ಮುದ್ದೇಬಿಹಾಳ: ಹಾವು ಕಚ್ಚಿ ವ್ಯಕ್ತಿ ಸಾವು
Team Udayavani, May 26, 2022, 2:18 PM IST
ಮುದ್ದೇಬಿಹಾಳ: ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ವಿಷದ ಹಾವು ಕಚ್ಚಿ ವ್ಯಕ್ತಿಯೋಬ್ಬರು ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿ ಮಂಜುನಾಥ ತಳವಾರ (35) ಎಂದು ಗುರುತಿಸಲಾಗಿದೆ. ರಾತ್ರಿ ಹೊಲಕ್ಕೆ ಹೋಗಿ ಬೆಳೆಗೆ ನೀರು ಬಿಟ್ಟು ಮಲಗಿ ನಿದ್ರೆ ಹೋಗಿದ್ದಾಗ ಈ ಘಟನೆ ನಡೆದಿದೆ. ಶವವನ್ನು ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರ್ಸೆಂಟೇಜ್ ಸರ್ಕಾರದ ವರದಿ ಕೇಳಲು ವರ್ಷ ಬೇಕೇ : ಎಂ.ಬಿ.ಪಾಟೀಲ್ ಪ್ರಶ್ನೆ
ಉದ್ಯೋಗ ನೀತಿ ವಿರುದ್ಧ ಎಐಡಿಎಒ ಕಾರ್ಯಕರ್ತರ ತೀವ್ರ ಆಕ್ರೋಶ
ಸೈದ್ಧಾಂತಿಕ ವೈರುಧ್ಯದ ಪಕ್ಷಗಳ ಸರ್ಕಾರದ ಪತನಕ್ಕೆ ಬಿಜೆಪಿ ಹೊಣೆಯಲ್ಲ: ಸಚಿವ ನಿರಾಣಿ
ವಿಜಯಪುರ: 34 ಲಕ್ಷ ರೂ. ಮೌಲ್ಯದ 763 ಕೆಜಿ ಮಾದಕ ವಸ್ತು ನಾಶ
ಅಗ್ನಿಅನಾಹುತಕ್ಕೆ ಗಾದಿ ಗೋದಾಮು ಭಸ್ಮ : ಲಕ್ಷಾಂತರ ರೂ. ಮೌಲ್ಯದ ಸೊತ್ತು ಬೆಂಕಿಗಾಹುತಿ