ಶ್ವಾನಗಳೊಂದಿಗೆ ಪ್ರೇಮಿಗಳ ದಿನಾಚರಣೆ


Team Udayavani, Feb 15, 2021, 2:34 PM IST

ಶ್ವಾನಗಳೊಂದಿಗೆ ಪ್ರೇಮಿಗಳ ದಿನಾಚರಣೆ

ಆನೇಕಲ್‌: ವಿಶ್ವದೆಲ್ಲಡೆ ಫೆ.14 ಪ್ರೇಮಿಗಳ ದಿನವಾಗಿ ಆಚರಿಸಿದರೇ, ಇಲ್ಲೊಂದು ತಂಡ ಪ್ರೇಮಿಗಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿ ವಿಶಿಷ್ಟತೆ ಮೆರೆದಿದೆ.

40ಕ್ಕೂ ಹೆಚ್ಚು ದೇಶ, ವಿದೇಶಿ ತಳಿಗಳ 80ಕ್ಕೂ ಹೆಚ್ಚು ಶ್ವಾನಗಳೊಂದಿಗೆ ವಿಶ್ವ ಪ್ರೇಮಿಗಳ ದಿನಾಚರಣೆ ವಿಭಿನ್ನವಾಗಿ ಆಚರಿಸಲಾಯಿತು.

ಸಾಕು ಶ್ವಾನಗಳು ಭಾಗಿ: ತಾಲೂಕಿನ ಬನ್ನೇರುಘಟ್ಟ ಸಮೀಪದ ಜಂಬೂಸವಾರಿ ದಿನ್ನೆ ಬಳಿಯ ಪೆಟಲ್‌ ಫಿಟ್‌ನೆಸ್‌ ಅಂಡ್‌ ನ್ಪೋರ್ಟ್ಸ್ ಸ್ಟುಡಿಯೋನಲ್ಲಿ ಕೆ.9 ಗುರುಕುಲ(ಶ್ವಾನ ತರಬೇತಿ ಸಂಸ್ಥೆ) ಸಂಯುಕ್ತಾಶ್ರಯ ದಲ್ಲಿ ವಿಶಿಷ್ಟವಾಗಿ ಪ್ರೇಮಿಗಳ ದಿನ ಆಚರಿಸಲಾಯಿತು. ಬೆಳಗ್ಗೆ 8 ಗಂಟೆಗೆ ನೋಂದಣಿಯೊಂದಿಗೆ ಆರಂಭವಾದ ಆಚರಣೆಗೆ ಬೆಂಗಳೂರಿನ ವಿವಿಧ ಭಾಗಗಳಿಂದ ತಮ್ಮ ಮೆಚ್ಚಿನ ಸಾಕು ಶ್ವಾನಗಳೊಂದಿಗೆ ಹಾಜರಿದ್ದರು.

ಕೇಕ್‌ ಕಟ್‌ ಮಾಡಿದ ಸಿಂಬಾ: ಕರ್ನಾಟಕದ ಹೆಮ್ಮೆಯ ದೇಶಿ ತಳಿ ಮುದೋಳ ಸೇರಿದಂತೆವಿದೇಶದ ಇಂಗ್ಲೆಂಡ್‌, ಜರ್ಮನ್‌ ದೇಶಗಳ ವಿವಿಧತಳಿ ಶ್ವಾನಗಳು ಆಚರಣೆಯಲ್ಲಿ ಪಾಲ್ಗೊಂಡಿದ್ದವು. ಶ್ವಾನಗಳಿಗಾಗಿ ವಿಶೇಷ ಕೇಕ್‌ ತಂದು ನಾನು ಮತ್ತುಗುಂಡ ಸಿನಿಮಾದ ಹೀರೋ ಶ್ವಾನ ಸಿಂಬಾ ಮೂಲಕಕೇಕ್‌ ಕಟ್‌ ಮಾಡಿ ಪ್ರೇಮಿಗಳ ದಿನಾಚಣೆಗೆ ಚಾಲನೆ ನೀಡಲಾಯಿತು.

150ಕ್ಕೂ ಹೆಚ್ಚು ಮಾಲೀಕರು ಭಾಗಿ: ಶ್ವಾನಗಳೊಂದಿಗೆ ಮಾಲೀಕರಿಗಾಗಿ ಮ್ಯೂಸಿಕಲ್‌ ಚೇರ್‌, ಲೆಮೆನ್‌ ಅಂಡ್‌ ಸ್ಪೂನ್‌ ಕ್ರೀಡೆಗಳನ್ನು ಶ್ವಾನಗಳ ವಯಸ್ಸಿನ ಅಂತರ ದಲ್ಲಿ ನಡೆಸಲಾಯಿತು. ವಿಜೇತ ಶ್ವಾನಗಳಿಗೆಮೆಡಲ್‌ ಮತ್ತು ಟ್ರೋಫಿ ನೀಡಲಾಯಿತು. 150ಕ್ಕೂಹೆಚ್ಚು ಶ್ವಾನ ಪ್ರೇಮಿಗಳು, ಮಾಲೀಕರು ಭಾಗವಹಿಸಿದ್ದರು.

ಪ್ರೀತಿ, ಪ್ರೇಮ ಮನುಷ್ಯರಿಗೆ ಸೀಮಿತವಲ್ಲ: ಶ್ವಾನ ಪ್ರೇಮಿಗಳ ದಿನಾಚರಣೆಗೆ ವೇದಿಕೆ ಕಲ್ಪಿಸಿದ ಪೆಟಲ್‌ ಫಿಟ್‌ನೆಸ್‌ ಅಂಡ್‌ ನ್ಪೋಟ್ಸ್‌ ಸ್ಟುಡಿಯೋ ಮಾಲಿಕರಾದಅಂಜಲಿ ಮಾತನಾಡಿ, ಪ್ರೀತಿ, ಪ್ರೇಮ ಎಂಬುದು ಕೇವಲ ಮನುಷ್ಯರಿಗೆ ಸೀಮಿತವಾಗಿಲ್ಲ. ಮಾತು ಬಾರದ ಶ್ವಾನಗಳಲ್ಲೂ ಭಾವನೆಗಳಿರುತ್ತದೆ. ಶ್ವಾನಗಳಿಗೆಮಾತು ಬಾರದು ಎಂಬುದು ಬಿಟ್ಟರೆ ನಮ್ಮಂತೆ ಅವುಗಳು ಪ್ರೀತಿಯನ್ನು ಹಂಚಿಕೊಳ್ಳುತ್ತವೆ. ಹಾಗಾಗಿ ನಾವು ಶ್ವಾನಗಳೊಂದಿಗೆ ಪ್ರೇಮಿಗಳ ದಿನಾಚರಣೆ ಕಾರ್ಯಕ್ರಮ ನಡೆಸಿದೆವು ಎಂದು ಹೇಳಿದರು.

ಕೆ 9 ಗುರುಕುಲ ತಂಡದ ವೇಣು, ವರುಣ್‌ ಹಾಗೂ ಪೆಟಲ್‌ ಫಿಟ್‌ನೆಸ್‌ ಅಂಡ್‌ ನ್ಪೋರ್ಟ್ಸ್ ತಂಡದ ಅನಿಶಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸದಸ್ಯರಿಂದ ತರಬೇತಿ :

ಪ್ರೇಮಿಗಳ ದಿನಾಚರಣೆ ಆಯೋಜಕ ಕೆ.9 ಗುರುಕುಲ ತಂಡದ ಸ್ವಾಮಿ ಮಾತನಾಡಿ, ಎಲ್ಲೆಡೆ ಪ್ರೇಮಿಗಳು ಮಾತ್ರ ವ್ಯಾಲೆಂಟೈನ್ಸ್‌ ಡೇಆಚರಿಸುತ್ತಾರೆ. ಆದರೆ, ನಾವು ನಮ್ಮ ಮೆಚ್ಚಿನ ಶ್ವಾನಗಳೊಂದಿಗೆ ಪ್ರೇಮಿಗಳ ದಿನಾಚರಣೆಆಚರಿಸುತ್ತಿದ್ದೇವೆ. ನಮ್ಮದು ಕೆ.9 ಗುರುಕುಲ ಶ್ವಾನತರಬೇತಿ ಸಂಸ್ಥೆ, ಬೆಂಗಳೂರಿನ ವಿವಿಧ ಕಡೆಗಳಲ್ಲಿ 30ಕ್ಕೂ ಹೆಚ್ಚು ಸದಸ್ಯರು ನೂರಾರು ಶ್ವಾನಗಳಿಗೆ ತರಬೇತಿ ನೀಡುತ್ತಿದ್ದಾರೆ. ನಾವು ಇಂತಹ ವಿಶಿಷ್ಟ ಆಚರಣೆ ನಡೆಸುತ್ತಾ ಬಂದಿದ್ದೇವೆ ಎಂದರು.

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.