‘ಹಾಲು ನವಣೆ ಮಾಲ್ಟ್ ಮಿಕ್ಸ್‌ ‘ ಪ್ಯಾಕೆಟ್‌ ಲೋಕಾರ್ಪಣೆ

ಸುಲಭ-ಕೈಗೆಟುವ ದರದಲ್ಲಿ ಒದಗಿಸುವ ಉದ್ದೇಶ ಪ್ಯಾಕಿಂಗ್‌; ಹೆಚ್ಚಿನ ದಿನದವರೆಗೆ ಶೇಖರಿಸಿಡುವ ವ್ಯವಸ್ಥೆ

Team Udayavani, Nov 29, 2022, 11:35 AM IST

8

ರಬಕವಿ-ಬನಹಟ್ಟಿ: ಸತ್ವಯುತ, ಮೊಳಕೆ ಭರಿಸಿದ ಕಿರುಧಾನ್ಯ ನವಣೆಯಿಂದ ಸಂಪದ್ಭರಿತ ಹಾಲಿನೊಂದಿಗೆ ನೂತನ ಪದಾರ್ಥ ಡೆಂಪೋ ಡೇರಿಯಿಂದ ಉತ್ಕೃಷ್ಟ ಸ್ವಾದದೊಂದಿಗೆ ಜನತೆಗೆ ಸುಲಭ ಹಾಗೂ ಕೈಗೆಟುವ ದರದಲ್ಲಿ ಒದಗಿಸುವ ಉದ್ದೇಶ ಕೆಎಂಎಫ್‌ನದ್ದಾಗಿದೆ ಎಂದು ಡೆಂಪೋ ಡೇರಿ ವ್ಯವಸ್ಥಾಪಕ ಡಾ| ಚಂದ್ರಶೇಖರ ಕಮಕೇರಿ ಹೇಳಿದರು.

ಆಸಂಗಿ ಡೆಂಪೋ ಡೇರಿಯಲ್ಲಿ ನಂದಿನಿ ಹಾಲು ಒಕ್ಕೂಟದಿಂದ “ಹಾಲು ನವಣೆ ಮಾಲ್ಟ್ ಮಿಕ್ಸ್‌’ ಪ್ಯಾಕೆಟ್‌ ಲೋಕಾರ್ಪಣೆಗೊಳಿಸಿ ಮಾತನಾಡಿದರು. “ನಂದಿನಿ’ ಸಿಹಿ ತಿನಿಸುಗಳಾದ ಪೇಢಾ, ಮೈಸೂರು ಪಾಕ್‌, ಕರದಂಟು, ಲಡಕಿ ಸೇರಿದಂತೆ ಇತರೆ ಉತ್ಪನ್ನಗಳ ಪ್ಯಾಕಿಂಗ್‌ ಸೇವೆಯಲ್ಲಿ ಹೊಸ ರೂಪದೊಂದಿಗೆ ದೂರದ ಗ್ರಾಹಕರಿಗೂ ಸುಲಭ ಹಾಗೂ ಸುರಕ್ಷಿತವಾಗಿ ತಲುಪುವ ಉದ್ದೇಶದಿಂದ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಹೊಸ ಯಂತ್ರದೊಂದಿಗೆ ಪ್ಯಾಕಿಂಗ್‌ ಗುಣಮಟ್ಟದಲ್ಲಿ ಹೆಚ್ಚಿನ ದಿನಗಳವರೆಗೆ ಶೇಖರಿಸಿಡುವ ವ್ಯವಸ್ಥೆ ನಿಟ್ಟಿನಲ್ಲಿ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ ಎಂದರು.

ವಾರದೊಳಗಾಗಿ ಉತ್ಪನ್ನಗಳ ಗುಣಮಟ್ಟ ಸೀಮಿತವಾಗುತ್ತಿತ್ತು. ಕಡಿಮೆ ಅವ ಧಿಯಲ್ಲಿ ದೂರದ ಗ್ರಾಹಕರಿಗೆ ಕೈಸೇರುವಲ್ಲಿ ಸಮಸ್ಯೆಯನ್ನರಿತು ಇದೀಗ ಪ್ಯಾಕಿಂಗ್‌ ಗುಣಮಟ್ಟದಲ್ಲಿ ಬದಲಾವಣೆಯೊಂದಿಗೆ 15ರಿಂದ 1 ತಿಂಗಳ ಕಾಲ ಪದಾರ್ಥ ಕೆಡದಂತೆ ಗ್ರಾಹಕರ ಬಾಯಿ ಸಿಹಿಯಾಗಿಸುವಲ್ಲಿ “ನಂದಿನಿ’ ಸಂಸ್ಥೆ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಸಿಹಿ ಉತ್ಪನ್ನಗಳಾದ ಶ್ರೀಖಂಡ, ಧಾರವಾಡ ಪೇಢಾ, ಮೈಸೂರು ಪಾಕ್‌, ಲಡಕಿ, ಸುಹಾಸಿನ ಹಾಲು, ಖೋವಾ, ತುಪ್ಪ ಸೇರಿದಂತೆ 30ಕ್ಕೂ ಅಧಿಕ ಉತ್ಪನ್ನಗಳು ಕೆಲ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಮಾರುಕಟ್ಟೆ ಇದೀಗ ಉತ್ತರ ಕರ್ನಾಟಕವಷ್ಟೇ ಅಲ್ಲದೇ ರಾಜ್ಯದೆಲ್ಲೆಡೆ ಮಾರುಕಟ್ಟೆ ನಿರ್ಮಿಸಿ ವಿತರಣೆಯಲ್ಲಿ ಮುಂಚೂಣಿಯೊಂದಿಗೆ ಜನರ ವಿಶ್ವಾಸಕ್ಕೆ ಕಾರಣವಾಗಿದೆ ಎಂದರು.

ಮಾರುಕಟ್ಟೆ ವ್ಯವಸ್ಥಾಪಕ ಪಿ. ನಟರಾಜ ಮಾತನಾಡಿ, ನಂದಿನಿ ಉತ್ಪನ್ನ ಕಲಬೆರಕೆ ರಹಿತ ಪದಾರ್ಥಗಳೆಂದು ಬಳಕೆದಾರರಿಂದ ವಿಶ್ವಾಸ ಪಡೆದಿದ್ದು, ಗುಣಮಟ್ಟದಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಎಂದರು.

ಗುಣ ಭರವಸೆ ವಿಭಾಗದ ಕೆಮಿಸ್ಟ್‌ ಎಸ್‌.ಎಸ್‌. ದೊಡಮನಿ, ತಾಂತ್ರಿಕ ವಿಭಾಗಾ ಧಿಕಾರಿ ಕೆ.ಎಂ. ತಳಸದ, ಉಪ ವ್ಯವಸ್ಥಾಪಕರು ಎನ್‌. ಲಿಂಗಂ ಸೇರಿದಂತೆ ಇತರರು ಇದ್ದರು.

ಹೊಸ ಪದಾರ್ಥಗಳೊಂದಿಗೆ ಈಚೆಗೆ ರಾಜ್ಯದೆಲ್ಲೆಡೆ ಬೇಡಿಕೆ ದುಪ್ಪಟ್ಟಾಗಿರುವುದರಿಂದ ಗ್ರಾಹಕರಿಗೆ ತಾಜಾ ರೀತಿಯಲ್ಲಿ ದೊರಕುವ ಉದ್ದೇಶದಿಂದ ಹೊಸ ರೂಪದೊಂದಿಗೆ ಪ್ಯಾಕಿಂಗ್‌ ಸೌಲಭ್ಯ ಮಾಡಲಾಗಿದೆ.  -ಡಾ| ಚಂದ್ರಶೇಖರ ಕಮಕೇರಿ, ವ್ಯವಸ್ಥಾಪಕ ನಿರ್ದೇಶಕರು, ಡೆಂಪೋ ಡೇರಿ, ಆಸಂಗಿ

ಟಾಪ್ ನ್ಯೂಸ್

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.