ಐಐಎಸ್‌ಸಿಯಲ್ಲಿ ನಿರಂತರವಾಗಿ ಕದಿಯುತ್ತಿದ್ದ ಕಳ್ಳನ ಬಂಧನ  


Team Udayavani, Jun 9, 2023, 3:36 PM IST

ಐಐಎಸ್‌ಸಿಯಲ್ಲಿ ನಿರಂತರವಾಗಿ ಕದಿಯುತ್ತಿದ್ದ ಕಳ್ಳನ ಬಂಧನ  

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ವಿದ್ಯಾರ್ಥಿಯ ಗುರುತಿನ ಚೀಟಿ ಬಳಸಿಕೊಂಡು ನಿರಂತರವಾಗಿ ಕಳವು ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಸಂಸ್ಥೆಯ ಭದ್ರತಾ ಸಿಬ್ಬಂದಿ ಸಹಾಯದಿಂದ ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಜಿಯಾವುಲ್ಲಾ ಮಲ್ಲಿಕ್‌ (34) ಬಂಧಿತ. ಆರೋಪಿ ಯಶವಂತಪುರದಲ್ಲಿ ವಾಸವಾಗಿದ್ದು, ಕೆಲ ತಿಂಗಳ ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆ ಸಮೀಪ ಸಿಕ್ಕ ವಿದ್ಯಾರ್ಥಿಯೊಬ್ಬನ ಗುರುತಿನ ಚೀಟಿ ಬಳಸಿಕೊಂಡು ಕ್ಯಾಂಪಸ್‌ಗೆ ಹೋಗುತ್ತಿದ್ದ. ಬಳಿಕ ಬಾಲಕರ ವಸತಿ ನಿಲಯದಲ್ಲಿ ಸುಮಾರು ಒಂದೂವರೆ ತಿಂಗಳಿಂದ 2 ಕ್ಯಾಮೆರಾಗಳು, ಲ್ಯಾಪ್‌ಟಾಪ್‌, ಮೊಬೈಲ್‌, 200 ವಿದೇಶಿ ಕರೆನ್ಸಿ, ನಗದು ಕಳವು ಮಾಡಲಾಗಿತ್ತು. ಈ ಸಂಬಂಧ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು. ಆದರೆ, ಆರೋಪಿ ಪತ್ತೆಯಾಗಿರಲಿಲ್ಲ. ಈ ಮಧ್ಯೆ ಕೆಲ ದಿನಗಳ ಹಿಂದೆ ಭದ್ರತಾ ಸಿಬ್ಬಂದಿ ಅನುಮಾನದ ಮೇರೆಗೆ ಆರೋಪಿಯ ಗುರುತಿನ ಚೀಟಿ ಪಡೆದುಕೊಂಡು ಪರಿಶೀಲಿಸಿದಾಗ ಆರೋಪಿಯ ಕಳ್ಳಾಟ ಬಯಲಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

News Click: ನ್ಯೂಸ್‌ಕ್ಲಿಕ್’ ಸಂಪಾದಕ ಪ್ರಬೀರ್ ಪುರ್ಕಾಯಸ್ಥ 7 ದಿನ ಪೊಲೀಸ್ ಕಸ್ಟಡಿಗೆ

News Click: ‘ನ್ಯೂಸ್‌ಕ್ಲಿಕ್’ ಸಂಪಾದಕ ಪ್ರಬೀರ್ ಪುರ್ಕಾಯಸ್ಥ 7 ದಿನ ಪೊಲೀಸ್ ಕಸ್ಟಡಿಗೆ

Gayatri Joshi: ನಟಿ ಗಾಯತ್ರಿ ಜೋಶಿ ಕಾರು ಅಪಘಾತ; ಮತ್ತೊಂದು ಕಾರಿನಲ್ಲಿದ್ದ ದಂಪತಿ ಮೃತ್ಯು

Gayatri Joshi: ನಟಿ ಗಾಯತ್ರಿ ಜೋಶಿ ಕಾರು ಅಪಘಾತ; ಮತ್ತೊಂದು ಕಾರಿನಲ್ಲಿದ್ದ ದಂಪತಿ ಮೃತ್ಯು

Cloudburst: ಸಿಕ್ಕಿಂನಲ್ಲಿ ಮೇಘಸ್ಫೋಟ: ಕೊಚ್ಚಿ ಹೋದ ಸೇತುವೆ, 23 ಸೇನಾ ಸಿಬ್ಬಂದಿ ನಾಪತ್ತೆ

Cloudburst: ಸಿಕ್ಕಿಂನಲ್ಲಿ ಮೇಘಸ್ಫೋಟ: ಕೊಚ್ಚಿ ಹೋದ ಸೇತುವೆ, 23 ಸೇನಾ ಸಿಬ್ಬಂದಿ ನಾಪತ್ತೆ

tdy-5

Mobile Theft Case: ಮೋಜಿಗಾಗಿ ಮೊಬೈಲ್‌ ಅಂಗಡಿಗಳಲ್ಲಿ ಕಳವು

Asian Games: ಚಿನ್ನಕ್ಕೆ ಗುರಿಯಿಟ್ಟ ಭಾರತದ ಆರ್ಚರಿ ತಂಡ; ಏಷ್ಯನ್‌ ಗೇಮ್ಸ್‌ ನಲ್ಲಿ ದಾಖಲೆ

Asian Games: ಚಿನ್ನಕ್ಕೆ ಗುರಿಯಿಟ್ಟ ಭಾರತದ ಆರ್ಚರಿ ತಂಡ; ಏಷ್ಯನ್‌ ಗೇಮ್ಸ್‌ ನಲ್ಲಿ ದಾಖಲೆ

Tourist Bus: ಇಟಲಿಯಲ್ಲಿ ಭೀಕರ ಅಪಘಾತ: ಸೇತುವೆ ಮೇಲಿಂದ ಬಸ್ ಬಿದ್ದು 21 ಪ್ರವಾಸಿಗರು ಮೃತ್ಯು

Tourist Bus: ಸೇತುವೆಯಿಂದ ವಿದ್ಯುತ್ ತಂತಿ ಮೇಲೆ ಬಿದ್ದ ಪ್ರವಾಸಿ ಬಸ್… 21 ಮಂದಿ ಮೃತ್ಯು

Liquor Lolicy Case: ಬೆಳ್ಳಂಬೆಳಗ್ಗೆ ಆಪ್ ಸಂಸದ ಸಂಜಯ್ ಸಿಂಗ್ ನಿವಾಸದ ಮೇಲೆ ಇಡಿ ದಾಳಿ

Liquor Policy Case: ಬೆಳ್ಳಂಬೆಳಗ್ಗೆ ಆಪ್ ಸಂಸದ ಸಂಜಯ್ ಸಿಂಗ್ ನಿವಾಸದ ಮೇಲೆ ಇಡಿ ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Rail Vehicles: ಹಳಿಯಲ್ಲಿ ಸಿಲುಕಿದ ರೋಡ್‌ ಕಂ ರೈಲು

Road Rail Vehicles: ಹಳಿಯಲ್ಲಿ ಸಿಲುಕಿದ ರೋಡ್‌ ಕಂ ರೈಲು

Crime News: ಮೊಬೈಲ್‌ ಫ್ಲ್ಯಾಶ್‌ ಮಾಡಿಕೊಡದಕ್ಕೆ  ಹಲ್ಲೆ; ಮಹಿಳೆ ಸೇರಿ ಮೂವರ ಸೆರೆ

Crime News: ಮೊಬೈಲ್‌ ಫ್ಲ್ಯಾಶ್‌ ಮಾಡಿಕೊಡದಕ್ಕೆ  ಹಲ್ಲೆ; ಮಹಿಳೆ ಸೇರಿ ಮೂವರ ಸೆರೆ

tdy-5

Mobile Theft Case: ಮೋಜಿಗಾಗಿ ಮೊಬೈಲ್‌ ಅಂಗಡಿಗಳಲ್ಲಿ ಕಳವು

Nice Road Tragic: ಕಾರಲ್ಲೇ ತಾಯಿ, ಮಕ್ಕಳು ಸಜೀವ ದಹನ

Nice Road Tragic: ಕಾರಲ್ಲೇ ತಾಯಿ, ಮಕ್ಕಳು ಸಜೀವ ದಹನ

Home burglary: ಸಾಲ ತೀರಿಸಲು ಗುಜರಿ ವ್ಯಾಪಾರಿ ಮನೆ ಕಳವು

Home burglary: ಸಾಲ ತೀರಿಸಲು ಗುಜರಿ ವ್ಯಾಪಾರಿ ಮನೆ ಕಳವು

MUST WATCH

udayavani youtube

ಮತ್ತೆ ಸುದ್ದಿಯಲ್ಲಿದ್ದಾರೆ ರಶ್ಮಿ ಸಾಮಂತ್ ಏನಿದು

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

ಹೊಸ ಸೇರ್ಪಡೆ

News Click: ನ್ಯೂಸ್‌ಕ್ಲಿಕ್’ ಸಂಪಾದಕ ಪ್ರಬೀರ್ ಪುರ್ಕಾಯಸ್ಥ 7 ದಿನ ಪೊಲೀಸ್ ಕಸ್ಟಡಿಗೆ

News Click: ‘ನ್ಯೂಸ್‌ಕ್ಲಿಕ್’ ಸಂಪಾದಕ ಪ್ರಬೀರ್ ಪುರ್ಕಾಯಸ್ಥ 7 ದಿನ ಪೊಲೀಸ್ ಕಸ್ಟಡಿಗೆ

Gayatri Joshi: ನಟಿ ಗಾಯತ್ರಿ ಜೋಶಿ ಕಾರು ಅಪಘಾತ; ಮತ್ತೊಂದು ಕಾರಿನಲ್ಲಿದ್ದ ದಂಪತಿ ಮೃತ್ಯು

Gayatri Joshi: ನಟಿ ಗಾಯತ್ರಿ ಜೋಶಿ ಕಾರು ಅಪಘಾತ; ಮತ್ತೊಂದು ಕಾರಿನಲ್ಲಿದ್ದ ದಂಪತಿ ಮೃತ್ಯು

Road Rail Vehicles: ಹಳಿಯಲ್ಲಿ ಸಿಲುಕಿದ ರೋಡ್‌ ಕಂ ರೈಲು

Road Rail Vehicles: ಹಳಿಯಲ್ಲಿ ಸಿಲುಕಿದ ರೋಡ್‌ ಕಂ ರೈಲು

Crime News: ಮೊಬೈಲ್‌ ಫ್ಲ್ಯಾಶ್‌ ಮಾಡಿಕೊಡದಕ್ಕೆ  ಹಲ್ಲೆ; ಮಹಿಳೆ ಸೇರಿ ಮೂವರ ಸೆರೆ

Crime News: ಮೊಬೈಲ್‌ ಫ್ಲ್ಯಾಶ್‌ ಮಾಡಿಕೊಡದಕ್ಕೆ  ಹಲ್ಲೆ; ಮಹಿಳೆ ಸೇರಿ ಮೂವರ ಸೆರೆ

Cloudburst: ಸಿಕ್ಕಿಂನಲ್ಲಿ ಮೇಘಸ್ಫೋಟ: ಕೊಚ್ಚಿ ಹೋದ ಸೇತುವೆ, 23 ಸೇನಾ ಸಿಬ್ಬಂದಿ ನಾಪತ್ತೆ

Cloudburst: ಸಿಕ್ಕಿಂನಲ್ಲಿ ಮೇಘಸ್ಫೋಟ: ಕೊಚ್ಚಿ ಹೋದ ಸೇತುವೆ, 23 ಸೇನಾ ಸಿಬ್ಬಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.