲ..”: ಟಾಲಿವುಡ್‌ ನಿರ್ಮಾಪಕ

ನಿರ್ಮಾಪಕನ ಮಾತಿಗೆ ಸಮಂತಾ ಅಭಿಮಾನಿಗಳು ಗರಂ

Team Udayavani, Apr 18, 2023, 4:27 PM IST

TDY-17

ಹೈದರಾಬಾದ್: ಬಹುಭಾಷಾ ನಟಿ ಸಮಂತಾ ಅಭಿನಯದ ನಿರೀಕ್ಷೆ ಹುಟ್ಟಿಸಿದ್ದ ʼ ಶಾಕುಂತಲಂʼ ಸಿನಿಮಾ ರಿಲೀಸ್‌ ಆಗಿದೆ. ನಿರೀಕ್ಷೆ ಹುಟ್ಟಿಸಿದ್ದಷ್ಟು ಸಿನಿಮಾ ಆರಂಭಿಕ ದಿನಗಳಲ್ಲಿ ಅಷ್ಟಾಗಿ ಕಮಾಲ್‌ ಮಾಡುತ್ತಿಲ್ಲ.

ಶಾಕುಂತಲಾ ಮತ್ತು ರಾಜ ದುಶ್ಯಂತ್ ಕಥೆಯ ಸಿನಿಮಾ 60 ಕೋಟಿ. ರೂ ನಿರ್ಮಾಣದಲ್ಲಿ ತಯಾರಿಗಿದೆ. ಆದರೆ ಸಿನಿಮಾ ಇದುವರೆಗೆ ಗಳಿಸಿದ್ದು ಬರೀ 10 ಕೋಟಿ ರೂ. ಅಂದುಕೊಂಡ ಮಟ್ಟದಲ್ಲಿ ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ಗಳಿಕೆ ಕಾಣುತ್ತಿಲ್ಲ. ಸಮಂತಾ ಅಭಿಮಾನಿಗಳಿಗಿದ್ದ ನಿರೀಕ್ಷೆ ಹುಸಿಯಾಗಿದೆ. ಸಿನಿಮಾ ಯಾವಾಗ ಗಳಿಕೆ ಕಂಡಿಲ್ಲವೂ ಟಾಲಿವುಡ್‌ ನಿರ್ಮಾಪಕರೊಬ್ಬರು ಸಮಂತಾ ಅವರ ಮೇಲೆ ಮುಗಿಬಿದ್ದು, ಅವರನ್ನು ಟೀಕಿಸಿದ್ದಾರೆ.

ಆನ್ಲೈನ್‌ ಮೀಡಿಯಾವೊಂದರಲ್ಲಿ ಮಾತನಾಡಿರುವ ಚಿಟ್ಟಿ ಬಾಬು ಎಂಬ ನಿರ್ಮಾಪಕ “ಸಮಂತಾಳ ಸಿನಿಮಾ ಕೆರಿಯರ್‌ ಮುಗಿಯಿತು. ಅವರು ವಿಚ್ಛೇದನದ ಬಳಿಕ ಪುಷ್ಪ ಸಿನಿಮಾದ ʼ ಊ ಅಂಟವಾʼ ಹಾಡನ್ನು ಮಾಡಿದರು, ಅದರಿಂದ ಬರುವ ಹಣ ಅವರ ಜೀವನ ನಿಭಾಯಿಸಲು ಬೇಕಿತ್ತು. ಅದಕ್ಕಾಗಿ ಆ ಹಾಡನ್ನು ಮಾಡಿದರು. ಅವರು ತಮ್ಮ ಸ್ಟಾರ್ ಹೀರೋಯಿನ್ ಪಟ್ಟ ಕಳೆದುಕೊಂಡ ನಂತರ ತನಗೆ ಬರುತ್ತಿರುವ ಆಫರ್ ಗಳನ್ನೆಲ್ಲ ಮಾಡುತ್ತಾ ಇದ್ದಾರೆ. ಅವರ ಕೆರಿಯರ್‌ ಮುಗಿಯಿತು ಅವರು ಮತ್ತೆ ಸ್ಟಾರ್‌ ನಟಿಯಾಗಲು ಸಾಧ್ಯವಿಲ್ಲ” ಎಂದಿದ್ದಾರೆ.

ಇದನ್ನೂ ಓದಿ: ನೆಟ್ಟಣ: ಕಾರು- ತೂಫನ್ ಅಪಘಾತ; ಮಗು ಸೇರಿದಂತೆ ನಾಲ್ವರು ಮೃತ್ಯು

ಮುಂದುವರೆದು ಮಾತನಾಡಿರುವ ಅವರು, ಪ್ರಚಾರದ ಸಂದರ್ಭದಲ್ಲಿ ಅವರು ಭಾವನಾತ್ಮಕವಾಗಿ ಮಾತನಾಡುತ್ತಾರೆ. ಬರೀ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಗೆಲಲ್ಲು ಆಗುವುದಿಲ್ಲ. ಯಶೋದಾ ಸಿನಿಮಾದ ಪ್ರಚಾರದ ವೇಳೆ ಎಮೋಷನಲ್‌ ಆದರು. ಈಗ ಈ ಸಿನಿಮಾದ ಪ್ರಚಾರದಲ್ಲೂ ಅದನ್ನೇ ಮಾಡುತ್ತಿದ್ದಾರೆ. ಸಾಯವ ಮುನ್ನ ಈ ಪಾತ್ರವನ್ನು ಮಾಡಬೇಕೆಂದಿದ್ದೆ ಎಂದು ಹೇಳಿ ಸಹಾನುಭೂತಿಯನ್ನು ಪಡೆಯಲು ಯತ್ನಿಸಿದ್ದಾರೆ. ಎಲ್ಲಾ ಸಂದರ್ಭದಲ್ಲೂ ಸೆಂಟಿಮೆಂಟ್‌ ನಿಂದ ಗೆಲ್ಲಲು ಆಗುವುದಿಲ್ಲ. ಸಿನಿಮಾ ಚೆನ್ನಾಗಿದ್ದರೆ ಜನ ಅದನ್ನು ನೋಡುತ್ತಾರೆ. ಈ ರೀತಿಯ ನಾಟಕ ಮಾಡುವುದು ಸರಿಯಲ್ಲ. ಹೀರೋಯಿನ್‌ ಪಟ್ಟವನ್ನು ಕಳೆದುಕೊಂಡ ಆಕೆ ʼಶಾಕುಂತಲಂʼ ಪಾತ್ರಕ್ಕೆ ಹೇಗೆ ಹೊಂದಿಕೊಂಡರು ಎನ್ನುವುದೇ ಅಚ್ಚರಿ” ಎಂದಿದ್ದಾರೆ.

ನಿರ್ಮಾಪಕ ಸಮಂತಾ ಅವರ ಬಗ್ಗೆ ಹೇಳಿರುವ ಮಾತಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ನೀನು ಅಕ್ಕಿನೇನಿ ಕುಟುಂಬದವ, ಅವರ ಚಪ್ಪಲಿ ನೆಕ್ಕುವವ, ನೀನು ಸಮಂತಾರ ಸ್ಟೇಟಸ್‌ ಬದಲಾಯಿಸಲು ಆಗುವುದಿಲ್ಲ ಎಂದು ಅಭಿಮಾನಿಯೊಬ್ಬರ ಆಕ್ರೋಶದಿಂದ ಟ್ವೀಟ್‌ ಮಾಡಿದ್ದಾರೆ. ʼಶಾಕುಂತಲಂʼ ಸೋಲಿಗೆ ಸಮಂತಾ ಕಾರಣವಲ್ಲ. ಅವರು ತಮ್ಮ 100% ಪರಿಶ್ರಮವನ್ನು ಹಾಕಿದ್ದಾರೆಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ಸದ್ಯ ಸಮಂತಾ ಲಂಡನ್‌ನಲ್ಲಿ ರಾಜ್ ಮತ್ತು ಡಿಕೆ ಅವರ ʼಸಿಟಾಡೆಲ್ʼ ಚಿತ್ರೀಕರಣದಲ್ಲಿದ್ದಾರೆ.

 

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.