ಪರಿಸರ ಸಂರಕ್ಷಣೆ ಎಂದರೆ ಮಾನವನ ಸಂರಕ್ಷಣೆ: ಸಾಣೇಹಳ್ಳಿ ಶ್ರೀ
Team Udayavani, Jun 6, 2020, 6:54 AM IST
ಹೊಸದುರ್ಗ: ಪರಿಸರ ಸಂರಕ್ಷಣೆ ಎಂದರೆ ಮಾನವನ ಸಂರಕ್ಷಣೆಯೇ ಆಗಿದೆ. ಮಳೆ, ಬೆಳೆ ಚನ್ನಾಗಿ ಆಗಬೇಕೆಂದರೆ ಪ್ರತಿಯೊಬ್ಬರೂ ವರ್ಷಕ್ಕೆ ಒಂದು ಗಿಡವನ್ನಾದರೂ ನೆಟ್ಟು ಬೆಳಸಲು ಮುಂದಾಗಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ಕರೆ ನೀಡಿದರು.
ತಾಲೂಕಿನ ಸಾಣೇಹಳ್ಳಿಯ ಶ್ರೀ ಮಠದ ಆವರಣದಲ್ಲಿ “ವಿಶ್ವ ಪರಿಸರ ದಿನಾಚರಣೆ’ಯ ಅಂಗವಾಗಿ ಸಸಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್ ಅವಧಿಯಲ್ಲಿ ಸಾಣೇಹಳ್ಳಿ ಶ್ರೀಮಠದ ಸಿಬ್ಬಂದಿ ಶ್ರೀಮಠದ ಅಂಗಳದಲ್ಲಿರುವ ಶಾಲಾ-ಕಾಲೇಜು, ಅತಿಥಿಗ್ರಹ, ವಿದ್ಯಾರ್ಥಿನಿಲಯ, ರಂಗಮಂದಿರ ಮುಂತಾದ ಕಟ್ಟಡಗಳ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದ್ದಾರೆ. ಕಳೆದ ನಾಲ್ಕಾರು ದಿನಗಳಿಂದ ಮಹಾಘನಿ, ಶ್ರೀಗಂಧ, ಮಾವು, ತೇಗ, ಬಿದಿರು, ಸಿಲ್ವರ್, ನುಗ್ಗೆ, ನೇರಳೆ, ಸೀತಾಫಲ, ಹತ್ತಿ, ಪೇರಲ, ಮುಂತಾದ ವಿವಿಧ ಜಾತಿಯ ಸುಮಾರು 1500 ಗಿಡಗಳನ್ನು ಶ್ರಮದಾನದ ಮೂಲಕ ನೆಟ್ಟಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ