ಸೋಲಾರ್‌ ಪ್ಯಾನೆಲ್‌ಗ‌ೂ ಬೇಕು ನಿರ್ವಹಣೆ 


Team Udayavani, Mar 31, 2018, 3:29 PM IST

31-March-9.jpg

ಬಹುತೇಕ ಮನೆಗಳಲ್ಲಿ ಸೋಲಾರ್‌ ಪ್ಯಾನೆಲ್‌ ಅಳವಡಿಸಿದ ಅನಂತರ ಮತ್ತೆ ಅವುಗಳನ್ನು ನೋಡಿಕೊಳ್ಳುವ ವಿಚಾರ ಇಲ್ಲ, ಹೆಚ್ಚು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿಲ್ಲ ಎಂಬ ಭಾವನೆಯೂ ಧಾರಾಳ. ವಾಸ್ತವವಾಗಿ, ಸೋಲಾರ್‌ ಸೆಲ್‌ಗಳ ಕಾರ್ಯಕ್ಷಮತೆಯೇ ಅವುಗಳ ಸಾಮರ್ಥ್ಯಕ್ಕೆ ತಕ್ಕುದಾಗಿಲ್ಲ ಎನ್ನಲಾಗುತ್ತದೆ. ಅದರ ಜತೆಗೆ ನಿರ್ವಹಣೆಯೂ ಇಲ್ಲದಿದ್ದರೆ ಮುಂದೆ ಸಮಸ್ಯೆ ಗ್ಯಾರಂಟಿ.

ಕಾರ್ಯಕ್ಷಮತೆಗೆ ಧೂಳು
ವಾಸ್ತವವಾಗಿ ಧೂಳಿನ ಪದರ ಸೋಲಾರ್‌ ಪ್ಯಾನಲ್‌ನ ಮೇಲೆ ಹರಡಿ ಕುಳಿತುಕೊಳ್ಳುವುದರಿಂದ ಅದರ ಎಫಿಶಿಯೆನ್ಸಿಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿಯೇ ಏರಿಳಿತವಾಗುತ್ತದೆ. ಇದನ್ನು ಹೋಗಲಾಡಿಸಿಕೊಳ್ಳಲು ನಿಯುಮಿತವಾಗಿ ಅದರ ಮೇಲ್ಮೆ„ಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಿರಬೇಕಾಗುತ್ತದೆ.

ಆಸ್ಟ್ರೇಲಿಯಾದಲ್ಲಿ ಶೇ. 17.2 ಮನೆಗಳಲ್ಲಿ ಸೋಲಾರ್‌ ರೂಫ್  ಟಾಪ್‌ ಇದೆ. ಅಲ್ಲಿನ 1.6 ಮಿಲಿಯನ್‌ ಮನೆಗಳು ಸೂರ್ಯ ಶಿಕಾರಿ ನಡೆಸುತ್ತವೆ. ಅಲ್ಲಿ ಧೂಳಿನ ಸಮಸ್ಯೆ ಕಡಿಮೆ. ವಾಸ್ತವವಾಗಿ ಸೋಲಾರ್‌ ಪ್ಯಾನೆಲ್‌ ಮೇಲೆ ಮಂಜು ಬೀಳುವುದು ಸಮಸ್ಯೆಯಲ್ಲ. ಮಂಜು ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿಲ್ಲ. ಜೋರು ಇಬ್ಬನಿ ಬೀಳಬಹುದಷ್ಟೇ. ಸೋಲಾರ್‌ ಪ್ಯಾನಲ್‌ ಗಳನ್ನು ಕನಿಷ್ಠ 15 ಡಿಗ್ರಿ ಕೋನದಲ್ಲಿ ಇರಿಸಿದಾಗ ಅದರ ಮೇಲೆ ಬೀಳುವ ಮಂಜು, ಇಬ್ಬನಿ ಕೆಳಗೆ ಹರಿಯುವಾಗ ಧೂಳನ್ನು ಸ್ವಚ್ಛಗೊಳಿಸುತ್ತದೆ.

ಮಳೆಗಾಲ ನಂಬಬೇಡಿ
ದೊಡ್ಡ ಪ್ರಮಾಣದಲ್ಲಿ ಪ್ಯಾನೆಲ್‌ ಗಳನ್ನು ಹಾಕಿದಾಗ ಮಂಜು, ಮಳೆಗಾಲವನ್ನೋ ನಂಬಲೇಬಾರದು. ಅದನ್ನು ಕ್ಲೀನ್‌ ಮಾಡುವುದು ಕೂಡ ಉತ್ಪಾದನೆಯ ಒಂದು ಭಾಗ. ಮಾನವ ಶಕ್ತಿ ಬಳಸಿ ಸ್ವಚ್ಛಗೊಳಿಸಬಹುದು. ಅದಕ್ಕೆ ಬೇಕಾದ ಸಲಕರಣೆಗಳು ಮಾರುಕಟ್ಟೆಯಲ್ಲಿ ಲಭ್ಯ.ಯಂತ್ರ ವ್ಯವಸ್ಥೆಯೇ ಇದೆ. ಪ್ಯಾನೆಲ್‌ ಮೇಲೆ ಸ್ಪ್ರಿಂಕ್ಲರ್‌ ನೀರಿನ ಮೂಲಕ ವ್ಯವಸ್ಥಿತವಾಗಿ ಸ್ವಚ್ಛಗೊಳಿಸಲೂಬಹುದು. ಇಲ್ಲವಾದರೆ ಪ್ಯಾನಲ್‌ ಮೇಲಿನ ಧೂಳು ಕೊಡ ಹುವ ಭರದ ಗಾಳಿ ಊದುವ ಯಂತ್ರ ವ್ಯವಸ್ಥೆಯೂ ಇದೆ.

ಪ್ರತಿ ದಿನದ ವಿದ್ಯುತ್‌ ಉತ್ಪಾದನೆ, ವಾಸ್ತವವಾಗಿ ಆಗಬೇಕಾದ ಯೂನಿಟ್‌ ಮಾಹಿತಿ ಮತ್ತು ಆ ದಿನದ ವಾತಾವರಣದ ಅಂಕಿಅಂಶ ಗ್ರಾಹಕನ ಕೈಯಲ್ಲಿರಬೇಕು. ಅದನ್ನು ಆತ ದಿನಂಪ್ರತಿ ದಾಖಲಿಸಿದರೆ ವ್ಯತ್ಯಾಸದ ದಿನಗಳನ್ನು, ಉತ್ಪಾದನೆಯ ಇಳಿತವನ್ನು ಕಂಡುಕೊಳ್ಳಬಹುದು. ಆಗ ಪ್ಯಾನೆಲ್‌ನ ಕಾರ್ಯದಕ್ಷತೆ ಕುಸಿದಿರುವುದು ಕಂಡುಬರುತ್ತದೆ. ಆ ಸಮಸ್ಯೆ ನಿವಾರಣೆಗೆ ಮೊತ್ತಮೊದಲಾಗಿ ಪ್ಯಾನೆಲ್‌ ಸ್ವಚ್ಛಗೊಳಿಸುವ ಕೆಲಸಕ್ಕೆ ಮುಂದಾಗಬೇಕು. 

ಎಚ್ಚರಿಕೆ ಅಗತ್ಯ
ನೀರು ಹನಿಸುವ ಕೆಲಸ ಬೆಳ್ಳಂಬೆಳಗ್ಗೆ ಅಥವಾ ಸೂರ್ಯಾಸ್ತದ ಅನಂತರವಾದರೆ ಸೂಕ್ತ. ಸೂರ್ಯನ ರಶ್ಮಿಯಿಂದ ಬಿಸಿಯಾಗಿರುವ ಪ್ಯಾನೆಲ್‌ ಮೇಲೆ ನೀರು ಹಾಯಿಸಿದಾಗ ಹಲವು ಬಾರಿ ಪ್ಯಾನೆಲ್‌ನಲ್ಲಿ ಬಿರುಕು ಉಂಟಾಗಬಹುದು. ಸೋಲಾರ್‌ ಪ್ಯಾನೆಲ್‌ಗ‌ಳನ್ನು ಸ್ವಚ್ಛಗೊಳಿಸುವ ಕಿಟ್‌ ಮಾರು ಕಟ್ಟೆಯಲ್ಲಿ ಸಿಗುತ್ತದೆ. ಸೋಲಾರ್‌ ಪ್ಯಾನೆಲ್‌ ಮೇಲಿನ ಸೂಕ್ಷ್ಮ ಗಾಜಿನ ಪದರಕ್ಕೆ ಏಟು ಬೀಳುವಂತಹ ಸ್ಪಾಂಜ್‌, ಬ್ರಷ್‌ ಬಳಕೆಯನ್ನಂತೂ ಮಾಡಬಾರದು. 

ಗುರು ಸಾಗರ

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.