ಡೆಂಘೀ ಸಾಂಕ್ರಾಮಿಕ ತಡೆಗೆ ಜನಜಾಗೃತಿ ಜಾಥಾ
Team Udayavani, May 17, 2022, 2:09 PM IST
ನರಗುಂದ: ತಾಲೂಕು ಮಟ್ಟದ ಡೆಂಘೀ ದಿನಾಚರಣೆ ಅಂಗವಾಗಿ ನಡೆದ ಜನಜಾಗೃತಿ ಜಾಥಾಕ್ಕೆ ತಹಶೀಲ್ದಾರ್ ಎ.ಡಿ. ಅಮರಾವದಗಿ ಹಸಿರು ನಿಶಾನೆ ತೋರಿದರು.
ತಾಲೂಕು ಆಸ್ಪತ್ರೆ ಆವರಣದಿಂದ ಹೊರಟ ಜಾಥಾ ಹುಬ್ಬಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮೂಲಕ ಹಾಯ್ದು ಮರಳಿ ಶಿವಾಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜನಜಾಗೃತಿ ಮೂಡಿಸಿತು.
ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಜಡೇಶ ಭದ್ರಗೌಡ್ರ, ಡಾ| ನಿಖೀಲ ಪಾಟೀಲ, ಡಾ| ವಿ.ಎಚ್. ಪವಾರ, ಡಾ| ಅನಿತಾ, ಎಚ್.ಬಿ. ಕೊಳ್ಳನ್ನವರ, ಎಂ.ಪಿ. ಶಿಗ್ಗಾಂವಕರ, ರೇಖಾ ಹಿರೆಹೋಳಿ, ಶಿವಾನಂದ ಕುರಹಟ್ಟಿ, ಬಿ.ಎಂ. ಕೌಜಗೇರಿ, ಭರತ ಇಟ್ಟಿಗಟ್ಟಿ, ಎಂ.ಎಂ. ಮಸೂತಿಮನಿ, ವಿಜಯ ಬಾರಕೇರ, ರಮಾ ತಲಗಿ, ಬಿ.ಕೆ. ಪಾಟೀಲ, ನಾಗರಾಜ ವಿಠಪ್ಪನವರ, ಸಂತೋಷ ಅಂಬಿಗೇರ, ಈರಣ್ಣ ಗೂಳನ್ನವರ, ಶಶಾಂಕ ನಂದರಗಿ, ಅಕ್ಕಮ್ಮ ಕಾಡದೇವರಮಠ, ಎಫ್.ಎಚ್. ಹುಬ್ಬಳ್ಳಿ, ಎಸ್ .ಜಿ. ಬಾನಿ, ಎಸ್.ವೈ. ಕಾಣಿಕರ, ಅಶ್ವಿನಿ ಕುರಿ, ಎಸ್.ವಿ. ಹಿರೇಮಠ, ಹನುಮಂತ ಗಾಜಿಯವರ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
Gadag; ಮನೆ ಮಗನಿಂದಲೇ ಸುಪಾರಿ; ನಾಲ್ವರ ಹತ್ಯೆ ಪ್ರಕರಣ ಬೇಧಿಸಿದ ಪೊಲೀಸರು; 8 ಜನರ ಬಂಧನ
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ
MUST WATCH
ಹೊಸ ಸೇರ್ಪಡೆ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು
BS ಯಡಿಯೂರಪ್ಪನೇ ನನ್ನನ್ನು ವಾಪಸ್ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ
Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್ ವಶ: ಜಿಲ್ಲಾಧಿಕಾರಿ ಮಾಹಿತಿ
K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್ ಕೊಡಿಸಲಿ: ಮಧು