ಚಾಕುವಿನಿಂದ ಇರಿದು ಯುವತಿಯ ಮೊಬೈಲ್‌ ಸುಲಿಗೆ


Team Udayavani, Jun 8, 2023, 2:50 PM IST

ಚಾಕುವಿನಿಂದ ಇರಿದು ಯುವತಿಯ ಮೊಬೈಲ್‌ ಸುಲಿಗೆ

ಬೆಂಗಳೂರು: ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಯುವತಿಗೆ ಚಾಕುವಿ ನಿಂದ ಇರಿದು ಮೊಬೈಲ್‌ ದರೋಡೆ ಮಾಡಿರುವ ಘಟನೆ ಕೆ.ಜಿ. ಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಎಚ್‌ಬಿಆರ್‌ ಲೇಔಟ್‌ ನಿವಾಸಿ ರೋಸಲೀನಾ (26) ಮೊಬೈಲ್‌ ಕಳೆದುಕೊಂಡವರು. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರೋಸಲೀನಾ, ಸೋಮವಾರ ರಾತ್ರಿ ಪಾಳಿ ಕೆಲಸಕ್ಕೆ ತೆರಳಿ ದ್ದರು. ಕೆಲಸ ಮುಗಿಸಿಕೊಂಡು ಮಂಗಳವಾರ ಮುಂಜಾನೆ ಕ್ಯಾಬ್‌ನಲ್ಲಿ ಮನೆ ಸಮೀಪ ಡ್ರಾಪ್‌ ಪಡೆದುಕೊಂಡಿದ್ದಾರೆ. ಬಳಿಕ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಆಕೆಯ ಕೈಹಿಡಿದು ಎಳೆದಾಡಿದ್ದು, ಮೊಬೈಲ್‌ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಆದರೆ, ಮೊಬೈಲ್‌ ಬಿಗಿಯಾಗಿ ಹಿಡಿದುಕೊಂಡಿದ್ದರಿಂದ, ಚಾಕುವಿನಿಂದ ಇರಿದು ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾನೆ. ಮಹಿಳೆಯ ಚೀರಾಟ ಕೇಳಿದ ಸ್ಥಳೀಯರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಆಕೆಯಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

Server Issue: ವಿಮಾನ ವಿಳಂಬ… ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

Server Issue: ವಿಮಾನ ವಿಳಂಬ… ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

tdy-11

Vitla: ನಿಯಂತ್ರಣ ತಪ್ಪಿ ಪಲ್ಟಿಯಾದ ಗ್ರಾನೈಟ್ ಲಾರಿ; ಐವರು ಕಾರ್ಮಿಕರ ಕೈಕಾಲು ಛಿದ್ರ

Bigg Boss: ಈ ಬಾರಿ ಕಿಚ್ಚನ ಬಿಗ್‌ ಬಾಸ್‌ನಲ್ಲಿ ಭಾಗಿಯಾಗುವ ಸ್ಪರ್ಧಿಗಳು ಇವರೇ ನೋಡಿ..

Bigg Boss 10: ಈ ಬಾರಿ ಕಿಚ್ಚನ ಬಿಗ್‌ ಬಾಸ್‌ನಲ್ಲಿ ಭಾಗಿಯಾಗುವ ಸ್ಪರ್ಧಿಗಳು ಇವರೇ ನೋಡಿ..

Mumbai: 3,816 ಕೋಟಿ ಮೊತ್ತದ ದಹಿಸರ್‌-ಭಯಾಂದರ್‌ ಸೇತುವೆ ಕಾಮಗಾರಿ ಗುತ್ತಿಗೆ L&T ತೆಕ್ಕೆಗೆ

Mumbai: 3,816 ಕೋಟಿ ಮೊತ್ತದ ದಹಿಸರ್‌-ಭಯಾಂದರ್‌ ಸೇತುವೆ ಕಾಮಗಾರಿ ಗುತ್ತಿಗೆ L&T ತೆಕ್ಕೆಗೆ

LALU-PRASAD

Land For Jobs Scam: ಲಾಲು ಪ್ರಸಾದ್, ಪತ್ನಿ ರಾಬ್ರಿ ದೇವಿ, ಪುತ್ರ ತೇಜಸ್ವಿಗೆ ಜಾಮೀನು

tdy-9

Tragic: ದೇವರ ದರ್ಶನದಿಂದ ವಾಪಾಸಾಗುವ ವೇಳೆ ದುರಂತ: ಕಾರು– ಟ್ರಕ್‌ ಅಪಘಾತದಲ್ಲಿ 8ಮಂದಿ ಸಾವು

News Click: ನ್ಯೂಸ್‌ಕ್ಲಿಕ್’ ಸಂಪಾದಕ ಪ್ರಬೀರ್ ಪುರ್ಕಾಯಸ್ಥ 7 ದಿನ ಪೊಲೀಸ್ ಕಸ್ಟಡಿಗೆ

News Click: ‘ನ್ಯೂಸ್‌ಕ್ಲಿಕ್’ ಸಂಪಾದಕ ಪ್ರಬೀರ್ ಪುರ್ಕಾಯಸ್ಥ 7 ದಿನ ಪೊಲೀಸ್ ಕಸ್ಟಡಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Rail Vehicles: ಹಳಿಯಲ್ಲಿ ಸಿಲುಕಿದ ರೋಡ್‌ ಕಂ ರೈಲು

Road Rail Vehicles: ಹಳಿಯಲ್ಲಿ ಸಿಲುಕಿದ ರೋಡ್‌ ಕಂ ರೈಲು

Crime News: ಮೊಬೈಲ್‌ ಫ್ಲ್ಯಾಶ್‌ ಮಾಡಿಕೊಡದಕ್ಕೆ  ಹಲ್ಲೆ; ಮಹಿಳೆ ಸೇರಿ ಮೂವರ ಸೆರೆ

Crime News: ಮೊಬೈಲ್‌ ಫ್ಲ್ಯಾಶ್‌ ಮಾಡಿಕೊಡದಕ್ಕೆ  ಹಲ್ಲೆ; ಮಹಿಳೆ ಸೇರಿ ಮೂವರ ಸೆರೆ

tdy-5

Mobile Theft Case: ಮೋಜಿಗಾಗಿ ಮೊಬೈಲ್‌ ಅಂಗಡಿಗಳಲ್ಲಿ ಕಳವು

Nice Road Tragic: ಕಾರಲ್ಲೇ ತಾಯಿ, ಮಕ್ಕಳು ಸಜೀವ ದಹನ

Nice Road Tragic: ಕಾರಲ್ಲೇ ತಾಯಿ, ಮಕ್ಕಳು ಸಜೀವ ದಹನ

Home burglary: ಸಾಲ ತೀರಿಸಲು ಗುಜರಿ ವ್ಯಾಪಾರಿ ಮನೆ ಕಳವು

Home burglary: ಸಾಲ ತೀರಿಸಲು ಗುಜರಿ ವ್ಯಾಪಾರಿ ಮನೆ ಕಳವು

MUST WATCH

udayavani youtube

ಮತ್ತೆ ಸುದ್ದಿಯಲ್ಲಿದ್ದಾರೆ ರಶ್ಮಿ ಸಾಮಂತ್ ಏನಿದು

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

ಹೊಸ ಸೇರ್ಪಡೆ

Server Issue: ವಿಮಾನ ವಿಳಂಬ… ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

Server Issue: ವಿಮಾನ ವಿಳಂಬ… ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

Amazon: ಅಕ್ಟೋಬರ್‌ 8ರಿಂದ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌

Amazon: ಅಕ್ಟೋಬರ್‌ 8ರಿಂದ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌

tdy-11

Vitla: ನಿಯಂತ್ರಣ ತಪ್ಪಿ ಪಲ್ಟಿಯಾದ ಗ್ರಾನೈಟ್ ಲಾರಿ; ಐವರು ಕಾರ್ಮಿಕರ ಕೈಕಾಲು ಛಿದ್ರ

Bigg Boss: ಈ ಬಾರಿ ಕಿಚ್ಚನ ಬಿಗ್‌ ಬಾಸ್‌ನಲ್ಲಿ ಭಾಗಿಯಾಗುವ ಸ್ಪರ್ಧಿಗಳು ಇವರೇ ನೋಡಿ..

Bigg Boss 10: ಈ ಬಾರಿ ಕಿಚ್ಚನ ಬಿಗ್‌ ಬಾಸ್‌ನಲ್ಲಿ ಭಾಗಿಯಾಗುವ ಸ್ಪರ್ಧಿಗಳು ಇವರೇ ನೋಡಿ..

Mumbai: 3,816 ಕೋಟಿ ಮೊತ್ತದ ದಹಿಸರ್‌-ಭಯಾಂದರ್‌ ಸೇತುವೆ ಕಾಮಗಾರಿ ಗುತ್ತಿಗೆ L&T ತೆಕ್ಕೆಗೆ

Mumbai: 3,816 ಕೋಟಿ ಮೊತ್ತದ ದಹಿಸರ್‌-ಭಯಾಂದರ್‌ ಸೇತುವೆ ಕಾಮಗಾರಿ ಗುತ್ತಿಗೆ L&T ತೆಕ್ಕೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.