ತೇರದಾಳ-ಉಡುಪಿ ಬಸ್‌ ಸೇವೆ ಆರಂಭ


Team Udayavani, Dec 31, 2019, 1:27 PM IST

bk-tdy-1

ತೇರದಾಳ: ಪಟ್ಟಣದಿಂದ ಉಡುಪಿಗೆ ಪ್ರತಿದಿನ ಬಸ್‌ ಸಂಚಾರ ಆರಂಭವಾಗಿದ್ದು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಪಟ್ಟಣ ಸೇರಿದಂತೆ ಹನಗಂಡಿ, ರಬಕವಿ-ಬನಹಟ್ಟಿ, ಸಸಾಲಟ್ಟಿ, ತಮದಡ್ಡಿ-ಹಳಿಂಗಳಿ, ಗೋಲಭಾವಿ- ಕಾಲತಿಪ್ಪಿ, ಜಮಖಂಡಿ ಅಲ್ಲದೆ ಬೆಳಗಾವಿ ಜಿಲ್ಲೆಯ ಶೇಗುಣಸಿ, ಹಾರೂಗೇರಿ, ಮುಗಳಖೋಡದ ಜನರ ಬಹುದಿನಗಳ ಬೇಡಿಕೆಯಂತೆ ಉಡುಪಿಗೆ ನೇರ ಬಸ್‌ ಸೇವೆ ಪ್ರಾರಂಭವಾಗಿದೆ.

ಸಾರಿಗೆ ನಿಯಂತ್ರಣಾ ಧಿಕಾರಿ ಎಸ್‌.ವಿ. ಭಜಂತ್ರಿ ಮಾತನಾಡಿ, ಪ್ರತಿದಿನ ತೇರದಾಳದಿಂದ ಸಂಜೆ 5.30ಕ್ಕೆ ಸಂಚರಿಸಲಿರುವ ಬಸ್‌ ಜಮಖಂಡಿ, ಮುಧೋಳ, ಲೋಕಾಪುರ, ರಾಮದುರ್ಗ, ಸೌದತ್ತಿ, ಧಾರವಾಡ-ಹುಬ್ಬಳ್ಳಿ, ಶಿರಸಿ, ಕುಮಟಾ, ಹೊನ್ನಾವರ, ಭಟ್ಕಳ, ಕುಂದಾಪುರ ಮಾರ್ಗವಾಗಿ ಓಡುತ್ತದೆ. ಮರುದಿನ ಬೆಳಗ್ಗೆ 7.30ಕ್ಕೆ ಉಡುಪಿ ತಲುಪಲಿದೆ. ಉಡುಪಿಯಿಂದ ಮಧ್ಯಾಹ್ನ 1.30ಕ್ಕೆ ಹೊರಟು ಅದೇ ಮಾರ್ಗವಾಗಿ ತೇರದಾಳಕ್ಕೆ ಮರುದಿನ ಬೆಳಗಿನ ಜಾವ 4ಗಂಟೆಗೆ ಆಗಮಿಸಲಿದೆ ಎಂದರು.

ಉಡುಪಿ ಘಟಕದ ಬಸ್‌ ನಿರ್ವಾಹಕ ಎಚ್‌.ಸೋಮಪ್ಪ ಮಾತನಾಡಿ, ಇಲ್ಲಿಂದ ಉಡುಪಿಗೆ ಕೇವಲ 513ರೂ. ಹಾಗೂ ಹುಬ್ಬಳ್ಳಿಗೆ 206 ರೂ.ಗಳ ಟಿಕೆಟ್‌ ದರ ಇದ್ದು, ಪ್ರಯಾಣಿಕರಿಗೆ ಅನುಕೂಲವಿದೆ ಎಂದರು.

ಸಂಜು ಶೆಟ್ಟಿ, ಲಕ್ಷ್ಮಣ ಉಡುಪಿ, ಬಸ್‌ಗೆ ಪೂಜೆ ಸಲ್ಲಿಸಿದರು. ಚಾಲಕರಾದ ಮಲ್ಲಿಕಾರ್ಜುನ ನಾರಗುನ್ನವರ, ವಿರೂಪಾಕ್ಷ ಅವರಾದಿ, ಬಸವರಾಜ ಹಡಪದ, ಯಾಶೀನ ಸಾತಬಚ್ಚೆ, ನಿಯಾಜ ತಾಂಬೋಳಿ, ಚಂದ್ರು ಪೂಜಾರಿ, ಮಂಜು ನಾಡಶೆಟ್ಟಿ, ಪ್ರಭುರಾಜ ಶೆಟ್ಟಿ, ಸಂಜು ಉಡುಪಿ, ವಿಠಲ ಬಡಿಗೇರ, ಲಕ್ಕಪ್ಪ ದಾನಿಗೊಂಡ, ಪರಪ್ಪ, ಸಂಜು ಭಜಂತ್ರಿ, ತಾಲೂಕು ಹೋರಾಟ ಸಮಿತಿಯವರು ಸೇರಿದಂತೆ ಅನೇಕರು ಇದ್ದರು.

Ad

ಟಾಪ್ ನ್ಯೂಸ್

1-aa-alka-raj

Wimbledon:ಅಲ್ಕರಾಜ್‌ ಹ್ಯಾಟ್ರಿಕ್‌ ಫೈನಲ್‌

ಬಿ.ಟಿ.ಲಲಿತಾ ನಾಯಕ್‌ ಕಾಂಗ್ರೆಸ್‌ಗೆ

ಕಾಂಗ್ರೆಸ್‌ ಸೇರಿದ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Mudhol: 800ಕ್ಕೂ ಅಧಿಕ ಕುಟುಂಬಗಳಿಗಿಲ್ಲ ಶಾಶ್ವತ ಸೂರು

5-

Rabkavi Banhatti: ಕುಡುಕರ ತಾಣವಾದ ಖಾಲಿ ನಿವೇಶನಗಳು

14

Mudhol: ಸ್ವಂತ ಜಮೀನಿದ್ದರೂ ಕೃಷಿ ಮಾಡದ ಸ್ಥಿತಿ

4-rabakavi

Rabkavi Banhatti: ಆಯ ತಪ್ಪಿದರೆ ಪ್ರಾಣಕ್ಕೆ ಕುತ್ತು;ನದಿ ತೀರದಲ್ಲಿ ಯವಕರ ಸೆಲ್ಫಿ ಹುಚ್ಚಾಟ

Kulgeri Cross: ನಿಲ್ದಾಣವಿದ್ದರೂ ನಿಲ್ಲದ ಬಸ್… ಪ್ರಯಾಣಿಕರ ಪ್ರತಿಭಟನೆ, ಬಸ್ ಚಾಲಕರ ವಾದ

Kulgeri Cross: ನಿಲ್ದಾಣವಿದ್ದರೂ ನಿಲ್ಲದ ಬಸ್… ಪ್ರಯಾಣಿಕರ ಪ್ರತಿಭಟನೆ, ಬಸ್ ಚಾಲಕರ ವಾದ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

1-aa-alka-raj

Wimbledon:ಅಲ್ಕರಾಜ್‌ ಹ್ಯಾಟ್ರಿಕ್‌ ಫೈನಲ್‌

ಬಿ.ಟಿ.ಲಲಿತಾ ನಾಯಕ್‌ ಕಾಂಗ್ರೆಸ್‌ಗೆ

ಕಾಂಗ್ರೆಸ್‌ ಸೇರಿದ ಮಾಜಿ ಸಚಿವೆ ಬಿಟಿ ಲಲಿತಾ ನಾಯಕ್

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

ಯಾರು ಕೈ ಹಿಡಿದು ಬಸ್‌ ಹತ್ತಿಸುತ್ತಾರೋ ಅವರ ಜತೆ ಹೋಗುವೆ : ಮಾಧುಸ್ವಾಮಿ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

“ಶಕ್ತಿ’ ಯೋಜನೆಗೆ 2 ವರ್ಷ: 497 ಕೋಟಿಗೂ ಅಧಿಕ ಉಚಿತ ಪ್ರಯಾಣ

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಗೃಹಲಕ್ಷ್ಮೀ ಹಣ ಜಮೆಗೆ ತೊಡಕಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.