Environment Day ಮುರುಘಾ ಮಠದ ಆಡಳಿತಾಧಿಕಾರಿ ವಿರುದ್ದ ಜನಾಕ್ರೋಶ


Team Udayavani, Jun 4, 2023, 10:28 PM IST

1-wqeqewqe

ಹೊಳಲ್ಕೆರೆ : ಜೂನ್ 5 ವಿಶ್ವ ಪರಿಸರ ದಿನ. ನಮ್ಮ ನೈಸರ್ಗಿಕ ಪರಿಸರವನ್ನು ರಕ್ಷಿಸಲು ನಾವೆಲ್ಲರೂ ಒತ್ತಾಯಿಸುತ್ತೇವೆ. ಅದೆ ರೀತಿಯಲ್ಲಿ ಗಿಡ ನೆಟ್ಟು ಪರಿಸರವನ್ನು ರಕ್ಷಿಸಲು ದೇಶ ರಾಜ್ಯದ ಎಲ್ಲೆಡೆ ಸಂದೇಶಗಳನ್ನು ನೀಡುತ್ತೇವೆ.  ವಿಶ್ವ ಪರಿಸರ ದಿನಕ್ಕೆ ಅಪಕೀರ್ತಿಯಂತೆ ಪಟ್ಟಣದ ಒಂಟಿ ಕಂಬದ ಮುರುಘಾ ಮಠದಲ್ಲಿರುವ ಸಾವಿರಾರು ಮರಗಳ ಮಾರಣಹೋಮ ನಡೆಸಿ ಇಲ್ಲಿನ ಸುಂದರ ಪ್ರಕೃತಿ ಹಾಳು ಗೆಡವಿ ಭಕ್ತರ ಅವಕೃಪೆಗೆ ಒಳಗಾಗಿರುವ ಮುರುಘಾ ಮಠದ ಆಡಳಿತಾಧಿಕಾರಿ ವಿರುದ್ದ ಜನಾಕ್ರೋಶ ವ್ಯಕ್ತವಾಗಿದೆ.

ಚಿತ್ರದುರ್ಗ ಮುರುಘಾ ಮಠದ ಶಾಖಾ ಮಠವಾದ ಪಟ್ಟಣದ ಒಂಟಿ ಕಂಭದ ಮುರುಘ ಮಠದಲ್ಲಿ ಹಿರಿಯ ಜದ್ಗುರು ಲಿ.ಶ್ರೀ ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಸ್ವಾಮಿಗಳ ಐಕ್ಯ ಸ್ಥಳ. ಲಕ್ಯಂತರ ಭಕ್ತರ ಅರಾಧ್ಯ ದೈವ ಎನ್ನಲಾಗಿರುವ ಶ್ರೀ ಮಲ್ಲಿಕಾರ್ಜನ ಮುರುಘಾ ರಾಜೇಂದ್ರ ಸ್ವಾಮಿಗಳ ಇಚ್ಚೆಯಂತೆ ಇಲ್ಲಿ ಐಕ್ಯವಾಗಿದ್ದಾರೆ. ಈ ನಿಟ್ಟಿನಲ್ಲಿ ಇಲ್ಲಿನ ೮೦ ಎಕರೆ ವಿಸ್ತೀರ್ಣದಲ್ಲಿ ಬೃಹತ್ ಉದ್ಯಾನವನ, ಸಾವಿರಾರು ಜಾತಿಗಳ ಮರಗಿಡಗಳು, ಹಣ್ಣು ಹೂವಿನ ಗೀಡಗಳು ಬೆಳೆಸಿ ಅರೆ ಮಲೆನಾಡಿನ ಪ್ರಕೃತಿ ತಾಣವನ್ನಾಗಿ ಸೃಷ್ಟಿಸಲಾಗಿತ್ತು. ಕೋಟಿ ಗಟ್ಟಲೆ ಹಣ ವ್ಯಯಿಸಿದ ಮಠ, ಬರಡಾಗಿದ್ದ ಭೂಮಿಯಲ್ಲಿ ಸುಂದರ ತಾಣವನ್ನಾಗಿ ಸೃಷ್ಟಿಸಿ ಪ್ರವಾಸಿ ತಾಣ ಮಾಡಲಾಗಿತ್ತು.

ಅದರೆ ಜೂನ್ ೫ ವಿಶ್ವ ಪರಿಸರ ದಿನಾಚರಣೆ ಮುನ್ನ ದಿನಗಳಲ್ಲಿ ಇಲ್ಲಿನ ಸಾವಿರಾರು ಮರಗೀಡಗಳನ್ನು ಕಡಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಹುನ್ನಾರ ಕೈಗೊಳ್ಳಲಾಗಿದೆ ಎನ್ನುವ ಸುದ್ದಿ ಜಿಲ್ಲೆಯಲ್ಲಿ ಹರಿದಾಡುತ್ತಿದೆ. ಮಠದಲ್ಲಿರುವ ಮರಗಿಡಗಳನ್ನು ದುರುದ್ದೇಶಪೂರಿತವಾಗಿ ತೆರವುಗೊಳಿಸುತ್ತಿರುವ ಸರಕಾರಿ ಆಡಳಿತಾಧಿಕಾರಿ ವಿರುದ್ದ ಭಕ್ತರು ಆಕ್ರೋಶಗೊಂಡಿದ್ದಾರೆ.

ಒಂಟಿ ಕಂಬದ ಮುರುಘಾ ಮಠದಲ್ಲಿ ಕಳೆದ ೧೫ ದಿನಗಳಿಂದ ಮರಗಳ ಮಾರಣಹೋಮ ನಡೆಯುತ್ತಿದೆ. ಇಲ್ಲಿನ ಉದ್ಯನವನ ನಾಶ ಮಾಡಿದ್ದಾರೆ. ಜನರಿಗೆ ಆಶ್ರಯವಾಗಿದ್ದ ವನ ನಾಶ ಮಾಡುವುದು ಖಂಡನೀಯ. ಆಡಳಿತಾಧಿಕಾರಿ ಮರಗಳನ್ನು ಕಡಿದು ಸಾಗಿಸುತ್ತಿದ್ದಾರೆಂದು ಇಲ್ಲಿನ ಕೆಲಸಗಾರರು ತಿಳಿಸಿದ್ದಾರೆ. ಆಕ್ರಮವಾಗಿ ವನದಲ್ಲಿರುವ ಮರಗಳನ್ನು ಮಾರಣ ಹೋಮ ಮಾಡಿರುವವರ ವಿರುದ್ದ ಕಾನೂನು ಕೈಗೊಳ್ಳಬೇಕು.
* ಜೀತೇಂದ್ರ ಹುಲಿಗುಂಟೆ ಮಠದ ಸಲಹಾ ಸಮಿತಿ ಸದಸ್ಯರು .

ಮಠದಲ್ಲಿರುವ ಅನಗತ್ಯ ಗೀಡಗಳನ್ನು ತೆರವುಗೊಳಿಸುವಂತೆ ತಿಳಿಸಿದೆ. ಅಲ್ಲಿನ ತೋಟಗಳಿಗೆ ತೊಂದರೆ ಅಗುವುದನ್ನು ತಪ್ಪಿಸಲು ಮತ್ತು ಅನಗತ್ಯವಾಗಿರುವ ಒಣಗಿರುವ ಮರಗಳನ್ನು ತೆರವುಗೊಳಿಸಲು ಅಧೇಶ ನೀಡಿದೆ. ಹಾಗಾಗಿ ಮಠದಲ್ಲಿನ ಮರಗಳನ್ನು ತೆರವು ಕೆಲಸ ನಡೆಯುತ್ತಿದೆ.
** ವರ್ಸ್ತದ್ ಮಠ. ಸರಕಾರ ನಿಯೋಜಿತ ಆಡಳಿತಾಧಿಕಾರಿ. ಮುರುಘಾ ಮಠ

ಒಂಟಿ ಕಂಬದ ಮುರುಘಾ ಮಠದಲ್ಲಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಪರವಾನಿಗೆ ನೀಡಿಲ್ಲ. ಕಾನೂನು ಬಾಹಿರವಾಗಿ ಮರಗಳನ್ನು ಕಡಿದು ಹಾಕಿದ್ದಲ್ಲಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ.
ವಸಂತಕುಮಾರ್ ಅರಣ್ಯಾಧಿಕಾರಿ.

ವರದಿ: ಎಸ್. ವೇದಮೂರ್ತಿ ಹೊಳಲ್ಕೆರೆ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.