ಟ್ಯಾಪ್‌ಮಿಯಿಂದ ವರ್ಚುವಲ್‌ ಎಕ್ಸಿಕ್ಯೂಟೀವ್‌ ಶಿಕ್ಷಣ


Team Udayavani, Aug 22, 2018, 12:22 PM IST

tapmi.jpg

ಬೆಂಗಳೂರು: ದೇಶದ ಪ್ರಮುಖ ಬ್ಯುಸಿನೆಸ್‌ ಸ್ಕೂಲ್‌ ಟಿ.ಎ. ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ (ಟಿಎಪಿಎಂಐ- ಟ್ಯಾಪ್‌ಮಿ) ತನ್ನ ಬೃಹತ್‌ ನೂತನ ಉಪಕ್ರಮ ಟ್ಯಾಪ್‌ಮಿ ವರ್ಚುವಲ್‌ ಎಕ್ಸಿಕ್ಯೂಟೀವ್‌ ಲರ್ನಿಂಗ್‌ ಕಾರ್ಯಕ್ರಮವನ್ನು  ನೇರವಾಗಿ 27ಕ್ಕೂ ಹೆಚ್ಚಿನ ನಗರಗಳಲ್ಲಿ ಆರಂಭಿಸಲಿದೆ.

ಟ್ಯಾಪ್‌ಮಿ ವರ್ಚುವಲ್‌ ಉಪಕ್ರಮದ ಮೊದಲ ಪ್ರಮುಖ ಕಾರ್ಯಕ್ರಮವನ್ನು ಬ್ಯಾಂಕಿಂಗ್‌, ವಿಮೆ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ (ಬಿಐಎಫ್‌ಎಂ) ಸ್ನಾತಕೋತ್ತರ ಪದವಿ ಸರ್ಟಿಫಿಕೇಟ್‌ ಕಾರ್ಯಕ್ರಮವನ್ನಾಗಿ ಸಾದರಪಡಿಸಲಾಗುತ್ತಿದ್ದು, ಉದ್ಯೋಗಸ್ಥ ಕಾರ್ಯನಿರ್ವಾಹಕರಿಗೆ ನೂತನ ಕಲಿಕೆಯ ಅವಕಾಶವನ್ನು ಸೃಷ್ಟಿಸುತ್ತಿದೆ.

ಟ್ಯಾಪ್‌ಮಿ ನಿರ್ದೇಶಕ ಡಾ. ಮಧು ವೀರರಾಘವನ್‌ ಅವರು ಮಾತನಾಡಿ, ಟ್ಯಾಪ್‌ಮಿ ವರ್ಚುವಲ್‌ ಕಾರ್ಯಕ್ರಮ ತಮ್ಮ ವೃತ್ತಿಜೀವನದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುವ ಆಸಕ್ತಿ ಹೊಂದಿರುವ ಕಾರ್ಪೊರೇಟ್‌ ಕಾರ್ಯನಿರ್ವಾಹಕರನ್ನು ಗುರಿಯಾಗಿಟ್ಟುಕೊಂಡಿದೆ.

ಈ ಕಲಿಕೆ ಮತ್ತು ಅನ್ವಯದ ಮಾದರಿಯನ್ನು ಜೀವನದುದ್ದಕ್ಕೂ ಕಲಿಕೆಗಾಗಿ ನೈಜ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಟ್ಯಾಪ್‌ಮಿ ವರ್ಚುವಲ್‌ ನಿಜಕ್ಕೂ ಭವಿಷ್ಯದ ತರಗತಿಯಾಗಿದ್ದು ತಾವು ಎಲ್ಲಿರುವರೋ ಅಲ್ಲಿಯೇ ಗುಣಮಟ್ಟದ ಶಿಕ್ಷಣದ ಅಗತ್ಯ ಹೊಂದಿರುವ ಜನತೆಯನ್ನು ತಲುಪುತ್ತಿದೆ ಎಂದರು.

ಟ್ಯಾಪ್‌ಮಿ ಕ್ಯಾಂಪಸ್‌ನಲ್ಲಿ ಸ್ಟುಡಿಯೋ ಮೂಲಸೌಕರ್ಯವನ್ನು ಸೃಷ್ಟಿಸಿದ್ದು, ಅಗತ್ಯವಿರುವ ಕಡೆಗಳಿಗೆ ಇಲ್ಲಿಂದ ಕಾರ್ಯಕ್ರಮವನ್ನು ವಿತರಿಸಲಾಗುತ್ತಿದೆ. ವಿಸಿ ಈಗ ಟ್ಯಾಪ್‌ಮಿ ತಂತ್ರಜ್ಞಾನ ಪಾಲುದಾರನಾಗಿದ್ದು ತನ್ನ ವಿಡಿಯೋ ಕಾನ್ಫರೆನ್ಸಿಂಗ್‌ ವೇದಿಕೆ ಅಳವಡಿಸಿ ದೇಶದ ಎಲ್ಲೆಡೆ ಇರುವ ತರಗತಿಗಳಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸ್ಥಾಪಿಸುತ್ತದೆ.

ಬ್ಯಾಂಕಿಂಗ್‌ ಮತ್ತು ಹಣಕಾಸು ಸೇವೆಗಳ ಕಾರ್ಯಕ್ರಮದ ಮುಖ್ಯಸ್ಥ ಡಾ. ಮೀರಾ ಎಲ್‌.ಬಿ. ಅರಾನ್ಹ ಅವರು ಮಾತನಾಡಿ, ವಿಮೆ, ಕ್ರೆಡಿಟ್‌ ಕಾರ್ಡ್‌, ಡಿಜಿಟಲ್‌ ಹಣ ಪಾವತಿ ಹಾಗೂ ಷೇರು ಮಾರುಕಟ್ಟೆಯಲ್ಲಿ ಚಿಲ್ಲರೆ ಹೂಡಿಕೆಗಳು ಭಾರತದಲ್ಲಿ ಕನಿಷ್ಠ ಪ್ರಮಾಣದಲ್ಲಿ ಜನರನ್ನು ತಲುಪಿದೆ. ಆದರೆ, ಹೆಚ್ಚುತ್ತಿರುವ ಜಾಗೃತಿ ಮತ್ತು ಈ ವ್ಯವಹಾರಗಳಿಗೆ ಅನುಕೂಲ ಮಾಡಿಕೊಡುತ್ತಿರುವ ವ್ಯವಸ್ಥೆಗಳೊಂದಿಗೆ ಸಂಪೂರ್ಣ ಬಿಎಫ್‌ಎಸ್‌ಐ ಕ್ಷೇತ್ರ ಗುಣಾತ್ಮಕ ಪರಿವರ್ತನೆ ಹಾಗೂ ಪ್ರಮಾಣದಲ್ಲಿ ಬೆಳವಣಿಗೆಗೆ ಸಜ್ಜಾಗಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಟ್ಯಾಪ್‌ಮಿ ವರ್ಚುವಲ್‌ ಎಕ್ಸಿಕ್ಯೂಟೀವ್‌ ಲರ್ನಿಂಗ್‌ ಚೇರನ್‌ ಪ್ರೊಫೆಸರ್‌ ಸೂರ್ಯ ಮಾತನಾಡಿ, 11 ತಿಂಗಳ ಈ ಕಾರ್ಯಕ್ರಮ ವರ್ಚುವಲ್‌ ಸಿಂಕ್ರೋನಸ್‌ ಮಾದರಿ, ಕ್ಯಾಂಪಸ್‌ ವಿಭಾಗ, ಪ್ರಾಜೆಕ್ಟ್ ವರ್ಕ್‌ ಹಾಗೂ ಆಫ್‌-ಕ್ಲಾಸ್‌ರೂಮ್‌ ಎಂಗೇಜ್‌ಮೆಂಟ್‌ಗಳ ಮಿಶ್ರಣದ ಮೂಲಕ ವಿತರಿಸಲಾಗುತ್ತಿದೆ.

ಕ್ಯಾಂಪಸ್‌ ವಿಭಾಗದಲ್ಲಿ ಭಾಗವಹಿಸುವವರಿಗೆ ಹಣಕಾಸು ಪ್ರಯೋಗಾಲಯದಲ್ಲಿ ಬ್ಲೂಮ್‌ಬೆರ್ಗ್‌ ಮತ್ತು ರಾಯrರ್ ಟರ್ಮಿನಲ್‌ ಮುಖಾಂತರ ಅನ್ವಯಿತ ಮಾರುಕಟ್ಟೆ ಚಿಂತನೆಗಳಲ್ಲಿ ನೇರವಾಗಿ ಭಾಗವಹಿಸಿ ಕಲಿಯುವ ಅವಕಾಶವನ್ನು ಪೂರೈಸಲಿದೆ. ಟ್ಯಾಪ್‌ಮಿ ಲರ್ನಿಂಗ್‌ ಆ್ಯಂಡ್‌ ಎಂಗೇಜ್‌ಮೆಂಟ್‌ ಪ್ಲಾಟ್‌ಫಾರಂ (ಲೀಪ್‌) ಮತ್ತು ಲರ್ನಿಂಗ್‌ ಟ್ಯಾಪ್‌ನಲ್ಲಿ ಭಾಗವಹಿಸಿದವರ ಕಲಿಕೆಗೆ ಪೂರಕವಾಗಲಿದೆ.

ಈ ಕಾರ್ಯಕ್ರಮ ನ.11, 2018ಕ್ಕೆ ಆರಂಭವಾಗಲಿದ್ದು, ಈ ಕೋರ್ಸ್‌ ಶುಲ್ಕ 4.0 ಲಕ್ಷ ರೂ.ಗಳಾಗಲಿವೆ. ಅರ್ಜಿ ಸಲ್ಲಿಸುವವರು ಕನಿಷ್ಟ ನಾಲ್ಕು ವರ್ಷ ಉದ್ಯಮದ ಅನುಭವ ಹಾಗೂ ಪದವಿ ಪೂರ್ಣಗೊಳಿಸಿದ ನಂತರ ಪ್ರತಿಷ್ಠಿತ ಕಂಪನಿಗಳಲ್ಲಿ ಅನುಭವ ಹೊಂದಿರುವ ಅಗತ್ಯವಿರುತ್ತದೆ ಎಂದರು.

Ad

ಟಾಪ್ ನ್ಯೂಸ್

ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Koppala: 40 ದಿನದಲ್ಲಿ ಹುಲಿಗೆಮ್ಮ ದೇವಿಗೆ 1.17 ಕೋಟಿ ಆದಾಯ

Koppala: 40 ದಿನದಲ್ಲಿ ಹುಲಿಗೆಮ್ಮ ದೇವಿಗೆ 1.17 ಕೋಟಿ ಆದಾಯ

Sarojadevi-1

ಬೆಳ್ಳಿಪರದೆಯ ಬೆರಗು ಕರುನಾಡಿನ ಮಹಿಳಾ ಸೂಪರ್‌ಸ್ಟಾರ್‌ ಬಿ.ಸರೋಜಾ ದೇವಿ

Horoscope: ಈ ರಾಶಿಯವರಿಗೆ ಎಲ್ಲ ರೀತಿಯಲ್ಲೂ ಅನುಕೂಲದ ದಿನ

Horoscope: ಈ ರಾಶಿಯವರಿಗೆ ಎಲ್ಲ ರೀತಿಯಲ್ಲೂ ಅನುಕೂಲದ ದಿನ

Rain: ನಿರಂತರ ಮಳೆ; ಬಂಟ್ವಾಳ, ಉಳ್ಳಾಲ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

Rain: ನಿರಂತರ ಮಳೆ; ಬಂಟ್ವಾಳ, ಉಳ್ಳಾಲ ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ

Mumbai: ದೇಶದ ಮೊದಲ ಟೆಸ್ಲಾ ಕಾರು ಮಳಿಗೆ ಇಂದು ಲೋಕಾರ್ಪಣೆ

Mumbai: ದೇಶದ ಮೊದಲ ಟೆಸ್ಲಾ ಕಾರು ಮಳಿಗೆ ಇಂದು ಲೋಕಾರ್ಪಣೆ

Ramalinga-reddy

ಹೊಸ ಬಸ್‌ಗಳಲ್ಲಿ ಧ್ವನಿ ಸ್ಪಂದನ ಉಪಕರಣ ಅಳವಡಿಕೆ: ಸಚಿವ ರಾಮಲಿಂಗಾ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Land Acquisition: ಭೂಸ್ವಾಧೀನ ಹೋರಾಟದಲ್ಲಿ ಕಾಣದ ಕೈಗಳ ಕೈವಾಡ

Land Acquisition: ಭೂಸ್ವಾಧೀನ ಹೋರಾಟದಲ್ಲಿ ಕಾಣದ ಕೈಗಳ ಕೈವಾಡ

BBMP: ಸೊರಗಿದ ಬೀದಿ ನಾಯಿಗಷ್ಟೇ ಆಹಾರ: ಬಿಬಿಎಂಪಿ

BBMP: ಸೊರಗಿದ ಬೀದಿ ನಾಯಿಗಷ್ಟೇ ಆಹಾರ: ಬಿಬಿಎಂಪಿ

6

Crime: ಮದ್ಯದ ಅಮಲಿನಲ್ಲಿ ಸ್ನೇಹಿತನಿಗೆ ಬಾಟಲಿಯಿಂದ ಇರಿದು ಹಲ್ಲೆ

Bengaluru: ವಕೀಲ ಎಂದು ಹೇಳಿ ಪೊಲೀಸರಿಗೆ ಧಮ್ಕಿ: ಬಂಧನ

Bengaluru: ವಕೀಲ ಎಂದು ಹೇಳಿ ಪೊಲೀಸರಿಗೆ ಧಮ್ಕಿ: ಬಂಧನ

4

ಮಕ್ಕಳ ಬಿಸಿಯೂಟಕ್ಕೆ 12, ನಾಯಿಗೆ 20 ವೆಚ್ಚ: ಶಾಸಕ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಮಂಗಳೂರು ಕಾನೂನು ಸುವ್ಯವಸ್ಥೆ ಡಿಸಿಪಿ ಸೇರಿದಂತೆ 34 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Koppala: 40 ದಿನದಲ್ಲಿ ಹುಲಿಗೆಮ್ಮ ದೇವಿಗೆ 1.17 ಕೋಟಿ ಆದಾಯ

Koppala: 40 ದಿನದಲ್ಲಿ ಹುಲಿಗೆಮ್ಮ ದೇವಿಗೆ 1.17 ಕೋಟಿ ಆದಾಯ

Sarojadevi-1

ಬೆಳ್ಳಿಪರದೆಯ ಬೆರಗು ಕರುನಾಡಿನ ಮಹಿಳಾ ಸೂಪರ್‌ಸ್ಟಾರ್‌ ಬಿ.ಸರೋಜಾ ದೇವಿ

wild-Animal

Editorial: ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಕ್ರಮ ಅತ್ಯಗತ್ಯ

Horoscope: ಈ ರಾಶಿಯವರಿಗೆ ಎಲ್ಲ ರೀತಿಯಲ್ಲೂ ಅನುಕೂಲದ ದಿನ

Horoscope: ಈ ರಾಶಿಯವರಿಗೆ ಎಲ್ಲ ರೀತಿಯಲ್ಲೂ ಅನುಕೂಲದ ದಿನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.