

Team Udayavani, Jun 15, 2024, 7:20 AM IST
ಮಂಗಳೂರು: ಪಾಲಕ್ಕಾಡ್ ವಿಭಾಗದ ವಿವಿಧ ಸ್ಥಳಗಳಲ್ಲಿ ಹಳಿ ನಿರ್ವಹಣ ಕಾಮಗಾರಿ ಹಿನ್ನೆಲೆಯಲ್ಲಿ ವಿವಿಧ ದಿನಗಳಂದು ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.
ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಜೂ. 17ರಂದು ಹೊರಡಲಿರುವ ನಂ.22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್ಕೋಸ್ಟ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 2 ಗಂಟೆ ತಡೆಹಿಡಿಯಲಾಗುತ್ತದೆ.
ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಜೂ. 17ರಂದು ಹೊರಡಲಿರುವ ನಂ.12685 ಮಂಗಳೂರು ಸೆಂಟ್ರಲ್- ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 30 ನಿಮಿಷ ತಡೆಹಿಡಿಯಲಾಗುತ್ತದೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಜೂ. 20, 25 ಮತ್ತು 27ರಂದು ಹೊರಡಲಿರುವ ನಂ.22638 ಮಂಗಳೂರು ಸೆಂಟ್ರಲ್- ಡಾ| ಎಂಜಿಆರ್ ಚೆನ್ನೈ ವೆಸ್ಟ್ಕೋಸ್ಟ್ ಸೂಪರ್ಫಾಸ್ಟ್ ರೈಲನ್ನು ಮಾರ್ಗ ಮಧ್ಯದಲ್ಲಿ 40 ನಿಮಿಷ ತಡೆಹಿಡಿಯಲಾಗುತ್ತದೆ.
ಕೊಚುವೇಲಿಯಿಂದ ಜೂ. 22ರಂದು ಹೊರಡಲಿರುವ ನಂ.16312 ಕೊಚುವೇಲಿ -ಶ್ರೀಗಂಗಾನಗರ್ ವೀಕ್ಲಿ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 3 ಗಂಟೆ ತಡೆಹಿಡಿಯಲಾಗುತ್ತದೆ.
ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಜೂ. 22ರಂದು ಹೊರಡಲಿರುವ ನಂ.22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 1 ಗಂಟೆ 50 ನಿಮಿಷ ತಡೆ ತಡೆಹಿಡಿಯಲಾಗುತ್ತದೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಜೂ.22ರಂದು ಹೊರಡಲಿರುವ ನಂ.22638 ಮಂಗಳೂರು ಸೆಂಟ್ರಲ್- ಡಾ| ಎಂಜಿಆರ್ ಚೆನ್ನೈ ವೆಸ್ಟ್ ಕೋಸ್ಟ್ ಸೂಪರ್ಫಾಸ್ಟ್ ರೈಲನ್ನು ಮಾರ್ಗ ಮಧ್ಯದಲ್ಲಿ 50 ನಿಮಿಷ ತಡೆಹಿಡಿಯಲಾಗುತ್ತದೆ.
ನಾಗರ ಕೋವಿಲ್ ಜಂಕ್ಷನ್ನಿಂದ ಜೂ.25ರಂದು ಹೊರಡಲಿರುವ ನಂ.16336 ನಾಗರಕೋವಿಲ್ ಜಂಕ್ಷನ್-ಗಾಂಧಿಧಾಮ ಬಿಜಿ ವೀಕ್ಲಿ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 3 ಗಂಟೆ ತಡೆಹಿಡಿಯಲಾಗುತ್ತದೆ.
ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಜೂ.25ರಂದು ಹೊರಡಲಿರುವ ನಂ.22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್ ಕೋಸ್ಟ್ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 1 ಗಂಟೆ 40 ನಿಮಿಷ ತಡೆ ತಡೆಹಿಡಿಯಲಾಗುತ್ತದೆ.
ಕೊಚುವೇಲಿಯಿಂದ ಜೂ. 25ರಂದು ಹೊರಡಲಿರುವ ನಂ.12283 ಎರ್ನಾಕುಲಂ ಜಂಕ್ಷನ್ – ಹಜ್ರತ್ ನಿಜಾಮುದ್ದೀನ್ ಜಂಕ್ಷನ್ ದುರಂದೋ ವೀಕ್ಲಿ ಸೂಪರ್ಫಾಸ್ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 30 ನಿಮಿಷ ತಡೆಹಿಡಿಯಲಾಗುತ್ತದೆ.
ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಜೂ.30ರಂದು ಹೊರಡಲಿರುವ ನಂ.22638 ಮಂಗಳೂರು ಸೆಂಟ್ರಲ್- ಡಾ| ಎಂಜಿಆರ್ ಚೆನ್ನೈ ವೆಸ್ಟ್ಕೋಸ್ಟ್ ಸೂಪರ್ಫಾಸ್ಟ್ ರೈಲನ್ನು ಮಾರ್ಗಮಧ್ಯದಲ್ಲಿ 1 ಗಂಟೆ ತಡೆಹಿಡಿಯಲಾಗುತ್ತದೆ.
ಹಜ್ರತ್ ನಿಜಾಮುದ್ದೀನ್ ಜಂಕ್ಷನ್ನಿಂದ ಜೂ.29ರಂದು ಹೊರಡಲಿರುವ ನಂ.12618 ಹಜ್ರತ್ ನಿಜಾಮುದ್ದೀನ್ ಜಂಕ್ಷನ್- ಎರ್ನಾಕುಲಂ ಜಂಕ್ಷನ್ ಮಂಗಳಾ ಲಕ್ಷದ್ವೀಪ ಸೂಪರ್ಫಾಸ್ಟ್ ಎಕ್ಸ್ ಪ್ರಸ್ ರೈಲನ್ನು 30 ನಿಮಿಷ ತಡೆಹಿಡಿಯಲಾಗುತ್ತದೆ.
Ad
Mangaluru: ಜಪ್ಪು ಮಹಾಕಾಳಿಪಡ್ಪು ರೈಲ್ವೇ ಕೆಳ ಸೇತುವೆ; ಅಕ್ಟೋಬರ್ಗೆ ಗಡುವು
Surathkal: ನಿಂತಿದ್ದ ನರ್ಮ್ ಬಸ್ಗಳ ಮರು ಸಂಚಾರ
Mangaluru: ಗುರುಪುರ ಪೇಟೆಗೆ ಬೈಪಾಸ್ ಸರ್ಜರಿ! ಸ್ಥಳೀಯರ ಸಂಕಟಗಳು ಮಾತ್ರ ಹಲವು
Mangaluru: ಕೆಂಪುಕಲ್ಲು, ಮರಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮಳೆಯಲ್ಲೇ ಪ್ರತಿಭಟನೆ
Surathkal: ಎಂಆರ್ಪಿಎಲ್ನಲ್ಲಿ ದುರಂತ ಸಾವು ಪ್ರಕರಣ; ಮೃತನ ಪತ್ನಿಯಿಂದ ದೂರು ದಾಖಲು
ಮುಂಬಯಿ ಜೈಲಿನಲ್ಲಿ ಗುಂಪಿನ ನಡುವೆ ಘರ್ಷಣೆ: ಗ್ಯಾಂಗ್ಸ್ಟಾರ್ ಸುರೇಶ್ ಪೂಜಾರಿ ಮೇಲೆ ಹಲ್ಲೆ
Koratagere: ಕೈಕೊಟ್ಟ ಮಳೆರಾಯ; ಬಿತ್ತನೆ ಕಾರ್ಯ ಮುಗಿಸದ ರೈತ; ತಾಲೂಕಿನಲ್ಲಿ ಬರದ ಛಾಯೆ
Mudigere: ಕಾಡು ಹಂದಿ ದಾಳಿಗೆ ರೈತನ ಕೈ ಬೆರಳು ತುಂಡು, ಅಧಿಕಾರಿಗಳ ನಿರ್ಲಕ್ಷ್ಯ
Childhood: ಬೇಸಗೆಯ ಸುವರ್ಣ ಬಾಲ್ಯ; ಗೋಲಿ, ಮಂಡಕ್ಕಿ ಮತ್ತು ಅಪ್ಪನ ಏಟು!
Harapanahalli: ಅಡವಿ ಮಲ್ಲಾಪುರದಲ್ಲಿ ಸೌಲಭ್ಯಗಳ ಕೊರತೆ
You seem to have an Ad Blocker on.
To continue reading, please turn it off or whitelist Udayavani.