Exam 24×7: 17 ಮಂದಿಗೆ ಸರಕಾರಿ ಮೆಡಿಕಲ್‌ ಸೀಟು


Team Udayavani, Sep 30, 2023, 12:15 AM IST

Exam 24×7: 17 ಮಂದಿಗೆ ಸರಕಾರಿ ಮೆಡಿಕಲ್‌ ಸೀಟು

ಮಂಗಳೂರು: ಕಳೆದ 10 ವರ್ಷಗಳಿಂದ ನೀಟ್‌ಗೆ ಕೋಚಿಂಗ್‌ ನೀಡುತ್ತ ಸುಮಾರು 500 ವಿದ್ಯಾರ್ಥಿ
ಗಳಿಗೆ ಸರಕಾರಿ ಮೆಡಿಕಲ್‌ ಸೀಟ್‌ ದೊರಕಿಸಿಕೊಟ್ಟಿರುವ ಮಂಗಳೂರಿನ ಎಕ್ಸಾಮ್‌ 24ಗಿ7 ಮತ್ತೊಮ್ಮೆ ದಾಖಲೆ ಸೃಷ್ಟಿಸಿದೆ.

2023ನೇ ಸಾಲಿನಲ್ಲಿ ಸಂಸ್ಥೆಯಲ್ಲಿ ನೀಟ್‌ ಲಾಂಗ್‌ ಟರ್ಮ್ ಕೋಚಿಂಗ್‌ ಪಡೆದ 29 ವಿದ್ಯಾರ್ಥಿಗಳಲ್ಲಿ 17 ಮಂದಿಗೆ ಸರಕಾರಿ ಎಂಬಿಬಿಎಸ್‌ ಸೀಟ್‌ ದೊರೆತಿದೆ. ಉಳಿದೆಲ್ಲ ವಿದ್ಯಾರ್ಥಿಗಳಿಗೆ ಬಿಡಿಎಸ್‌ ಮತ್ತು ಆಯುಷ್‌ ಸೀಟು ದೊರೆಯಲಿದೆ.

ಸರಕಾರಿ ಮೆಡಿಕಲ್‌ ಸೀಟು ಪಡೆದವರಲ್ಲಿ ಅಲೆನ್‌ ಟಿ. ಗೆ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌, ಹರೀಶ್‌ ಮತ್ತು ತೇಜಸ್ವಿನಿಗೆ ಬೆಳಗಾವಿ, ವಿದ್ಯಾಲಕ್ಷ್ಮೀಗೆ ಕೊಪ್ಪಳ, ಅಕ್ಷತಾಗೆ ಕಾರವಾರ, ಕುಮಾರ್‌ಗೆ ಚಿಕ್ಕಾಬಳ್ಳಾಪುರ ಮತ್ತು ವೀರೇಶ್‌ಗೆ ಯಾದಗಿರಿ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಸೀಟು ದೊರೆತಿದೆ. ಇದಲ್ಲದೆ ಜಸ್ಟಿನ್‌ ಜಾನ್‌ ಕಂಕನಾಡಿ ಮತ್ತು ಲವಿಟಾ ಫೆರ್ನಾಂಡಿಸ್‌ ಸುರತ್ಕಲ್‌ಗೆ ಯೆನಪೋಯ, ಸುಮುಖ ರಾವ್‌ ಮಣ್ಣಗುಡ್ಡೆ ಮತ್ತು ನಾಗರಾಜ್‌ ಎನ್‌. ಸುರತ್ಕಲ್‌ಗೆ ಎಜೆ, ಸಿಂಧುರಾಣಿಗೆ ಸಪ್ತಗಿರಿ ಮತ್ತು ದೇವಿಪ್ರಸಾದ್‌ ಬಿ.ಜೆ.ಗೆ ಶ್ರೀನಿವಾಸ ಮೆಡಿಕಲ್‌ ಕಾಲೇಜಿನಲ್ಲಿ ಸರಕಾರಿ ಸೀಟು ದೊರೆತಿದೆ.

ಕಳೆದ 5 ವರ್ಷಗಳಲ್ಲಿ ಸತತ ಶೇ. 100 ಫಲಿತಾಂಶ ಪಡೆಯುವುದರ ಜತೆಗೆ ಶೇ. 80 ವಿದ್ಯಾರ್ಥಿಗಳಿಗೆ ಸರಕಾರಿ ಮೆಡಿಕಲ್‌ ಸೀಟು ದೊರಕಿಸಿಕೊಟ್ಟು ದಾಖಲೆ ಬರೆದಿರುವ ಎಕ್ಸಾಮ್‌ 24ಗಿ7ನಲ್ಲಿ ನೀಟ್‌ ಲಾಂಗ್‌ ಟರ್ಮ್ನ ನೂತನ ಬ್ಯಾಚ್‌ ಶೀಘ್ರ ಆರಂಭವಾಗಲಿದೆ. ಕೇವಲ 25 ವಿದ್ಯಾರ್ಥಿಗಳ ಈ ಬ್ಯಾಚ್‌ನಲ್ಲಿ ಕಲಿಯಲಿರುವ ಎಲ್ಲ ವಿದ್ಯಾರ್ಥಿ ಗಳಿಗೂ ಸರಕಾರಿ ಸೀಟು ದೊರಕಿಸು ವಂತಾಗಲು ಪ್ರಯತ್ನಿಸಲಾಗುವುದು. ನೋಂದಣಿ ಆರಂಭಗೊಂಡಿದ್ದು ಕೆಲವೇ ಸೀಟುಗಳು ಉಳಿದಿವೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್‌ ವ್ಯವಸ್ಥೆ ಲಭ್ಯವಿದೆ. ಮಾಹಿತಿಗೆ ಎಕ್ಸಾಮ್‌ 24ಗಿ7, ಕೊಟ್ಟಾರ, ಮಂಗಳೂರು ಸಂಪರ್ಕಿಸಲು ಕೋರಲಾಗಿದೆ.

 

ಟಾಪ್ ನ್ಯೂಸ್

1-wew-ewe

Rajkot ದುರಂತ; ಗುಜರಾತ್‌ ಸರಕಾರದ ಮೇಲೆ ಭರವಸೆಯಿಲ್ಲ: ಹೈಕೋರ್ಟ್‌ ತರಾಟೆ

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

1-sm

Delhi; ಬಿಭವ್‌ ಬಿಡುಗಡೆಯಾದರೆ ಅಪಾಯ: ಸಂಸದೆ ಸ್ವಾತಿ ಮಲಿವಾಲ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

1-qeewqewqewe

Naxal ಬೆದರಿಕೆ; ಪದ್ಮಶ್ರೀ ವಾಪಸ್‌: ನಾಟಿ ವೈದ್ಯ ಹೇಳಿಕೆ

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ

Sullia ಹಲಸಿನ ಹಣ್ಣು ಕೊಯ್ಯುವಾಗ ದಂಪತಿಗೆ ವಿದ್ಯುದಾಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

ಶಾಸಕರ ಮನೆಗೆ ಮೊದಲು ಮೂರೇ ಸಿಬಂದಿ ಕಳಿಸಿದ್ದೆವು: ಪೊಲೀಸ್‌ ಅಧೀಕ್ಷಕ ರಿಷ್ಯಂತ್‌

bಶಿಕ್ಷಣ ಕ್ಷೇತ್ರ ಹದಗೆಡಿಸಿದ ಕಾಂಗ್ರೆಸ್‌: ಬಿ.ವೈ. ವಿಜಯೇಂದ್ರ

ಶಿಕ್ಷಣ ಕ್ಷೇತ್ರ ಹದಗೆಡಿಸಿದ ಕಾಂಗ್ರೆಸ್‌: ಬಿ.ವೈ. ವಿಜಯೇಂದ್ರ

ISRO ವಿಜ್ಞಾನಿ ಕಾರ್ಯಕ್ರಮ: ಮೌಲ್ಯಾ ವೈ.ಆರ್‌. ಜೈನ್‌ ಭಾಗಿ

ISRO ವಿಜ್ಞಾನಿ ಕಾರ್ಯಕ್ರಮ: ಮೌಲ್ಯಾ ವೈ.ಆರ್‌. ಜೈನ್‌ ಭಾಗಿ

Subramanya ತಂಡದಿಂದ ಹಲ್ಲೆ ಆರೋಪ; ದೂರು

Subramanya ತಂಡದಿಂದ ಹಲ್ಲೆ ಆರೋಪ; ದೂರು

Mulki ಬಪ್ಪನಾಡು: ಹೆದ್ದಾರಿ ಬದಿ ನಿಲ್ಲಿಸಿದ್ದ ಬೈಕ್‌ ಕಳವು

Mulki ಬಪ್ಪನಾಡು: ಹೆದ್ದಾರಿ ಬದಿ ನಿಲ್ಲಿಸಿದ್ದ ಬೈಕ್‌ ಕಳವು

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-wew-ewe

Rajkot ದುರಂತ; ಗುಜರಾತ್‌ ಸರಕಾರದ ಮೇಲೆ ಭರವಸೆಯಿಲ್ಲ: ಹೈಕೋರ್ಟ್‌ ತರಾಟೆ

1-cy

Cyclone Remal ಅಪಾರ ಹಾನಿ ; ಪ.ಬಂಗಾಲದಲ್ಲಿ 6, ಬಾಂಗ್ಲಾದಲ್ಲಿ 7 ಸಾವು

1-murali

ಕೇರಳದಲ್ಲೂ ದಿಲ್ಲಿ ಮಾದರಿ ಮದ್ಯ ಹಗರಣ: ಸಿಬಿಐ ತನಿಖೆಗೆ ಸಚಿವ ಮುರಳೀಧರನ್‌ ಆಗ್ರಹ

sensex

76,000 ಅಂಕ ತಲುಪಿದ್ದ ಬಿಎಸ್‌ಇ ಸೂಚ್ಯಂಕ: 23,000ಕ್ಕೇರಿ ಕುಸಿದ ನಿಫ್ಟಿ

arrested

Ranchi;ಮದ್ಯ ಕೊಡದ್ದಕ್ಕೆ ಗುಂಡಿಕ್ಕಿ ಡಿಜೆಯ ಹತ್ಯೆ: ಆರೋಪಿ ಪೊಲೀಸರ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.