ಐಎಂಎ ಪದಾಧಿಕಾರಿಗಳ ಆಯ್ಕೆ
Team Udayavani, Jun 8, 2020, 7:22 AM IST
ತಾಳಿಕೋಟೆ: ಪಟ್ಟಣದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನೂತನ ಪದಾಧಿಕಾರಿಗಳನ್ನು ರವಿವಾರ ಆಯ್ಕೆಮಾಡಲಾಯಿತು.
ಅಧ್ಯಕ್ಷೆಯಾಗಿ ಡಾ| ಗಂಗಾಂಬಿಕಾ ಪಾಟೀಲ, ಕಾರ್ಯದರ್ಶಿಯಾಗಿ , ಡಾ| ಆನಂದ ಭಟ್ಟ, ಖಜಾಂಚಿಯಾಗಿ ಡಾ| ಸತೀಶ ತಿವಾರಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ| ಎನ್.ಎಲ್ ಶೆಟ್ಟಿ, ಡಾ| ಬಿ.ಎಸ್.ಯಾದವಾಡ, ಡಾ| ಪಿ.ಎಸ್. ಅಗರವಾಲ, ಡಾ| ವಿ.ಎಸ್.ಕಾರ್ಚಿ, ಡಾ| ಐ.ಬಿ.ತಳ್ಳೊಳ್ಳಿ, ಡಾ| ಶ್ರೀಶೈಲ ಹುಕ್ಕೇರಿ, ಡಾ| ಕೋರಿ, ಡಾ| ಕಮಲಾ ಸಜ್ಜನ, ಡಾ| ಸರೋಜಿನಿ ಕಾರ್ಚಿ, ಡಾ| ಪ್ರಿಯಾ ಭಟ್ಟ ಇದ್ದರು. ಕೊರೊನಾ ವಾರಿಯರ್ಸ್ರಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ| ಶ್ರೀಶೈಲ ಹುಕ್ಕೇರಿ ಹಾಗೂ ಡಾ| ಸತೀಶ ತಿವಾರಿ ಅವರನ್ನು ಇದೇ ಸಮಯದಲ್ಲಿ ಸನ್ಮಾನಿಸಿಸಲಾಯಿತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!