ಸ್ಮಾರಕಗಳು ದೇಶದ ಸಾಂಸ್ಕೃತಿಕ ಕುರುಹು

ಸ್ಥಿತ್ಯಂತರ ಪಡೆದಂತೆ ಅದರ ರಚನೆಯಲ್ಲಿಯೂ ರೂಪಾಂತರವೂಗೊಂಡಿದೆ.

Team Udayavani, Apr 20, 2021, 6:51 PM IST

Desha

ಬಸವಕಲ್ಯಾಣ: ಚಾರಿತ್ರಿಕ ಸ್ಮಾರಕಗಳು ದೇಶ-ಕಾಲದ ಸಾಂಸ್ಕೃತಿಕ ಕುರುಹುಗಳಾಗಿವೆ. ಹೊಸ ತಲೆಮಾರಿಗೆ ಹಳೆಯ ಸ್ಮಾರಕಗಳು ಮುಕ್ಕಿಲ್ಲದಂತೆ ವರ್ಗಾಯಿಸುವ ಹೊಣೆಗಾರಿಕೆ ಪ್ರತಿಯೊಬ್ಬದರಾಗಿದೆ ಎಂದು ಬಿಕೆಡಿಬಿ ತಹಶೀಲ್ದಾರ್‌ ಮೀನಾಕುಮಾರಿ ಬೋರಾಳಕರ್‌ ಹೇಳಿದರು.

ಪರಂಪರೆ ದಿನದ ಪ್ರಯುಕ್ತ ಡಾ| ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಆಶ್ರಯದಲ್ಲಿ ನಗರದ ಕೋಟೆಯಲ್ಲಿ ಆಯೋಜಿಸಿದ್ದ 55ನೇ ಉಪನ್ಯಾಸ ಪ್ರಾಚೀನ ಸ್ಮಾರಕಗಳ ಸಂಕಥನ ಮತ್ತು ಸಂರಕ್ಷಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಬಸವಕಲ್ಯಾಣದ ಕೋಟೆ ಮತ್ತು ಶರಣರ ಸ್ಮಾರಕಗಳು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದರು.

ಸ್ಥಳೀಯ ಸ್ಮಾರಕಗಳು ಅತಿ ಮೌಲ್ಯ ಹೊಂದಿದ್ದು, ಅವು ಸ್ಥಳೀಯ ಚರಿತ್ರೆಯನ್ನು ವಿಶ್ವಾತ್ಮಕ ನೆಲೆಗೆ ನಿಲ್ಲಿಸಲು ಬಹುದೊಡ್ಡ ಆಕರಗಳಾಗಿವೆ. ಸ್ಮಾರಕಗಳ ರಕ್ಷಣೆಗೆ ಸರಕಾರದ ಜೊತೆಗೆ ಸಾರ್ವಜನಿಕರ ಕಾಳಜಿಯು ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಬ್ದುಲ್‌ ಮಾಜಿದ್‌ ಮಣಿಯಾರ್‌ ಮಾತನಾಡಿ, ಬಸವಾದಿ ಶರಣರಷ್ಟೇ ಸೂಫಿತತ್ವವೂ ಬಸವಕಲ್ಯಾಣದಲ್ಲಿ ಚೈತನ್ಯ ಪಡೆದಿತ್ತು. ಬಹುತ್ವ ದೊಂದಿಗೆ ಸಹಬಾಳ್ವೆ, ಸಮನ್ವಯತೆಯ ನೆಯ್ಗೆ ಈ ನೆಲದ ಸತ್ವವಾಗಿದೆ ಎಂದರು. ಕೇಂದ್ರೀಯ ವಿವಿ ಪ್ರಾಧ್ಯಾಪಕ ಮಹಮದ್‌ ಮೌಸಿನ್‌ ಖಾನ್‌ ಮಾತನಾಡಿ, ಬಸವಕಲ್ಯಾಣ ಕೋಟೆ ಅತ್ಯಂತ ಪ್ರಾಚೀನವಾದದು. ಅದು ಚಾಲುಕ್ಯರಿಂದ ನಿಜಾಮನ ಆಳ್ವಿಕೆಯ ಸ್ಥಿತ್ಯಂತರ ಪಡೆದಂತೆ ಅದರ ರಚನೆಯಲ್ಲಿಯೂ ರೂಪಾಂತರವೂಗೊಂಡಿದೆ. ಈ ಕೋಟೆಯ ಚರಿತ್ರೆ, ಶಿಲ್ಪ, ರಚನಾ ವಿಧಾನಗಳು ವಿಶ್ವವ್ಯಾಪಿ ಪರಿಚಯಸುವ ಕಾರ್ಯ ಅಗತ್ಯ ಎಂದರು.

ಕಮಲಾಪುರ ಪ್ರೊ. ಬೇಷನರಿ ತಹಶೀಲ್ದಾರ್‌ ಮೌಸಿನ್‌ ಅಹಮದ್‌ ಮತ್ತು ಡಾ.ಭಿಮಾಶಂಕರ ಬಿರಾದಾರ್‌ ಮಾತನಾಡಿದರು. ಹೈದ್ರಾಬಾದ ಮೌಲಾನಾ ಆಜಾದ್‌ ಉರ್ದು ರಾಷ್ಟ್ರೀಯ ವಿವಿಯ ಸಹಾಯಕ ಪ್ರಾಧ್ಯಾಪಕ ಮುಜಾಮಿಲ್‌ ಖಾದ್ರಿ, ಪ್ರತಿಷ್ಠಾನದಅಧ್ಯಕ್ಷ ಎಸ್‌.ಜಿ.ಹುಡೆದ್‌, ನಾಗಪ್ಪ ನಿಣ್ಣೆ, ನ್ಯಾಯವಾದಿ ಪ್ರಕೃತಿ ಬೋರಾಳಕರ,ಮೊಹಮದ್‌ ಅಲಿ ಖಾನ್‌, ಶೇರ ಅಲಿ, ಬಷೀರ್‌ ಅಹ್ಮದ್‌ ಗೋಬರೆ, ನವಾಜ ಅಹ್ಮದ್‌, ಅಸಾದುಲ್ಲಾಖಾನ್‌, ಆಸೀಫ್‌ ಅಲಿ ಇದ್ದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

Bidar ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ರಮೇಶ ಕುಮಾರ್ ಪಾಂಡೆ ನಿಧನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

1-eqwewqeqwe

Bidar; ಬಿಜೆಪಿಗೆ ನಾಗಮಾರಪಳ್ಳಿ ಕುಟುಂಬದ ಬೆಂಬಲ

Bidar; ಬಿರುಗಾಳಿ ಸಹಿತ ಭಾರಿ ಮಳೆಗೆ ಅಪಾರ ಹಾನಿ; ಮಾವು ಬೆಳೆಗಾರರಿಗೆ ನಷ್ಟ

Bidar; ಬಿರುಗಾಳಿ ಸಹಿತ ಭಾರಿ ಮಳೆಗೆ ಅಪಾರ ಹಾನಿ; ಮಾವು ಬೆಳೆಗಾರರಿಗೆ ನಷ್ಟ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.