ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ
ವಿಶ್ವ ಬ್ರಾಹ್ಮಣ ಯುವ ಸೇವಾ ದಳ
Team Udayavani, May 28, 2019, 6:00 AM IST
ಕುಳಾಯಿ: ವಿಶ್ವಬ್ರಾಹ್ಮಣ ಯುವ ಸೇವಾ ದಳ ಕುಳಾಯಿ. ಇದರ ವತಿಯಿಂದ 7ನೇ ವರ್ಷದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ಕಾರ್ಯ ಕ್ರಮವು ಕುಳಾಯಿ ಗೋಪಾಲ ಕೃಷ್ಣ ಭಜನ ಮಂದಿರದಲ್ಲಿ ಜರಗಿತು.
ವಿಶ್ವಕರ್ಮ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಅಧ್ಯಕ್ಷ ಪಿ. ಜಗದೀಶ ಆಚಾರ್ಯ ಪಡು ಪಣಂಬೂರು ಅಧ್ಯಕ್ಷತೆ ವಹಿಸಿದ್ದರು.
ತಲಪಾಡಿ ಶಾರದಾ ನಿಕೇತನ ಪಿಯು ಕಾಲೇಜು ಅಧ್ಯಾಪಿಕೆ ನಮಿತಾ ಆಚಾರ್ಯ ಮಂಗಳೂರು, ವಿಶ್ವ ಬ್ರಾಹ್ಮಣ ಯುವಬಳಗ ಕಾಟಿಪಳ್ಳ ಅಧ್ಯಕ್ಷ ಸದಾನಂದ ಆಚಾರ್ಯ, ವಾಸುದೇವ ಆಚಾರ್ಯ ಕುಳಾಯಿ ಉಪಸ್ಥಿತರಿದ್ದರು. ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸ್ವಾತಿ ಕೆ. ಆಚಾರ್ಯ, ನೂತನ್ ಆಚಾರ್ಯ, ಅಕ್ಷತಾ ಆಚಾರ್ಯ, ಸುಷ್ಮಾ ಆಚಾರ್ಯ ಅವರನ್ನು ಗೌರವಿ ಸಲಾಯಿತು.
ವಿಶ್ವಬ್ರಾಹ್ಮಣ ಯುವ ಸೇವಾ ದಳ ಕುಳಾಯಿ ಅಧ್ಯಕ್ಷ ಕೆ. ಜಯರಾಮ ಆಚಾರ್ಯ ಸ್ವಾಗತಿಸಿದರು. ಪ್ರಜ್ಞಾ ಕೆ. ಆಚಾರ್ಯ ನಿರೂ ಪಿಸಿದರು. ಸಹ ಕಾರ್ಯದರ್ಶಿ ವಿಘ್ನೇಶ್ ಆಚಾರ್ಯ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ