ಇಫಿ 2021 ಸ್ಪೆಷಲ್: ಹೊಸ ಬಗೆಯ ಚಿತ್ರೋತ್ಸವ: ಚಪ್ಪಾಳೆ‌ ತಟ್ಟಬೇಕೋ, ಬೇಡವೋ?


Team Udayavani, Jan 18, 2021, 4:40 PM IST

ಹೊಸ ಬಗೆಯ ಚಿತ್ರೋತ್ಸವ: ಚಪ್ಪಾಳೆ‌ ತಟ್ಟಬೇಕೋ? ಬೇಡವೋ?

ಪಣಜಿ: ಈ ಬಾರಿ ಇಫಿ (ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ) ಹೊಸ ಬಗೆಯ ಪ್ರಯೋಗಕ್ಕೆ ಒಡ್ಡಿಕೊಂಡಿದೆ. ಅಬ್ಬರಗಳಿಲ್ಲದ ಮೆರವಣಿಗೆ.

ಒಂದು ಲೆಕ್ಜದಲ್ಲಿ ಬಹಳ ಸರಳವಾದ ಉತ್ಸವ ಎನ್ನುವಂತಿದೆ. ಅದು ನಿಜದ ನೆಲೆಯೋ, ಅನಿವಾರ್ಯತೆಯೋ ಖಚಿತವಾಗಲು ಸಮಯ ಬೇಕು. ಬಹಳ ಸೀಮಿತ ಸಂಖ್ಯೆಯ ಪ್ರತಿನಿಧಿಗಳು, ಒಂದಿಷ್ಟು ಸಿನಿಮಾಗಳು, ಗಜಿಬಿಜಿ ಇಲ್ಲದ ಥಿಯೇಟರ್ ಗಳು, ಅಷ್ಟೇನೂ ಒತ್ತಡವಿಲ್ಲದೇ ನಿಟ್ಟುಸಿರು ಬಿಡುತ್ತಿರುವ ರಸ್ತೆಗಳು, ಉತ್ಸವದ ಮೊದಲನೇ ದಿನವೇ ಪ್ರವೇಶ ದ್ವಾರಗಳಲ್ಲಿ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಾ ಉತ್ಸವ ಮುಗಿದರೆ ಸಾಕಪ್ಪ ಎನ್ನುವಂತಿದ್ದ ಭದ್ರತಾ ಸಿಬದಿಗಳ ಮುಖದಲ್ಲಿ ಕೊಂಚ ರಿಲ್ಯಾಕ್ಸ್.. ಒಟ್ಟು ಕೊರೊನಾ ಅಬ್ಬರದ ಸುಂದರಿಯನ್ನು ಒತ್ತಾಯಪೂರ್ವಕವಾಗಿ ಸ್ಲಿಮ್ ಮಾಡಿಸಿದೆ.

ಜಾತ್ರೆಯಿಲ್ಲ

ಸಿನೆಮಾ ಜಾತ್ರೆ ಎನ್ನುವ ಜಾಯಮಾನಕ್ಕೆ ಅಪವಾದ ಎಂಬಂತಾಗಿದೆ ಈ ಬಾರಿಯ ಉತ್ಸವ. ಎಲ್ಲೆಲ್ಲೂ ಜನರೇ ತುಂಬಿರುತ್ತಿತ್ತು. ವಿಶೇಷವಾಗಿ ವಾರಾಂತ್ಯ ದಿನಗಳಲ್ಲಿ ಜನರೆಲ್ಲ ಸಿನೆಮಾ ಮಂದಿರದ ಹತ್ತಿರ ಸುಳಿದು, ಆ ಬಳಿಕ ಗೋಬಿ, ಪಾವ್ ಬಾಜಿ ತಿಂದು ಮಾರ್ಕೆಟ್ ನಿಂದ (ಚಿತ್ರೋತ್ಸವ ನಡೆಯುವ ಐನಾಕ್ಸ್ ಸಿನೆಮಾ ಮಂದಿರ ಇರುವ ಇಎಸ್ ಜಿ ಸಮುಚ್ಚಯ) ಕಲಾ ಅಕಾಡೆಮಿವರೆಗೆ ಫುಟ್ ಪಾತ್ ನಲ್ಲಿ ನಡೆದುಕೊಂಡು ಸಣ್ಣಪುಟ್ಟ ಶಾಪಿಂಗ್ ಮಾಡುತ್ತಿದ್ದವರೆಲ್ಲಾ ರಜೆ ಮಾಡಿದ್ದಾರೆ. ಹಾಗಾಗಿ ಆಧುನಿಕ ಭಾಷೆಯ ಕ್ರೌಡ್ ಈ ಬಾರಿ ಇಲ್ಲ.

ಇದನ್ನೂ ಓದಿ:ಬಾಂಗ್ಲಾದೇಶ ಕಂಟ್ರಿ ಫೋಕಸ್‌: ನೋಡಲು ಮರೆಯಬೇಡಿ ‘ಇತಿ, ತೊಮಾರಿ ಢಾಕಾ‘

ಎಲ್ಲವೂ ಡಿಜಿಟಲ್, ಹೈಬ್ರಿಡ್ !

ಈ ಮಾತು ಅನುಕೂಲಕ್ಕೋ, ಕೊರೊನಾ ಕಾರಣಕ್ಕೋ ಗೊತ್ತಿಲ್ಲ. ಆದರೆ ಸದ್ಯಕ್ಕಂತೂ ಚಿತ್ರೋತ್ಸವದಲ್ಲಿ ಚಾಲ್ತಿಯಲ್ಲಿದೆ. ಈ ಬಾರಿ ಸಿನಿಮಾ ಸ್ಕ್ರೀನ್ ಷೆಡ್ಯೂಲ್ಸ್ ಎಲ್ಲೆಂದರಲ್ಲಿ ಸಿಗುತ್ತಿಲ್ಲ. ಅದರ ಬದಲಾಗಿ ಎಲ್ಲವೂ ಇಫಿ ವೆಬ್ ಸೈಟ್ ನಲ್ಲಿದೆ. ಅಲ್ಲಿಂದಲೇ ಪಡೆಯಬೇಕು. ಬಳಿಕ ಟಿಕೆಟ್ ಬುಕ್ಕಿಂಗ್ ಸಹ ಅಷ್ಟೇ. ಎಲ್ಲವೂ ಆನ್ ಲೈನ್ ನಲ್ಲೇ. ಭೌತಿಕ ಟಿಕೆಟುಗಳು ಅಸ್ತಿತ್ವದಲ್ಲಿಲ್ಲ !

ಕೆಟಲಾಗ್ ಕೇಳಬೇಡಿ !

ಪ್ರತಿ ಚಿತ್ರೋತ್ಸವದಲ್ಲಿ ಸಿನಿಮಾಗಳ ಕುರಿತಾದ ಕೆಟಲಾಗ್ ಮತ್ತು ಹ್ಯಾಂಡ್ ಬುಕ್ ನೀಡಲಾಗುತ್ತಿತ್ತು. ಚಿತ್ರ ರಸಿಕರು ಅದನ್ನು ಆಧರಿಸಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅದರಿಂದ ಅನುಕೂಲವಾಗುತ್ತಿತ್ತು. ಆದರೆ ಈ ಬಾರಿ ಅವುಗಳೆಲ್ಲವೂ ವೆಬ್ ಸೈಟ್ ನಲ್ಲಿದೆ. ಹಾಗಾಗಿ ಇಫಿ ಸಂಯೋಜಕರು ಕೆಟಲಾಗ್ ಕೇಳಬೇಡಿ, ಆನ್ ಲೈನ್ ನಲ್ಲೇ ಓದಿಕೊಳ್ಳಿ ಎನ್ನುತ್ತಿದ್ದಾರೆ.

ಹೊಸಬಗೆಯ ಚಿತ್ರೋತ್ಸವ

ಕೊರೊನಾ ಭಯದ ಹಿನ್ನೆಲೆಯಲ್ಲಿ ತೆರೆದುಕೊಂಡಿರುವ ಈ ಚಿತ್ರೋತ್ಸವ ಹೊಸ ಪ್ರಯೋಗದಂತೆ ಕಾಣುತ್ತಿದೆ. ಚಿತ್ರ ರಸಿಕರು ಚಪ್ಪಾಳೆ ತಟ್ಟುತ್ತಾರೊ, ಗೋಬ್ಯಾಕ್ ಎನ್ನುತ್ತಾರೋ ಕಾದು ನೋಡಬೇಕು.

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: ಚಲನಚಿತ್ರೋತ್ಸವದ ತೀರ್ಪುಗಾರ ನಡಾವ್ ಲ್ಯಾಪಿಡ್ ಟೀಕೆ

“ದಿ ಕಾಶ್ಮೀರ್ ಫೈಲ್ಸ್” ಇದೊಂದು ಅಸಭ್ಯ ಚಿತ್ರ: IFFI ಚಿತ್ರೋತ್ಸವದಲ್ಲಿ ತೀರ್ಪುಗಾರ ನಡಾವ್ ಲ್ಯಾಪಿಡ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.