SIIMA 2024: ʼಕಾಟೇರʼ To ʼಜೈಲರ್‌ʼ.. ಇಲ್ಲಿದೆ ಕಂಪ್ಲೀಟ್ ನಾಮಿನೇಷನ್ ಲಿಸ್ಟ್


Team Udayavani, Jul 17, 2024, 12:51 PM IST

SIIMA 2024: ʼಕಾಟೇರʼ To ʼಜೈಲರ್‌ʼ.. ಇಲ್ಲಿದೆ ಕಂಪ್ಲೀಟ್ ನಾಮಿನೇಷನ್ ಲಿಸ್ಟ್

ಬೆಂಗಳೂರು:  ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್‌ ಅವಾರ್ಡ್ಸ್(SIIMA 2024) ನಾಮನೇಷನ್‌ ಲಿಸ್ಟ್‌ ಹೊರಬಿದ್ದಿದೆ. ದಕ್ಷಿಣ ಸಿನಿಮಾಗಳಿಗೆ ಕೊಡಮಾಡುವ ಸೈಮಾ ಅವಾರ್ಡ್ಸ್‌ ನ್ನು ಈ ಬಾರಿಯೂ ಅದ್ಧೂರಿಯಾಗಿ ಆಯೋಜಿಸಲು ಆಯೋಜಕರು ತೀರ್ಮಾನಿಸಿದ್ದಾರೆ.

2023ರಲ್ಲಿ ಬಂದ ಸೌತ್‌ ಸಿನಿಮಾಗಳ ನಾಮಿನೇಷನ್‌ ಪಟ್ಟಿ ಹೊರಬಿದ್ದಿದೆ. ಕನ್ನಡದಲ್ಲಿ ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳು ಅಷ್ಟಾಗಿ ಏನು ಕಮಾಲ್‌ ಮಾಡದಿದ್ದರೂ, ಸೈಮಾದ ಹಲವು ವಿಭಾಗಗಳಲ್ಲಿ ನಾಮಿನೇಷನ್‌ ಲಿಸ್ಟ್‌ ನಲ್ಲಿ ಕಾಣಿಸಿಕೊಂಡಿದೆ.

ದರ್ಶನ್‌( Darshan) ಅವರ ʼಕಾಟೇರʼ(Kaatera) ಹಾಗೂ ರಕ್ಷಿತ್‌ ಶೆಟ್ಟಿ(Rakshit Shetty) ಅವರ ‘(Sapta Sagaradaache Ello – Side A) ’ಸಿನಿಮಾ ಹಲವು ವಿಭಾಗಗಳಿಗೆ ನಾಮಿನೇಟ್‌ ಆಗಿದೆ.

‘ಕಾಟೇರ’ ಸಿನಿಮಾ ಸು 8 ವಿಭಾಗಗಳಲ್ಲಿ,’ಸಪ್ತಸಾಗರದಾಚೆ ಎಲ್ಲೋ ಸೈಡ್-ಎ’ ಸಿನಿಮಾ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ಕನ್ನಡ ನಾಮಿನೇಷನ್:‌

ಅತ್ಯುತ್ತಮ ನಟ:

ಶಿವರಾಜ್‌ ಕುಮಾರ್‌  – ಘೋಸ್ಟ್‌

ದರ್ಶನ್‌ – ಕಾಟೇರ

ರಮೇಶ್ ಅರವಿಂದ್- ಶಿವಾಜಿ ಸುರತ್ಕಲ್ 2

ರಕ್ಷಿತ್ ಶೆಟ್ಟಿ- ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ

ರಾಜ್‌ ಬಿ ಶೆಟ್ಟಿ – ಟೋಬಿ

ಡಾಲಿ ಧನಂಜಯ – ಹೊಯ್ಸಳ

ಅತ್ಯುತ್ತಮ ಸಿನಿಮಾ:

ಆಚಾರ್ ಆ್ಯಂಡ್ ಕೋ

ಕಾಟೇರ

ಕೌಸಲ್ಯ ಸುಪ್ರಜಾ ರಾಮ

ಕ್ರಾಂತಿ

ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ

ಅತ್ಯುತ್ತಮ ನಿರ್ದೇಶಕ :

ಆಕಾಶ್‌ ಶ್ರೀವತ್ಸ – ಶಿವಾಜಿ ಸುರತ್ಕಲ್‌ -2

ಹೇಮಂತ್ ರಾವ್‌ –  ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ

ಶಶಾಂಕ್‌ – ಕೌಸಲ್ಯ ಸುಪ್ರಜಾ ರಾಮ

ತರುಣ್‌ ಸುಧೀರ್‌ – ಕಾಟೇರ

ವಿ ಹರಿಕೃಷ್ಣ – ಕ್ರಾಂತಿ

ತಮಿಳು ನಾಮಿನೇಷನ್:‌ ಇನ್ನು ಕಾಲಿವುಡ್‌ ನಲ್ಲೂ(Kollywood) ಸೈಮಾಗಾಗಿ ಹಲವು ಸಿನಿಮಾಗಳು ಪೈಪೋಟಿಯಲ್ಲಿವೆ. ಪ್ರಮುಖವಾಗಿ ರಜಿನಿಕಾಂತ್‌ (Rajinikanth) ಅವರ ಬ್ಲಾಕ್‌ ಬಸ್ಟರ್‌ ʼಜೈಲರ್‌ʼ (Jailer) ಸಿನಿಮಾ ಬರೋಬ್ಬರಿ 11 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ. ಉದಯನಿಧಿ ಸ್ಟಾಲಿನ್‌ (Udhayanidhi Stalin) ಅವರ “ಮಾಮಣ್ಣನ್” 9 ವಿಭಾಗಗಳಲ್ಲಿ ನಾಮಿನೇಟ್‌ ಆಗಿದೆ.

ಅತ್ಯುತ್ತಮ ನಟ: 

ರಜನಿಕಾಂತ್‌ – ಜೈಲರ್‌

ಶಿವಕಾರ್ತಿಕೇಯನ್ -ಮಾವೀರನ್

ಸಿದ್ಧಾರ್ಥ್‌ – ಚಿತ್ತಾ

ಉದಯನಿಧಿ ಸ್ಟಾಲಿನ್‌  – ಮಾಮಣ್ಣನ್‌

ಚಿಯಾನ್‌ ವಿಕ್ರಮ್‌ –  ಪೊನ್ನಿಯಿನ್ ಸೆಲ್ವನ್2

ದಳಪತಿ ವಿಜಯ್‌ – ಲಿಯೋ

ತೆಲುಗು ನಾಮಿನೇಷನ್:‌ ಟಾಲಿವುಡ್‌ ನಲ್ಲಿ ಕಳೆದ ವರ್ಷ ಬಂದ ನಾನಿ (Actor Nani) ಅವರ ʼದಸಾರʼ ಹಾಗೂ ʼಹೇ ನನ್ನಾʼ ಸಿನಿಮಾಗಳು ಹೆಚ್ಚಿನ ವಿಭಾಗದಲ್ಲಿ ನಾಮಿನೇಟ್‌ ಆಗಿದೆ. ʼದಸಾರʼ 11 ವಿಭಾಗದಲ್ಲಿ, ʼಹೇ ನನ್ನಾ 10 ವಿಭಾಗದಲ್ಲಿ ನಾಮಿನೇಟಾಗಿದೆ.

ಅತ್ಯುತ್ತಮ ನಟ: 

ಚಿರಂಜೀವಿ –  ವಾಲ್ಟೇರ್ ವೀರಯ್ಯ

ಧನುಷ್‌ – ʼಸರ್‌ʼ

ಬಾಲಕೃಷ್ಣ – ಭಗವಂತ್ ಕೇಸರಿ ‌

ನಾನಿ – ದಸಾರ

ಸಾಯಿ ಧರಮ್‌ ತೇಜ್‌ – ವಿರೋಪಾಕ್ಷ

ಮಾಲಿವುಡ್‌ ನಾಮಿನೇಷನ್:‌ ಕಳೆದ ವರ್ಷ ಮಾಲಿವುಡ್‌ ನಲ್ಲಿ ಭಾರೀ ಸದ್ದು ಮಾಡಿದ್ದ  ʼ2018ʼ8 ವಿಭಾಗದಲ್ಲಿ ನಾಮಿನೇಟ್‌ ಆಗಿದ್ದು,  ಮಮ್ಮುಟ್ಟಿ(Mammootty) ಮತ್ತು ಜ್ಯೋತಿಕಾ (Jyothika) ಅಭಿನಯದ ‘ಕಥಲ್ – ದಿ ಕೋರ್’ 7 ವಿಭಾಗದಲ್ಲಿ ನಾಮಿನೇಟ್‌ ಆಗಿದೆ.

ಅತ್ಯುತ್ತಮ ನಟ : 

ಬಾಸಿಲ್‌ ಜೋಸೆಫ್‌  – ʼಫಾಲಿಮಿʼ , ʼಕಾಡಿನ ಕಡೋರಮೀಅಂಡಕದಹಂʼ

ಜೋಜು ಜಾರ್ಜ್ –  ಇರಟ್ಟ

ಮೋಹನ್ ಲಾಲ್ – ನೆರೂ

ಮಮ್ಮುಟ್ಟಿ – ನನ್ಪಕಲ್ ನೆರತುಮಯಕ್ಕಂ

ಸುರೇಶ್‌ ಗೋಪಿ – ಗರುಡನ್‌

ಟೊವಿನೋ ಥಾಮಸ್ – 2018

ಕಾರ್ಯಕ್ರಮ ಎಲ್ಲಿ ಯಾವಾಗ?: ಈ ಬಾರಿ ʼಸೈಮಾʼ ಸೆಪ್ಟೆಂಬರ್ 14 ಹಾಗೂ 15ರಂದು ದುಬೈನಲ್ಲಿ ನಡೆಯಲಿದೆ. ದುಬೈನ ವರ್ಲ್ಡ್ ಟ್ರೇಡ್ ಸೆಂಟರ್​ನಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ಸೇರಿದಂತೆ ಕಾಲಿವುಡ್‌, ಟಾಲಿವುಡ್‌ ಹಾಗೂ ಮಾಲಿವುಡ್‌ ನ ಬಹುತೇಕ  ಇದರಲ್ಲಿ ಭಾಗಿ ಆಗಲಿದ್ದಾರೆ.

Ad

ಟಾಪ್ ನ್ಯೂಸ್

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

Mumbai; ಹಲ್ಲೆಕೋರ ಮಹಾರಾಷ್ಟ್ರ “ಶಿಂಧೆ’ ಶಾಸಕನ ವಿರುದ್ಧ 2 ದಿನ ಬಳಿಕ ಎಫ್ಐಆರ್‌

Mumbai; ಹ*ಲ್ಲೆಕೋರ ಮಹಾರಾಷ್ಟ್ರ “ಶಿಂಧೆ’ ಶಾಸಕನ ವಿರುದ್ಧ 2 ದಿನ ಬಳಿಕ ಎಫ್ಐಆರ್‌

ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌

ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌

ಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆ

ಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆ

Kolukkumala; ಹೂ ಬದಲು ಹುಲಿಯ ದರ್ಶನ: ಸ್ವಲ್ಪದರಲ್ಲೇ ಕೇರಳ ಚಾರಣಿಗ ಪಾರು

Kolukkumala; ಹೂ ಬದಲು ಹುಲಿಯ ದರ್ಶನ: ಸ್ವಲ್ಪದರಲ್ಲೇ ಕೇರಳ ಚಾರಣಿಗ ಪಾರು

Mumbai: ಹಣವಿದ್ದ ಬ್ಯಾಗ್‌ ಜತೆ ಮಹಾರಾಷ್ಟ್ರ ಸಚಿವ: ವಿಪಕ್ಷಗಳಿಂದ ಟೀಕೆ

Mumbai: ಹಣವಿದ್ದ ಬ್ಯಾಗ್‌ ಜತೆ ಮಹಾರಾಷ್ಟ್ರ ಸಚಿವ: ವಿಪಕ್ಷಗಳಿಂದ ಟೀಕೆ

Chhattisgarh: ಒಟ್ಟು 37.5 ಲಕ್ಷ ರೂ. ಇನಾಮು ಹೊತ್ತಿದ್ದ 22 ನಕ್ಸಲರ ಶರಣಾಗತಿ

Chhattisgarh: ಒಟ್ಟು 37.5 ಲಕ್ಷ ರೂ. ಇನಾಮು ಹೊತ್ತಿದ್ದ 22 ನಕ್ಸಲರ ಶರಣಾಗತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ʼಬಾಹುಬಲಿ: ದಿ ಎಪಿಕ್ʼ ರಿಲೀಸ್‌ಗೆ ಡೇಟ್‌ ಫಿಕ್ಸ್:‌ ಹೊಸ ಅನುಭವ ನೀಡಲಿದೆ ರಾಜಮೌಳಿ ಸಿನಿಮಾ

ʼಬಾಹುಬಲಿ: ದಿ ಎಪಿಕ್ʼ ರಿಲೀಸ್‌ಗೆ ಡೇಟ್‌ ಫಿಕ್ಸ್:‌ ಹೊಸ ಅನುಭವ ನೀಡಲಿದೆ ರಾಜಮೌಳಿ ಸಿನಿಮಾ

1122

IMDb: 2025ರ‌ ಟಾಪ್‌ 10 ಜನಪ್ರಿಯ, ಬಹು ನಿರೀಕ್ಷಿತ ಸಿನಿಮಾಗಳು ಯಾವುವು? ಇಲ್ಲಿದೆ ಪಟ್ಟಿ

Kollywood: ʼಕುಬೇರʼ ಬಳಿಕ ಹೊಸ ಚಿತ್ರದಲ್ಲಿ ಧನುಷ್; ʼD54ʼ ಶೂಟಿಂಗ್‌ ಶುರು

Kollywood: ʼಕುಬೇರʼ ಬಳಿಕ ಹೊಸ ಚಿತ್ರದಲ್ಲಿ ಧನುಷ್; ʼD54ʼ ಶೂಟಿಂಗ್‌ ಶುರು

ʼKDʼ TEASER: ಇದು ʼಕಾಳಿದಾಸʼನ ರಕ್ತಸಿಕ್ತ ಅಧ್ಯಾಯ; ಟೀಸರ್‌ನಲ್ಲಿ ಮಿಂಚಿದ ಧ್ರುವ – ದತ್

ʼKDʼ TEASER: ಇದು ʼಕಾಳಿದಾಸʼನ ರಕ್ತಸಿಕ್ತ ಅಧ್ಯಾಯ; ಟೀಸರ್‌ನಲ್ಲಿ ಮಿಂಚಿದ ಧ್ರುವ – ದತ್

AA 22: ಅಲ್ಲು- ಅಟ್ಲಿ ಚಿತ್ರದಲ್ಲಿ ಹಾಲಿವುಡ್‌ ಸ್ಟಾರ್ಸ್ ʼದಿ ರಾಕ್‌ʼ, ವಿಲ್‌ ಸ್ಮಿತ್‌ ?‌

AA22: ಅಲ್ಲು- ಅಟ್ಲಿ ಚಿತ್ರದಲ್ಲಿ ಹಾಲಿವುಡ್‌ ಸ್ಟಾರ್ಸ್ ʼದಿ ರಾಕ್‌ʼ, ವಿಲ್‌ ಸ್ಮಿತ್‌ ?‌

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

police

ಬಾಕಿ ಬಿಲ್‌ ಕೇಳಿದ ಮಾಲಕ: ಅಂಗಡಿ ಬ್ಯಾನರ್‌ಗೆ ಬೆಂಕಿ ಹಚ್ಚಿದ ಗ್ರಾಹಕ

arrest-lady

ವಿಚಾರಣಾಧೀನ ಕೈದಿಗೆ ನೀಡಲು ತಂದಿದ್ದ ಅನುಮಾನಾಸ್ಪದ ಪುಡಿ; ಮಹಿಳೆ ವಶಕ್ಕೆ

Malpe ಸೈಂಟ್‌ ಮೇರಿಸ್‌ ಬಳಿ ನಾಡದೋಣಿ ದುರ್ಘ‌ಟನೆ: ದೋಣಿ ಮಗುಚಿ ಓರ್ವ ಸಾವು, ಇಬ್ಬರಿಗೆ ಗಾಯ

Malpe ಸೈಂಟ್‌ ಮೇರಿಸ್‌ ಬಳಿ ನಾಡದೋಣಿ ದುರ್ಘ‌ಟನೆ: ದೋಣಿ ಮಗುಚಿ ಓರ್ವ ಸಾವು, ಇಬ್ಬರಿಗೆ ಗಾಯ

bosaraju

ಕೊಡಗಿನಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ: ಮುನ್ನೆಚ್ಚರ ವಹಿಸಲು ಸಚಿವರ ಸೂಚನೆ

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.