ಮಹಾಮಾರಿ ಕೋವಿಡ್ 19 ವೈರಸ್ ಮನುಷ್ಯನನ್ನು ಹೇಗೆ ಕೊಲ್ಲುತ್ತದೆ: ವಿಜ್ಞಾನಿಗಳ ಅಧ್ಯಯನ

ಬಿಳಿ ರಕ್ತಕಣಗಳು ಅತೀ ಹೆಚ್ಚು ಸಕ್ರಿಯವಾಗುವ ಮೂಲಕ ಅತೀ ಹೆಚ್ಚಿನ ಸೈಟೋಕಿನ್ಸ್ ಗಳನ್ನು ಬಿಡುಗಡೆ ಮಾಡುತ್ತದೆ.

Team Udayavani, May 13, 2020, 7:38 PM IST

ಮಹಾಮಾರಿ ಕೋವಿಡ್ 19 ವೈರಸ್ ಮನುಷ್ಯನನ್ನು ಹೇಗೆ ಕೊಲ್ಲುತ್ತದೆ: ವಿಜ್ಞಾನಿಗಳ ಅಧ್ಯಯನ

Representative Image

ಮಣಿಪಾಲ: ಕೋವಿಡ್ 19 ವೈರಸ್ ಹೇಗೆ ಹರಡುತ್ತದೆ, ರೋಗದ ಲಕ್ಷಣಗಳೇನು, ಕೋವಿಡ್ ಹೇಗೆ ಮನುಷ್ಯನ ದೇಹದೊಳಗೆ ಸೇರಿಕೊಂಡು ಜೀವ ಹರಣ ಮಾಡುತ್ತದೆ ಎಂಬ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದು, ರೋಗ ನಿರೋಧಕ ಶಕ್ತಿ ಕಡಿಮೆಯಾಗುವ ಮೂಲಕ ಕೋವಿಡ್ 19 ವೈರಸ್ ನಿಂದ ಮನುಷ್ಯ ಸಾವನ್ನಪ್ಪುತ್ತಿರುವುದಾಗಿ ಅಂದಾಜಿಸಲಾಗಿದೆ.

ಕೋವಿಡ್ ಕುರಿತ ಅಧ್ಯಯನ ವರದಿ ಪ್ರಕಟಿಸಿರು ಫ್ರಂಟಿಯರ್ಸ್ ಪ್ರಕಾರ, ಗಾಳಿಯ ಮೂಲಕ ಹರಡುವ ಸೋಂಕು ಹೇಗೆ ಮನುಷ್ಯನ ದೇಶದೊಳಗೆ ಸೇರಿಕೊಂಡು ರೋಗ ನಿರೋಧಕ ಶಕ್ತಿಯನ್ನು ಹೇಗೆ ಕೊಲ್ಲುತ್ತದೆ ಎಂಬುದನ್ನು ವಿವರಿಸಿದೆ.

ಮನುಷ್ಯನ ದೇಹದೊಳಗೆ ಉತ್ಪತ್ತಿಯಾಗುವ ಸೈಟೋಕಿನ್ ಅನ್ನು ದುರ್ಬಲಗೊಳಿಸಿ ರೋಗ ನಿರೋಧಕ ಶಕ್ತಿಯನ್ನೇ ಕೋವಿಡ್ ಕುಂಠಿತಗೊಳಿಸುತ್ತದೆ ಎಂದು ವರದಿ ತಿಳಿಸಿದೆ. ಬಿಳಿ ರಕ್ತಕಣಗಳು ಅತೀ ಹೆಚ್ಚು ಸಕ್ರಿಯವಾಗುವ ಮೂಲಕ ಅತೀ ಹೆಚ್ಚಿನ ಸೈಟೋಕಿನ್ಸ್ ಗಳನ್ನು ಬಿಡುಗಡೆ ಮಾಡುತ್ತದೆ. ಇದು ರಕ್ತದಲ್ಲಿ ಸೇರಿಕೊಳ್ಳುತ್ತದೆ. ಹೀಗೆ ಸಾರ್ಸ್ ಅಥವಾ ಮರ್ಸ್ ಸೋಂಕು ಪೀಡಿತರಾದಾಗ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತ ಬರುತ್ತದೆ. ಹೀಗೆ ಮನುಷ್ಯನ ಶ್ವಾಸಕೋಶ, ರೋಗ ನಿರೋಧಕ ಶಕ್ತಿಯನ್ನು ಹೀರುವ ಮೂಲಕ ಕೋವಿಡ್ ಮನುಷ್ಯನನ್ನು ಸಾವಿನ ದವಡೆಗೆ ದೂಡುತ್ತದೆ ಎಂದು ತಿಳಿಸಿದೆ.

ಕೋವಿಡ್ ನೂತನ ವೈರಸ್ ಜಗತ್ತಿನ 200ಕ್ಕೂ ಅಧಿಕ ದೇಶಗಳನ್ನು ಕಂಗೆಡಿಸಿದೆ. ಜಾಗತಿಕವಾಗಿ 42 ಲಕ್ಷ ಮಂದಿ ಸೋಂಕು ಪೀಡಿತರಾಗಿದ್ದು, 2ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ 74,281 ಮಂದಿ ಕೋವಿಡ್ 19 ವೈರಸ್ ಪೀಡಿತರಿದ್ದು, ಸಾವಿನ ಸಂಖ್ಯೆ 2,415ಕ್ಕೆ ತಲುಪಿದೆ. ಕೋವಿಡ್ ನಿಂದ ಜಗತ್ತಿನ ಬಲಿಷ್ಠ ರಾಷ್ಟ್ರಗಳು ಎನ್ನಿಸಿಕೊಂಡಿದ್ದ ಅಮೆರಿಕ, ಬ್ರಿಟನ್, ಸ್ಪೇನ್, ಜರ್ಮನಿ, ಇಟಲಿ ತತ್ತರಿಸಿ ಹೋಗಿದೆ.

ಟಾಪ್ ನ್ಯೂಸ್

Daily Horoscope; ಮಾತಿನಲ್ಲಿ ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ನಷ್ಟ ಸಂಭವ

Daily Horoscope; ಮಾತಿನಲ್ಲಿ ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ನಷ್ಟ ಸಂಭವ

Mangaluru:”ತಲಾಖ್‌’ ಹೇಳಿ ಮನೆಯಿಂದ ಹೊರ ಹಾಕಿದ ಪತಿ: ಪತ್ನಿ ದೂರು

Mangaluru:”ತಲಾಖ್‌’ ಹೇಳಿ ಮನೆಯಿಂದ ಹೊರ ಹಾಕಿದ ಪತಿ: ಪತ್ನಿ ದೂರು

ಅಕ್ರಮ ಸಕ್ರಮ ಶುಲ್ಕ ಕಡಿಮೆ ಮಾಡಲು ಕ್ರಮ: ಶಾಸಕ ಕೊಡ್ಗಿ

ಅಕ್ರಮ ಸಕ್ರಮ ಶುಲ್ಕ ಕಡಿಮೆ ಮಾಡಲು ಕ್ರಮ: ಶಾಸಕ ಕೊಡ್ಗಿ

ಪ. ವರ್ಗದ ವಿದ್ಯಾರ್ಥಿಗಳ ದಾಖಲಾತಿ ಅವಧಿ ವಿಸ್ತರಣೆ

ಪ. ವರ್ಗದ ವಿದ್ಯಾರ್ಥಿಗಳ ದಾಖಲಾತಿ ಅವಧಿ ವಿಸ್ತರಣೆ

ಆದೂರಿನ ಮನೆಯ ಮೇಲೆ ಪೊಲೀಸರ ದಾಳಿ: ಬೃಹತ್‌ ಪ್ರಮಾಣದ ಸ್ಫೋಟಕ ವಸ್ತು ವಶಕ್ಕೆ

ಆದೂರಿನ ಮನೆಯ ಮೇಲೆ ಪೊಲೀಸರ ದಾಳಿ: ಬೃಹತ್‌ ಪ್ರಮಾಣದ ಸ್ಫೋಟಕ ವಸ್ತು ವಶಕ್ಕೆ

ಕಾಂಗ್ರೆಸ್‌ ಜಯಭೇರಿ ಲೋಕಸಭಾ ಚುನಾವಣೆಗೆ ಮುನ್ನುಡಿ: ಕೆ. ಹರೀಶ್‌ ಕುಮಾರ್‌

ಕಾಂಗ್ರೆಸ್‌ ಜಯಭೇರಿ ಲೋಕಸಭಾ ಚುನಾವಣೆಗೆ ಮುನ್ನುಡಿ: ಕೆ. ಹರೀಶ್‌ ಕುಮಾರ್‌

ಮಂಗಳೂರು: 10 ಕೆ.ಜಿ. ಗಾಂಜಾ ಸಹಿತ ಇಬ್ಬರ ಬಂಧನ

ಮಂಗಳೂರು: 10 ಕೆ.ಜಿ. ಗಾಂಜಾ ಸಹಿತ ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb-2

Antarctic ನಲ್ಲಿ ಬೃಹತ್‌ ಸುನಾಮಿ?: ಹವಾಮಾನ ಬದಲಾವಣೆ ಪರಿಣಾಮ ಕಾರಣ ಶಂಕೆ

ERDOGAN

TURKEY: ಅಧಿಕಾರ ಉಳಿಸಿಕೊಂಡ ಎರ್ಡೋಗನ್‌

1-sadasd

Belarus ಅಧ್ಯಕ್ಷ ಆಸ್ಪತ್ರೆಗೆ ದಾಖಲು: ಪುಟಿನ್ ಭೇಟಿ ಬೆನ್ನಲ್ಲೇ ಘಟನೆ: ವರದಿ

Viral Video: ಫಿಲಡೆಲ್ಫಿಯಾ ಬೀದಿ, ಬೀದಿಯಲ್ಲಿ ವಿಚಿತ್ರ ವರ್ತನೆ…ಏನಿದು ಜೋಂಬಿ ಡ್ರಗ್‌ !

Viral Video: ಫಿಲಡೆಲ್ಫಿಯಾ ಬೀದಿ, ಬೀದಿಯಲ್ಲಿ ವಿಚಿತ್ರ ವರ್ತನೆ…ಏನಿದು ಜೋಂಬಿ ಡ್ರಗ್‌ !

1–dasd

Canada ಮದುವೆಯಲ್ಲಿ ಪಂಜಾಬ್ ಮೂಲದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

Daily Horoscope; ಮಾತಿನಲ್ಲಿ ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ನಷ್ಟ ಸಂಭವ

Daily Horoscope; ಮಾತಿನಲ್ಲಿ ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ನಷ್ಟ ಸಂಭವ

Mangaluru:”ತಲಾಖ್‌’ ಹೇಳಿ ಮನೆಯಿಂದ ಹೊರ ಹಾಕಿದ ಪತಿ: ಪತ್ನಿ ದೂರು

Mangaluru:”ತಲಾಖ್‌’ ಹೇಳಿ ಮನೆಯಿಂದ ಹೊರ ಹಾಕಿದ ಪತಿ: ಪತ್ನಿ ದೂರು

ಅಕ್ರಮ ಸಕ್ರಮ ಶುಲ್ಕ ಕಡಿಮೆ ಮಾಡಲು ಕ್ರಮ: ಶಾಸಕ ಕೊಡ್ಗಿ

ಅಕ್ರಮ ಸಕ್ರಮ ಶುಲ್ಕ ಕಡಿಮೆ ಮಾಡಲು ಕ್ರಮ: ಶಾಸಕ ಕೊಡ್ಗಿ

ಪ. ವರ್ಗದ ವಿದ್ಯಾರ್ಥಿಗಳ ದಾಖಲಾತಿ ಅವಧಿ ವಿಸ್ತರಣೆ

ಪ. ವರ್ಗದ ವಿದ್ಯಾರ್ಥಿಗಳ ದಾಖಲಾತಿ ಅವಧಿ ವಿಸ್ತರಣೆ

ಆದೂರಿನ ಮನೆಯ ಮೇಲೆ ಪೊಲೀಸರ ದಾಳಿ: ಬೃಹತ್‌ ಪ್ರಮಾಣದ ಸ್ಫೋಟಕ ವಸ್ತು ವಶಕ್ಕೆ

ಆದೂರಿನ ಮನೆಯ ಮೇಲೆ ಪೊಲೀಸರ ದಾಳಿ: ಬೃಹತ್‌ ಪ್ರಮಾಣದ ಸ್ಫೋಟಕ ವಸ್ತು ವಶಕ್ಕೆ