ದಿನಸಿ ಕಿಟ್ ವಿತರಣೆ
Team Udayavani, Jun 14, 2021, 9:08 PM IST
ಚಿಕ್ಕಬಳ್ಳಾಪುರ: ಜಿಲ್ಲೆ ಮತ್ತು ತಾಲೂಕಿನ ಕನ್ನಡ ಕ್ರೈಸ್ತರರಕ್ಷಣಾ ವೇದಿಕೆಯಿಂದ ಜಿಲ್ಲಾಧ್ಯಕ್ಷ ಜೆ.ಸುರೇಶ್ಬಾಬುಅವರ ಪತ್ನಿ ರಾಣಿ ಅವರ ಹುಟ್ಟುಹಬ್ಬದ ಅಂಗವಾಗಿ ಕೋವಿಡ್ನಿಂದ ಕಷ್ಟದಲ್ಲಿರುವ ದಿವ್ಯಾಂಗರಿಗೆ, ಬಡಜನರಿಗೆ ದಿನಸಿ ವಿತರಿಸಿ, ಊಟದ ವ್ಯವಸ್ಥೆಮಾಡಲಾಗಿತ್ತು.
ಈ ವೇಳೆ ಸುರೇಶ್ ಬಾಬು ಮಾತನಾಡಿ,ಒಂದೂವರೆ ವರ್ಷದಿಂದ ಕೋವಿಡ್-19ನಿಂದ ಜನತೆಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ದಿವ್ಯಾಂಗರಿಗೆ, ಬಡ ಜನರಿಗೆದಿನಸಿ ಕಿಟ್ ಜೊತೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.ನಮ್ಮ ಸಂಘಟನೆ ವತಿಯಿಂದ ಅನೇಕ ಸಮಾಜಮುಖೀ ಕೆಲಸಗಳನ್ನು ಮಾಡುತ್ತಲೇ ಬರುತ್ತಿದ್ದೇವೆ.
ಇನ್ನು ಮುಂದೆಯೂ ನಮ್ಮ ಸಂಘಟನೆ ಸಮಾಜಮುಖೀಕೆಲಸ ಮಾಡುತ್ತದೆ ಎಂದು ತಿಳಿಸಿದರು.ಸಿಎಸ್ಐ ಸಭಾಪಾಲಕರಾದ ಸೋಲೋಮನ್ಪಾಲ್ ಅಯ್ಯಣ್ಣ, ರಾಣಿ, ರತ್ನಮ್ಮ,ಕುಟುಂಬದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ