ಕರ್ಫ್ಯೂ ಮಧ್ಯೆಯೂ ನಿಲ್ಲದ ಕೃಷಿ ಚಟುವಟಿಕೆ
Team Udayavani, May 13, 2021, 12:54 PM IST
ಅಳ್ನಾವರ: ಭಾಗದೆಲ್ಲೆಡೆ ಹಲವು ಸಲಉತ್ತಮ ಮಳೆ ಸುರಿದ ಪರಿಣಾಮ ಜತೆಗೆ ಕೊರೊನಾ ಕರ್ಫ್ಯೂಇದ್ದರೂ ಕೃಷಿ ಚಟುವಟಿಕೆಗಳಿಗೆಅನುಮತಿ ನೀಡಿದ್ದರಿಂದ ಬಿತ್ತನೆಗೆಭೂಮಿ ಸಿದ್ಧಗೊಳಿಸುವ ಕೆಲಸಭರದಿಂದ ನಡೆಯುತ್ತಿದೆ ಆದರೆಕೃಷಿ ಇಲಾಖೆ ಬಿತ್ತನೆ ಬೀಜಇನ್ನೂ ವಿತರಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಮುಂಗಾರು ಪೂರ್ವ ಮಳೆಗಳುಉತ್ತಮವಾಗಿದ್ದು ಬಿತ್ತನೆಗೆಸೂಕ್ತವಾದ ವಾತಾವರಣವಿದೆ.ಆದರೆ ರಿಯಾಯಿತಿಯಲ್ಲಿ ಬಿತ್ತನೆಯ ಬೀಜ ಇನ್ನೂ ವಿತರಣೆಮಾಡುತ್ತಿಲ್ಲ.ಇಲಾಖೆಯನ್ನುನಂಬಿಕೊಂಡು ಕುಳಿತರೆಮುಂಗಾರು ಮಳೆ ಆರಂಭವಾದರೆಬಿತ್ತನೆಯಿಲ್ಲದೆ ಭೂಮಿಯೆಲ್ಲಾ ಪಾಳು ಬೀಳುತ್ತದೆ ಹಾಗಾಗಿಖಾಸಗಿ ವಿತರಕರಿಂದ ಅ ಧಿಕ ಬೆಲೆನೀಡಿ ಬೀಜ ಖರೀದಿಸುವುದು ಅನಿವಾರ್ಯವಾಗಲಿದೆ ಎನ್ನುತ್ತಿದ್ದಾರೆಭಾಗದ ರೈತರು.
ಸಮಯ ಬದಲಾವಣೆ: ಕೃಷಿಇಲಾಖೆ ಕಚೇರಿಯ ಕಾರ್ಯಸಮಯ ಬದಲಾವಣೆ ಮಾಡಿದ್ದು,ಬೆಳಿಗ್ಗೆ 6 ರಿಂದ 10ರವರೆಗೆಕಾರ್ಯ ನಿರ್ವಹಿಸಲಿದೆ. ಈಸಮಯದಲ್ಲಿಯೇ ರೈತರುಆಗಮಿಸಿ ಸಲಹೆ-ಸಲಕರಣೆ ಪಡೆಯಬೇಕಿದೆ. ಆದರೆಬೆಳಿಗ್ಗೆ ತಂಪಾದ ಸಮಯದಲ್ಲಿ ರೈತರೆಲ್ಲರೂ ಕೃಷಿ ಚಟುವಟಿಕೆಗಳಲ್ಲಿತೊಡಗುವುದು ಸಾಮಾನ್ಯ.ಜತೆಗೆ ದೂರ ಊರುಗಳಿಂದ ಆಗಮಿಸುವ ರೈತರಿಗೆ ಈಸಮಯ ಸೂಕ್ತವಾಗಿರುವುದಿಲ್ಲ.ಕಾರಣ ದಿನಪೂರ್ತಿ ಸೇವೆಒದಗಿಸುವಂತೆ ರೈತರುಒತ್ತಾಯಿಸಿದ್ದಾರೆ.
ಎಸ್.ಗೀತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ