EVM ಮೌಲ್ಯವರ್ಧಿತ ಬಳಕೆ ಸಾಧ್ಯ


Team Udayavani, Apr 30, 2018, 9:00 AM IST

EVM-29-4.jpg

ಪುತ್ತೂರು: ಉದ್ಯೋಗ ನಿಮಿತ್ತ ಜನರು ಹುಟ್ಟೂರನ್ನು ತೊರೆದು ಎಲ್ಲೆಲ್ಲೋ ನೆಲೆಸಿರುತ್ತಾರೆ. ಮತದಾನ ದಿನ ಬಂತೆಂದರೆ ಊರಿಗೆ ಬರುವ ಅನಿವಾರ್ಯತೆ ಎಲ್ಲರದು. ಪ್ರಸ್ತುತ ತಂತ್ರಜ್ಞಾನ ಎಷ್ಟೋ ಮುಂದುವರಿದಿದೆ. ಹಾಗಿರುವಾಗ ಮತದಾರ ಎಲ್ಲಿ ಇದ್ದಾನೋ ಅಲ್ಲೇ ಇದ್ದುಕೊಂಡು ತನ್ನ ಕ್ಷೇತ್ರದ ತನ್ನ ನೆಚ್ಚಿನ ಅಭ್ಯರ್ಥಿಗೆ ಮತದಾನ ಮಾಡುವಂತಿದ್ದರೆ ಚೆನ್ನಲ್ಲವೆ? ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌ನಲ್ಲಿ ಇಂತಹ ತಂತ್ರಜ್ಞಾನ ಸಾಧ್ಯವಿಲ್ಲವೇ? ಸಣ್ಣಪುಟ್ಟ ಮಾರ್ಪಾಡಿನೊಂದಿಗೆ ಇದು ಸಾಧ್ಯ. ಹೇಗೆನ್ನುತ್ತೀರಾ? ನನ್ನದೊಂದು ಸಲಹೆ ಇಲ್ಲಿದೆ…

EVM ಯಂತ್ರದಲ್ಲಿ ಬೆರಳಚ್ಚು ಸಂವೇದಕ ಬಳಸಬೇಕು ಹಾಗೂ ಸರಿಯಾದ ವ್ಯಕ್ತಿಯೇ ಮತಚಲಾಯಿಸಲು ಬಂದಿಹನೇ ಎಂದು ಪತ್ತೆಹಚ್ಚಿ, ಹೌದೆಂದಾದಲ್ಲಿ ಮಾತ್ರ ಮತ ಚಲಾಯಿಸಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಕೂಡಲೇ ಅಲರ್ಟ್‌ ಆಗಬೇಕು. ಮತಗಟ್ಟೆಯ ಅಧಿಕಾರಿಗಳು ಮತ ಚಲಾಯಿಸಲು ಬಂದ ವ್ಯಕ್ತಿಯ ವೋಟರ್‌ ಐಡಿ ಸಂಖ್ಯೆ ಹಾಗೂ ಆಧಾರ್‌ ಸಂಖ್ಯೆಯನ್ನು ಗಣಕಯಂತ್ರದಲ್ಲಿ ನಮೂದಿಸಿ, ಆತನ ಗುರುತನ್ನು ಖಚಿತಪಡಿಸಿ ಬಳಿಕ ಮತ ಚಲಾಯಿಸಲು ಅನುವು ಮಾಡಬೇಕು. ಆತ ಚಲಾಯಿಸಿದ ಮತ ಆತನ ವೋಟರ್‌ ಐಡಿಯ ಕ್ಷೇತ್ರಕ್ಕನುಗುಣವಾಗಿ ಆತನ ಕೇತ್ರದ ಅಭ್ಯರ್ಥಿಗೆ ಮತ ಚಲಾವಣೆಗೊಳ್ಳಬೇಕು. ಹೀಗೆ ಮಾಡಿದ್ದೇ ಆದರೆ ಯಾರು ಯಾವುದೇ ಮತಗಟ್ಟೆಯಲ್ಲಿ ಬೇಕಾದರೂ ಮತ ಚಲಾಯಿಸಬಹುದು. ಇದರಿಂದ ಸಮಯ, ಓಡಾಟದ ಖರ್ಚು ಅಲ್ಲದೇ ಕಳ್ಳ ಮತದಾನವನ್ನೂ ತಡೆಗಟ್ಟಬಹುದು. ಹೇಗೂ ಸರಕಾರ ಆಧಾರ್‌ ವಿತರಣೆ, ಜೋಡಣೆಗೆ ದುಡ್ಡು ವ್ಯಯಿಸುತ್ತಿದೆ. ಅದರ ಜತೆಗೇ ಫ‌ೂಲ್‌ ಪ್ರೂಫ್ ಓಟಿಂಗ್‌ ಪ್ರಕ್ರಿಯೆ ಜಾರಿ ಮಾಡಬಹುದು. ಹೆಚ್ಚುಕಮ್ಮಿ ಸಿಮ್‌ ಕಾರ್ಡ್‌ ಹಾಗೂ ಪೇಟಿಎಂಗೆ ಆಧಾರ್‌ ಜೋಡಣೆಗೆ ಇದೇ ಕ್ರಮ ಅನುಸರಿಸುತ್ತಿರುವುದು. ಅದೇ ತಂತ್ರಜ್ಞಾನ ಬಳಸಿ ವೋಟಿಂಗ್‌ ಯಂತ್ರದಲ್ಲೂ ಮಾರ್ಪಾಡು ತರಬಹುದು ಎಂಬುದು ದೂರದ ಊರಿನಲ್ಲಿರುವ ಮತದಾರನಾಗಿ ನನ್ನ ಅಭಿಪ್ರಾಯ.

— ಆದಿತ್ಯ ಕೆ., ಪುತ್ತೂರು

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.