ಕಾಡಿನಿಂದ ನಾಡಿಗೆಡೆಗೆ ವಾನರ ನಡೆ
Team Udayavani, Sep 9, 2021, 5:25 PM IST
ಮೂಡಿಗೆರೆ: ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ವಾನರವೊಂದು ಕಾಡಿನಿಂದ ನಾಡಿಗೆ ಬಂದು ಜನರೊಡನೆ ಬೆರೆತು ಗೆಳೆಯನಾಗಿದ್ದು, ಈ ವಾನರ ಈ ಭಾಗದ ಪ್ರೀತಿ ಪಾತ್ರ ಗೆಳೆಯನಾಗಿದೆ.
ಇದನ್ನೂ ಓದಿ:ಸಂಕಲ್ಪ ಈಡೇರಲು ಗಣೇಶನನ್ನು ಎಷ್ಟು ವರ್ಷ ಪೂಜಿಸಬೇಕು?
ಕೊಟ್ಟಿಗೆಹಾರದ ನಿಸರ್ಗ ಹೋಟೆಲ್ ನ ಪರಿಸರದಲ್ಲಿ ಈ ಮಂಗ ಬೀಡು ಬಿಟ್ಟಿದ್ದು ಹೋಟೆಲ್ ನವರು ನೀಡುವ ಕಾಫಿ, ಟಿ ಯನ್ನು ಮನುಷ್ಯರಂತೆಯೆ ಕುಡಿದು ಲೋಟ ಇಟ್ಟು ಹೋಗುತ್ತದೆ. ಊಟದ ಸಮಯದಲ್ಲಿ ಶಬ್ದ ಮಾಡಿ ಊಟ ಕೇಳಿ ಊಟ ಮಾಡಿ ಹೋಗುತ್ತದೆ. ಸ್ಥಳೀಯರು, ಪ್ರವಾಸಿಗರು ನೀಡುವ ತಿಂಡಿ ತಿನಿಸುಗಳನ್ನು ತಿನ್ನುತ್ತಾ ಈ ವಾನರ ಈಗ ಜನರ ಪ್ರೀತಿಗೆ ಪಾತ್ರರಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
MUST WATCH
ಹೊಸ ಸೇರ್ಪಡೆ
Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ
Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ
Muddebihal: ನೇಹಾ ಕೊಲೆ ಖಂಡಿಸಿ ಪ್ರತಿಭಟನೆ: ಮುಸ್ಲಿಂ ಮುಖಂಡರು ಭಾಗಿ
Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್