ಸೂರ್ಯ-ಚಂದ್ರ ಕಂಬಳ: ಚಾನ್ಸ್ ಓಟದಲ್ಲಿ ಸುರೇಶ್ ಹೊಸ ದಾಖಲೆ
ಬಂಗಾಡಿ, ಕೊಲ್ಲಿ ಸೂರ್ಯ-ಚಂದ್ರ ಕಂಬಳ
Team Udayavani, Mar 8, 2020, 7:30 AM IST
ಬೆಳ್ತಂಗಡಿ: ಜಾನಪದ ಕ್ರೀಡೆ ಕಂಬಳ ಕರೆಯಲ್ಲಿ ದಾಖಲೆ ಬರೆದಿದ್ದ ಅಶ್ವತ್ಥಪುರ ಶ್ರೀನಿವಾಸ ಗೌಡ, ನಿಶಾಂತ್ ಗೌಡ ಅವರಂತೆ ಶನಿವಾರ ನಡೆದ ಬಂಗಾಡಿ, ಕೊಲ್ಲಿ ಸೂರ್ಯಚಂದ್ರ ಜೋಡುಕರೆ ಕಂಬಳದಲ್ಲಿ ಹೊಕ್ಕಾಡಗೋಳಿ ಹಕ್ಕೇರಿ ಸುರೇಶ್ ಅವರು ಚಾನ್ಸ್ ಓಟದಲ್ಲಿ ದಾಖಲೆ ಮಾಡಿ ಗಮನ ಸೆಳೆದಿದ್ದಾರೆ.
ಶನಿವಾರ ನೇಗಿಲು ಹಿರಿಯ ವಿಭಾಗದಲ್ಲಿ ಬೋಳದ ಗುತ್ತು ಸತೀಶ್ ಎ. ಶೆಟ್ಟಿ ಯಜಮಾನರ ಕೋಣವನ್ನು ಚಾನ್ಸ್ ಓಟದಲ್ಲಿ ಓಡಿಸಿದ ಹಕ್ಕೇರಿ ಸುರೇಶ್ ಎಂ. 124 ಮೀಟರ್ ದೂರವನ್ನು 11.64ಸೆ.ನಲ್ಲಿ ಕ್ರಮಿಸಿ 100 ಮೀ. ತುಲನೆ ಮಾಡಿದಾಗ (9.38)ಸೆಕೆಂಡ್ ಗಳಲ್ಲಿ ದೂರವನ್ನು ಕ್ರಮಿಸಿದ್ದಾರೆ.
ಇದೇ ಕರೆಯಲ್ಲಿ ಹಗ್ಗಹಿರಿಯ ವಿಭಾಗದಲ್ಲಿ ಕೊಳಚ್ಚಾರು ಕಂಡೆಟ್ಟು ಸುಕುಮಾರ್ ಶೆಟ್ಟಿ ಎ. ಯಜಮಾನಿಕೆಯ ಕೋಣವನ್ನು ಇರುವತ್ತೂರು ಆನಂದ ಕೊಳಕ್ಕೆ ಅವರು 11.84 ರಲ್ಲಿ ಕ್ರಮಿಸುವ ಮೂಲಕ 100 ಮೀ. ಪರಿಗಣಿಸಿದಾಗ (9.54) ಸೆಕೆಂಡ್ ನಲ್ಲಿ ಓಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು