ಚಾ.ನಗರ ಜಿಲ್ಲೆಯಲ್ಲಿ 13 ಹೊಸ ಕೋವಿಡ್ ಪ್ರಕರಣ: 18 ಮಂದಿ ಡಿಸ್ಚಾರ್ಜ್


Team Udayavani, Jul 10, 2020, 6:56 PM IST

ಚಾ.ನಗರ ಜಿಲ್ಲೆಯಲ್ಲಿ 13 ಹೊಸ ಕೋವಿಡ್ ಪ್ರಕರಣ: 18 ಮಂದಿ ಡಿಸ್ಚಾರ್ಜ್

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 13 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 96 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.

ಇದುವರೆಗೆ ಒಟ್ಟಾರೆ ಜಿಲ್ಲೆಯಲ್ಲಿ 145 ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ 49 ಮಂದಿ ಗುಣಮುಖರಾಗಿದ್ದಾರೆ. ಶುಕ್ರವಾರ 449 ಮಾದರಿಗಳ ಪರೀಕ್ಷೆಯಲ್ಲಿ 13 ದೃಢಪಟ್ಟಿದ್ದು, ಇನ್ನೂ 1654 ಮಾದರಿಗಳ ಫಲಿತಾಂಶ ನಿರೀಕ್ಷಿಸಲಾಗಿದೆ.

ಶುಕ್ರವಾರದ ಪ್ರಕರಣಗಳಲ್ಲಿ, ಗುಂಡ್ಲುಪೇಟೆ 6, ಚಾಮರಾಜನಗರ 4, ಕೊಳ್ಳೇಗಾಲ 2 ಮತ್ತು ಯಳಂದೂರಿನಿಂದ 1 ಪ್ರಕರಣ ವರದಿಯಾಗಿವೆ.

ರೋಗಿ ಸಂಖ್ಯೆ 134: 24 ವರ್ಷದ ಯುವತಿ, ಚಂಗಚಹಳ್ಳಿ,ಯಳಂದೂರು. ಸಂಖ್ಯೆ 135: 24 ವರ್ಷದ   ಯುವಕ ಕುಣಗಹಳ್ಳಿ, ಗುಂಡ್ಲುಪೇಟೆ. ಸಂಖ್ಯೆ 136: 70 ವರ್ಷದ ವೃದ್ಧ, ತೆರಕಣಾಂಬಿ, ಗುಂಡ್ಲುಪೇಟೆ. 137: 50 ವರ್ಷದ ವ್ಯಕ್ತಿ ಸಂತೆಮಾಳ, ಗುಂಡ್ಲುಪೇಟೆ. 138: 31 ವರ್ಷದ ಯುವತಿ, ಬೀರನಬೀದಿ, ಕೊಳ್ಳೇಗಾಲ, 139: 31 ವರ್ಷದ ಯುವತಿ, ಚೆನ್ನಿಪುರದಮೋಳೆ, ಚಾಮರಾಜನಗರ. 140: 42 ವರ್ಷದ ವ್ಯಕ್ತಿ ಚೆನ್ನಿಪುರದಮೋಳೆ, ಚಾಮರಾಜನಗರ. 141: 43 ವರ್ಷದ  ಮಹಿಳೆ, ಗರಡಿ ರಸ್ತೆ, ಕೊಳ್ಳೇಗಾಲ, 142: 38 ವರ್ಷದ ವ್ಯಕ್ತಿ, ಮುಬಾರಕ್ ಮೊಹಲ್ಲ, ಚಾಮರಾಜನಗರ. 143: 25 ವರ್ಷದ ಗರ್ಭಿಣಿ, ಮಂಗಲ ಗ್ರಾಮ, ಚಾಮರಾಜನಗರ. 144: 29 ವರ್ಷದ ಯುವತಿ, ಗುಂಡ್ಲುಪೇಟೆ, 145: 42 ವರ್ಷದ ಮಹಿಳೆ, ಶೆಟ್ಟರಹುಂಡಿ, ಗುಂಡ್ಲುಪೇಟೆ. 146: 45 ವರ್ಷದ ವ್ಯಕ್ತಿ, ದೊಡ್ಡತುಪ್ಪೂರು, ಗುಂಡ್ಲುಪೇಟೆ.

ಇವರೆಲ್ಲರೂ ಚಾಮರಾಜನಗರದ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶುಕ್ರವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರಲ್ಲಿ ಗುಂಡ್ಲುಪೇಟೆ ಪಟ್ಟಣ ಮತ್ತು ತಾಲೂಕಿನ 14 ಮಂದಿ, ಚಾಮರಾಜನಗರ ಪಟ್ಟಣ ಮತ್ತು ತಾಲೂಕಿನ 3 ಮಂದಿ ಹಾಗೂ ಬೆಂಗಳೂರಿನ ಗೊರಗುಂಟೆಪಾಳ್ಯದ ಓರ್ವ ಇದ್ದಾರೆ

ಟಾಪ್ ನ್ಯೂಸ್

1-daadas

ಮಂಗಳೂರು,ಉಡುಪಿಯಲ್ಲಿ ನಾಳೆಯಿಂದ ರಂಜಾನ್ ಉಪವಾಸ ಆರಂಭ

1-d-aasddasd

ಕೋವಿಡ್ ಪರಿಸ್ಥಿತಿ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

1-wwewqeqwe

ಪರಾರಿಯಾಗುವ ವೇಳೆ ಗುರುದ್ವಾರಕ್ಕೆ ನುಸುಳಿ ಅಟ್ಟಹಾಸ ತೋರಿದ್ದ ಅಮೃತಪಾಲ್ ಸಿಂಗ್

death

ಕಾಂಚೀಪುರಂ ಪಟಾಕಿ ಘಟಕದಲ್ಲಿ ಅಗ್ನಿ ಅವಘಡ ; ಕನಿಷ್ಠ 8 ಜನ ಮೃತ್ಯು

1-saddsdsadd

ವಿದೇಶಿ ಭಾಷೆಗಳಲ್ಲೂ ಕಾಂತಾರ ಹವಾ; ಜಪಾನಿ ಭಾಷೆಯಲ್ಲೂ ರಿಲೀಸ್‌ ಮಾಡಲು ಬೇಡಿಕೆ

1-3qeqwreqwrw3

ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟ ನಟಿ ಹರಿಪ್ರಿಯಾ

1-wwewqewq

ಭಟ್ಕಳ: ಮುಸ್ಲಿಂ ಅಭ್ಯರ್ಥಿಗಳನ್ನು ಬೆಂಬಲಿಸದಿರಲು ಇಸ್ಲಾ-ವ-ತಂಝೀಮ್ ನಿರ್ಣಯ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

Argentine tourist, who visited Taj Mahal test positive for covid

ತಾಜ್ ಮಹಲ್ ನೋಡಲು ಬಂದ ಅರ್ಜೆಂಟೀನಾ ಪ್ರವಾಸಿಗೆ ಕೋವಿಡ್; ವ್ಯಕ್ತಿ ನಾಪತ್ತೆ!

thumb-1

ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆಗೆ ದರ ನಿಗದಿ; ಖಾಸಗಿ/ಸರ್ಕಾರಿ ಆಸ್ಪತ್ರೆಯಲ್ಲಿ ದರ ಎಷ್ಟು?

ದೇಶದಲ್ಲಿಂದು ಕೋವಿಡ್ ಚಿಕಿತ್ಸಾ ತಾಲೀಮು: ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವರು

ದೇಶದಲ್ಲಿಂದು ಕೋವಿಡ್ ಚಿಕಿತ್ಸಾ ತಾಲೀಮು: ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವರು

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

1-daadas

ಮಂಗಳೂರು,ಉಡುಪಿಯಲ್ಲಿ ನಾಳೆಯಿಂದ ರಂಜಾನ್ ಉಪವಾಸ ಆರಂಭ

1-sadsasad

ಸರಣಿ ನಿರ್ಣಾಯಕ ಪಂದ್ಯ: ಆಸೀಸ್ 269ಕ್ಕೆ ಆಲೌಟ್ ಮಾಡಿದ ಟೀಮ್ ಇಂಡಿಯಾ

1-adassad

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಯುನಿಕೋರ್ಟ್‌ ದಿನ

1-ffsdfsf

ಮಹಾಲಿಂಗೇಶ್ವರ ಜಟೋತ್ಸವಕ್ಕೆ ಜನ ಸಾಗರ ;ದೇವರ ಮೊರೆ ಹೋದ ರಾಜಕಾರಣಿಗಳು

1-qweqw

ಕುಷ್ಟಗಿ:ಭಕ್ತ ಜನಸಾಗರದ ಮಧ್ಯೆ ಶ್ರೀ ವೀರಭದ್ರೇಶ್ವರ ಜಾತ್ರಾಮಹೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.