ಇಂದಿನಿಂದ ವಿಶೇಷ ಲಸಿಕಾ ಅಭಿಯಾನ
Team Udayavani, Jun 21, 2021, 6:24 PM IST
ಬೆಂಗಳೂರು: ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯಾದ್ಯಂತ ಸೋಮವಾರದಿಂದ ಲಸಿಕಾ ಅಭಿಯಾನವನ್ನುನಡೆಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಅರ್ಹಫಲಾನುಭವಿಗಳಿಗೆಲಸಿಕೆನೀಡಲುಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತಗೌರವ್ ಗುಪ್ತ, ಅಧಿಕಾರಿಗಳಿಗೆಸೂಚಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿವಿಶೇಷ ಲಸಿಕಾ ಅಭಿ ಯಾನನಡೆಸುವ ಸಂಬಂಧಹಮ್ಮಿಕೊಂಡಿದ್ದ ವರ್ಚುವಲ್ಸಭೆಯಲ್ಲಿ ಮಾತನಾಡಿದರು.ಲಸಿಕಾ ಅಭಿಯಾನದಲ್ಲಿ 45 ವರ್ಷಮೇಲ್ಪಟ್ಟವರಿಗೆ ಮೊದಲ ಆದ್ಯತೆನೀಡಲಾಗುತ್ತಿದ್ದು, 2ನೇ ಡೋಸ್ಗೆ ಬಾಕಿಇರುವವರು, ಆರೋಗ್ಯಕಾರ್ಯಕರ್ತರು,ಮುಂಚೂಣಿ ಕಾರ್ಯಕರ್ತರು,18ರಿಂದ44 ವರ್ಷ ವಯೋಮಾನದವರು,ಸರ್ಕಾರ ಗುರುತಿಸಿರುವ ಅರ್ಹಫಲಾನುಭವಿಗಳು, ಆರೋಗ್ಯ ಕ್ಷೇತ್ರದಲ್ಲಿಸೇವೆ ಸಲ್ಲಿಸಿರುವವರಿಗೆ ಲಸಿಕೆ ನೀಡಲುಸರ್ಕಾರ ನಿರ್ದೇಶಿಸಿದೆ.
ಅದ ರಂತೆ,ಲಸಿಕಾಕರಣ ಅಭಿಯಾನ ನಡೆ ಯಲಿದೆ.ಕೊವ್ಯಾಕ್ಸಿನ್ ಲಸಿಕೆಯು ಲಭ್ಯ ವಿದ್ದು,ಇಚ್ಛಿಯುಳ್ಳ 45 ವರ್ಷ ಮೇಲ್ಪ ಟ್ಟವರಿಗೆಫಸ್ಟ್ ಡೋಸ್ ನೀಡಲಾಗುವುದು ಎಂದುಸ್ಪಷ್ಟಪಡಿಸಿದರು
. ಪಾಲಿಕೆಯ ಎಲ್ಲವಲಯಗಳಲ್ಲಿ ಹೆಚ್ಚುಕ್ಯಾಂಪ್ ಮಾಡಿ ಕೊಂಡುಅದಕ್ಕೆ ಬೇಕಾ ದಂತಹತಂಡಗಳನ್ನು ನಿಯೋಜಿಸಬೇಕು. ಲಸಿಕೆ ನೀಡುವಸ್ಥಳದ ಬಗ್ಗೆ ಸ್ಥಳೀಯರಿಗೆಮಾಹಿತಿ ನೀಡಬೇಕು.ಕಡ್ಡಾಯವಾಗಿ ಕೋವಿಡ್ ನಿಯಮಪಾಲಿಸಬೇಕು. ಈ ಹಿನ್ನೆಲೆಯಲ್ಲಿಮಾರ್ಷಲ್ಗಳನ್ನು ನಿಯೋಜನೆಮಾಡಲಾಗುವುದು. ಲಸಿಕೆ ಅಭಿಯಾನನಡೆಯುವ ವೇಳೆಹಿರಿಯಅಧಿಕಾರಿಗಳುಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೆಕು. ಆಮೂಲಕ ಕೋವಿಡ್ ನಿಯಾವಳಿ ಪಾಲಿಸಿವಿಶೇಷ ಲಸಿಕಾಕರಣ ಅಭಿಯಾನವನ್ನುಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತುಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ