ನಿಸಾರ್ ಜೊತೆಗಿನ ಕ್ಷಣ ಮರೆಯಲಾಗದು
Team Udayavani, May 4, 2020, 1:26 PM IST
ಚಿತ್ರದುರ್ಗ: ಕವಿ ಡಾ| ನಿಸಾರ್ ಅಹಮ್ಮದ್ ಅವರೊಂದಿಗೆ ನಿಸರ್ಗ ಗೋವಿಂದರಾಜು
ಚಿತ್ರದುರ್ಗ: ಚಳ್ಳಕೆರೆಯ ಛಾಯಾಗ್ರಾಹಕ ನಿಸರ್ಗ ಗೋವಿಂದರಾಜು ಕಳೆದ ಒಂದು ದಶಕದಿಂದ ಕವಿ ಕೆ.ಎಸ್. ನಿಸಾರ್ ಅಹಮ್ಮದ್ ಅವರ ಮನೆ ಮಗನಂತೆ ಇದ್ದವರು. ನಿವೃತ್ತಿ ಜೀವನದ ಹಲವು ದಿನಗಳನ್ನು ಗೋವಿಂದರಾಜು ಅವರೊಂದಿಗೆ ನಿಸಾರ್ ಕಳೆದಿದ್ದಾರೆ.
ಇಬ್ಬರೂ ಒಟ್ಟಾಗಿ ರಾಜ್ಯ ಸುತ್ತಿದ್ದಾರೆ. 2011ರಲ್ಲಿ ಬೆಳಗಾವಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿಸಾರ್ ಅಹಮ್ಮದ್ ಅವರಿಗೆ ಪರಿಚಯವಾದ ಗೋವಿಂದರಾಜು, ನಿಸಾರ್ ಫೋಟೊಗಳಿರುವ ಆಲ್ಬಂ ಹೊತ್ತು ಅವರ ಮನೆಗೆ ಹೋದಾಗ ಇವರ ಫೋಟೋಗ್ರಫಿಗೆ ಮನಸೋತಿದ್ದರು. ಅಂದಿನಿಂದ ಅವರ ಜತೆಗಿನ ಒಡನಾಟ ಗಾಢವಾಗಿತ್ತು ಎಂದು ಗೋವಿಂದರಾಜು ಕಣ್ಣೀರಾಗುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ