42 ಟನ್ ಅಕ್ರಮ ಪಡಿತರ ಅಕ್ಕಿ ವಶ
Team Udayavani, Oct 14, 2021, 2:32 PM IST
ಜಮಖಂಡಿ: ಜಮೀನಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 42 ಟನ್ ತೂಕದಅಕ್ಕಿ ಮೂಟೆಯ ಚೀಲಗಳನ್ನುತಹಶೀಲ್ದಾರ್, ಆಹಾರ ಇಲಾಖೆ,ಹಾಗೂ ಪೊಲೀಸರು ಜಂಟಿಯಾಗಿದಾಳಿ ನಡೆಸಿ ವಶಪಡಿಸಿಕೊಂಡ ಘಟನೆನಗರದ ಹೊರವಲಯದಲ್ಲಿ ನಡೆದಿದೆ.
ನಂದೆಪ್ಪ ಸಂಗಪ್ಪ ಉಳ್ಳಾಗಡ್ಡಿಎಂಬುವರ ಜಮೀನಿನ ಪತ್ರಾಸ್ಶೆಡ್ನಲ್ಲಿ ಅಕ್ರಮವಾಗಿ ಸಂಗ್ರಹಿಸಿಇಡಲಾಗಿದ್ದ ಅಂದಾಜು 6.30ಲಕ್ಷ ಮೌಲ್ಯದ 889 ಅಕ್ಕಿ ತುಂಬಿದಚೀಲಗಳನ್ನು ಲಾರಿಯಲ್ಲಿ ತುಂಬುವಸಂದರ್ಭದಲ್ಲಿ ಖಚಿತ ಮಾಹಿತಿ ಪಡೆದುಅಧಿ ಕಾರಿಗಳು ದಾಳಿ ನಡೆಸಿದರು.
ಮಹಿಳೆ ಸೇರಿದಂತೆ ಆರು ಜನರನ್ನುಬಂಧಿಸಲಾಗಿದೆ. ಲಾರಿ, ಟಾಟಾ ಗೂಡ್ಸ್ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ. 11ಜನರ ವಿರುದ್ಧ ಗ್ರಾಮೀಣ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.ತಹಶೀಲ್ದಾರ್ ಪ್ರಶಾಂತ ಚನಗೊಂಡ,ಆಹಾರ ಇಲಾಖೆ ನಿರೀಕ್ಷಕ ನಿಂಗಪ್ಪದೇಸಾಯಿ, ಶಿರಸ್ತದಾರ ಎಸ್.ಡಿ.ದಳವಾಯಿ, ಶಹರ ಠಾಣೆ ಪಿಎಸ್ಐ.ಬಸವರಾಜ ಕೊಣ್ಣೂರೆ, ಗ್ರಾಮೀಣಠಾಣೆ ಪಿಎಸ್ಐ ವಸಂತ ಬಂಡಗಾರ,ಎಎಸ್ಐಗಳಾದ ಎಸ್.ಎಸ್.ನಾಯಕ,ಬಿ.ಎಸ್.ಬಿರಾದರ, ಗ್ರಾಮ ಲೆಕ್ಕಾ ಧಿಕಾರಿಮಾಳಪ್ಪ ರೇವನ್ನವರ, ಆರಕ್ಷಕರಾದಎಚ್.ಸಿ.ಕುಂಬಾರ, ಸಿ.ಎಂ.ಕುಂಬಾರ,ಬಿ.ವಿ.ಗುಲಬಾಳ, ವೈ.ಐ.ಕಾಜಗಾರ,ಜಿ.ಟಿ. ಮೋಕಾಶಿ, ನಾಗರಾಜ ಬಿಸಲದ್ದಿನ್ನಿ,ಎಂ.ಎಲ್.ಭಜಂತ್ರಿ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
ತಾಕತ್ತಿದ್ದರೆ ಯತ್ನಾಳ್ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್
Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್