ಬಜೆಟ್ ನಲ್ಲಿ ಅಳಿವು ಉಳಿವು ಏನು ಇಲ್ಲ,ಇದೊಂದು ಸಪ್ಪೆ ಬಜೆಟ್: ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ
Team Udayavani, Mar 5, 2022, 2:47 PM IST
ನೆಲಮಂಗಲ : ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟಕ್ಕೆ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಯವರಿಂದ ಚಾಲನೆ ನೀಡಿದರು.
ಈ ವೇಳೆ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಜೆಟ್ ನಲ್ಲಿ ಅಳಿವು ಉಳಿವು ಏನು ಇಲ್ಲ ಸಪ್ಪೆ ಬಜೆಟ್. ಬಡವರಿಗೆ ಕೇವಲ 2 ಲಕ್ಷ ಸೂರು ಕೊಡಲು ತೀರ್ಮಾನಿಸಿದ್ದಾರೆ 30 ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಲಕ್ಷಾಂತರ ಜನ ಇದ್ದಾರೆ. ಬಜೆಟ್ ನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಒಳ್ಳೆಯ ಬಜೆಟ್ ಕೊಟ್ಟಿಲ್ಲ ಎಂದರು.
ಸರ್ಕಾರಿ ನೌಕರರ ಕೆಲಸವನ್ನು ಗುರುತಿಸಿ ಟಿಎಡಿಎ ಹೆಚ್ಚಳ ಮಾಡಿಲ್ಲ. ದೇಶದ ಬೆನ್ನೆಲುಬಾದ ರೈತರಿಗೆ ಈ ಬಜೆಟ್ ನಲ್ಲಿ ಯಾವುದೇ ಸ್ಕೀಮ್ ಇಲ್ಲ. ಇದೊಂದು ಸಪ್ಪೆ ಬಜೆಟ್ ಎಂದು ಹೇಳಿದರು.
ಸಂದರ್ಭದಲ್ಲಿ ತಾಪಂ ಇಓ ಎಲ್. ಮೋಹನ್. ಬಿಇಓ ಕೆ.ಸಿ.ರಮೇಶ್.ಸರಕಾರಿ ನೌಕರರ ಸಂಘದ ಅಧ್ಯಕ್ಷ ವಾದುದೇವ್ ಮೂರ್ತಿ ಮತ್ತಿತರರು ಭಾಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ
ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್ನದ್ದು: ಮೀನಾಕ್ಷಿ ಲೇಖಿ
Lok Sabha Elections; ಕಾಂಗ್ರೆಸ್ಗೆ ಉತ್ತಮ ಅವಕಾಶ: ದಿನೇಶ್ ಗುಂಡೂರಾವ್