ಮಹಾರಾಷ್ಟ್ರದಲ್ಲಿ 3ನೇ ಅಲೆ ಬಂದ್ರೆ ನಮ್ಮಲ್ಲಿ ಫಿಕ್ಸ್


Team Udayavani, Jun 19, 2021, 1:32 PM IST

covid effect

ಬೆಂಗಳೂರು: ಕೊರೊನಾ ಮೊದಲ ಅಲೆ ನೆರೆಯಮಹಾರಾಷ್ಟ್ರದಲ್ಲಿ ಬಂದ ಒಂದು ತಿಂಗಳೊಳಗೆಕರ್ನಾಟಕದಲ್ಲಿ ಕಾಣಿಸಿಕೊಂಡಿತು. ಎರಡನೇ ಅಲೆಯುಕೂಡಾ ಅಲ್ಲಿ ಬಂದ ಎರಡು ವಾರದ ಬಳಿಕ ಅಪ್ಪಳಿಸಿತು.ಈಗ ಮೂರನೇ ಅಲೆಯೂ ಇದೇ ರೀತಿಯಾಗುತ್ತದೆಯೇ? ಮಹಾರಾಷ್ಟ್ರದಲ್ಲಿ ಮೂರ್ನಾಲ್ಕು ವಾರಗಳಲ್ಲಿ ಕೊರೊನಾ ಮೂರನೇಅಲೆ ಆರಂಭವಾಗುತ್ತದೆ ಎಂದುಅಲ್ಲಿನ ತಜ್ಞರುಅಂದಾಜಿಸಿರುವ ಬೆನ್ನಲ್ಲೆ ಈಪ್ರಶ್ನೆ ಎದುರಾಗಿದೆ.
ಸದ್ಯದ ಕೊರೊನಾಎರಡನೇ ಅಲೆಯು ಮಹಾರಾಷ್ಟ್ರದಲ್ಲಿ ಮಾರ್ಚ್ ಎರಡನೇವಾರ ಆರಂಭವಾಗಿ, ಮೇ ಎರಡನೇವಾರದಿಂದ ಇಳಿಕೆಯಾಗುತ್ತಿದೆ. ಆದರೆ, ಕರ್ನಾಟಕದಲ್ಲಿಏಪ್ರಿಲ್ ಮೊದಲ ವಾರ ಆರಂಭವಾಗಿ ಜೂನ್ ಮೊದಲವಾರ ಇಳಿಕೆಯಾಗಿದೆ. ಮೊದಲೆಡೆ ಅಲೆಗಳಲ್ಲಿಯೂರಾಜ್ಯದಕೊರೊನಾ ಸೋಂಕು ಆರಂಭ, ತೀವ್ರತೆ ಮತ್ತುಇಳಿಕೆಗೂ ಮಹಾರಾಷ್ಟ್ರಕ್ಕೂ ಎರಡು ವಾರಗಳವ್ಯತ್ಯಾಸವಿದೆ. ಮೂರನೇ ಅಲೆ ಜುಲೈ ಅಂತ್ಯಕ್ಕೆಮಹಾರಾಷ್ಟ್ರದಲ್ಲಿ ಆರಂಭವಾಗಬಹುದು ಎಂದು ಅಲ್ಲಿನ ಕೊರೊನಾ ನಿಯಂತ್ರಣ ತಜ್ಞರ ಸಮಿತಿ ಸದಸ್ಯರೊಬ್ಬರು ಅಂದಾಜಿಸಿದ್ದಾರೆ.
ಹೀಗಾಗಿ,ರಾಜ್ಯದಲ್ಲಿಯೂ ಮಹಾರಾಷ್ಟ್ರದಲ್ಲಿ ಆರಂಭವಾದಎರಡು ವಾರದ ಬಳಿಕ ಅಂದರೆ ಆಗಸ್ಟ್ ಮಧ್ಯದಲ್ಲಿಬರುತ್ತದೆ ಎಂಬ ಆತಂಕವು ಎದುರಾಗಿದೆ.
ಮಹಾರಾಷ್ಟ್ರದಲ್ಲಿ ಬಂದರೆ ಫಿಕ್ಸ್ : ರಾಜ್ಯ ಕೊರೊನಾನಿಯಂತ್ರಣತಾಂತ್ರಿಕ ಸಲಹಾ ಸಮಿತಿ ಸದಸ್ಯ, ವೈರಾಣುತಜ್ಞ ಡಾ.ವಿ.ರವಿ ಪ್ರಕಾರ, ಕೊರೊನಾ ವೈರಸ್ನ ಒಂದುಅಲೆಯಿಂದ ಮತ್ತೂಂದು ಅಲೆಗೆ ಮೂರರಿಂದ ಐದುವಾರ ಅಂತರವಿರುತ್ತದೆ. ಅದರಂತೆ ರಾಜ್ಯದಲ್ಲಿ ನವೆಂಬರ್ಗೆ ಬರಬಹುದು ಎಂದು ಅಂದಾಜಿಸಲಾಗಿತ್ತು.ಸದ್ಯ ಮಹಾರಾಷ್ಟ್ರದಲ್ಲಿ ಶೀಘ್ರದಲ್ಲಿಯೇ ಆರಂಭವಾಗುತ್ತದೆ ಎಂದು ಅಂದಾಜಿಸಿದ್ದು, ಒಂದು ವೇಳೆ ಅಲ್ಲಿಆರಂಭವಾದರೇ ಆನಂತರದ ಎರಡು ವಾರಗಳಲ್ಲಿಯೇ ಕರ್ನಾಟಕದಲ್ಲಿಯೂ ಕಾಣಿಸಿಕೊಳ್ಳಲಿದೆ ಎಂದು ಕೊರೊನಾ ನಿರ್ವಹಣೆ ತಾಂತ್ರಿಕ ಸಲಾ ಸಮಿತಿ ಸದಸ್ಯ,ವೈರಾಣು ತಜ್ಞ ಡಾ.ವಿ.ರವಿ ತಿಳಿಸಿದ್ದಾರೆ.
ಜನರ ಕೈಯಲ್ಲೇ ಇದೆ: ಹೆಚ್ಚು ಪರೀಕ್ಷೆ ಮತ್ತು ಬಿಗಿನಿರ್ಬಂಧದಿಂದ ಮಾತ್ರ ಸೋಂಕು ಇಳಿಕೆಯಾಗುತ್ತದೆ.ರಾಜ್ಯದಲ್ಲಿಯೂ ಈ ಎರಡು ಅಂಶಗಳು ಯಶಸ್ವಿಯಾಗಿಜಾರಿಯಾದ ಹಿನ್ನೆಲೆ ಎರಡನೇ ಅಲೆ ತಗ್ಗಿದೆ. ಜನನಿಯಮ ಪಾಲನೆಯಾಗದಿದ್ದರೆ ಮತ್ತೆ ಏರಿಕೆಯಾಗುತ್ತದೆ. ಸದ್ಯ ಸರ್ಕಾರವು ತುರ್ತು ಅಗತ್ಯಚಟುವಟಿಕೆಗಳಿಗೆ ವಿನಾಯ್ತಿ ನೀಡಿದೆ.
ಆದರೆ, ಜನರುಮಾತ್ರ ಸಂಪೂರ್ಣ ಅನ್ಲಾಕ್ ಆಗಿದೆ ಎಂಬ ರೀತಿವರ್ತನೆ ಮಾಡುತ್ತಿದ್ದಾರೆ. ಎಲ್ಲಾ ಕಡೆಗಳಲ್ಲಿ ದಟ್ಟಣೆಹೆಚ್ಚಾಗಿದೆ. ರಾತ್ರಿ ಕರ್ಫ್ಯೂ ಪಾಲನೆಯಾಗುತ್ತಿಲ್ಲ. ಜನರವರ್ತನೆ ಇದೇ ರೀತಿ ಮುಂದುವರೆದರೇಶೀಘ್ರದಲ್ಲಿಯೇ ಮತ್ತೂಂದು ಅಲೆ ಬರುತ್ತದೆ ಎಂದುಡಾ.ವಿ.ರವಿ ಅಭಿಪ್ರಾಯಪಟ್ಟಿದ್ದಾರೆ.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.