ಕೋವಿಡ್: ಆತಂಕ ಬೇಡ, ಎಚ್ಚರ ಅಗತ್ಯ
Team Udayavani, May 21, 2021, 9:40 PM IST
ಸಕಲೇಶಪುರ: ಕೋವಿಡ್ ಸೋಂಕಿತರಿಗೆ ಆತಂಕಬೇಡ. ಮನೆಯಲ್ಲೇ ಐಸೋಲೇಷನ್ ಆದವರಿಗೆಎÇÉಾ ರೀತಿಯ ಸೌಲಭ್ಯ ಒದಗಿಸಲಾಗುವುದುಎಂದು ಜಿಪಂ ಮಾಜಿ ಸದಸ್ಯೆ ಚಂಚಲಾಕುಮಾರಸ್ವಾಮಿ ಹೇಳಿದರು.
ತಾಲೂಕಿನ ಮಳಲಿ ಗ್ರಾಪಂ ವ್ಯಾಪ್ತಿಯಲ್ಲಿಕೋವಿಡ್ ಪೀಡಿತ ಕುಟುಂಬಗಳಿಗೆ ಹಾಗೂ ಆಶಾಕಾರ್ಯಕರ್ತೆಯರಿಗೆ ವೈಯಕ್ತಿಕವಾಗಿ ದಿನಸಿ ಕಿಟ್ಹಾಗೂ ತರಕಾರಿಗಳನ್ನು ವಿತರಿಸಿದ ನಂತರಮಾತನಾಡಿದ ಅವರು, ಪಟ್ಟಣ ವ್ಯಾಪ್ತಿಯಲ್ಲಿಕ್ರಾಫರ್ಡ್ಆಸ್ಪತ್ರೆಅಲ್ಲದೆಹಿಂದುಳಿದವರ್ಗದವರಹಾಸ್ಟೆಲ್ನಲ್ಲಿ ಮತ್ತೂಂದು ಕೋವಿಡ್ ಕೇಂದ್ರ ತೆರೆಯಲಾಗಿದೆ.
ಮನೆಯಲ್ಲೇ ಪ್ರತ್ಯೇಕವಾಗಿಇರಲು ಸೌಲಭ್ಯವಿಲ್ಲದವರು ಈ ಕೇಂದ್ರಕ್ಕೆದಾಖಲಾಗಬಹುದು. ಮನೆಯಿಂದ ಹೊರಗಡೆಹೋಗುವಾಗ ಮಾಸ್ಕ್ ಧರಿಸಬೇಕು ಹಾಗೂಸ್ಯಾನಿಟೈಸರ್ ಬಳಕೆ ಮಾಡಬೇಕು. ಸರ್ಕಾರದಮಾರ್ಗಸೂಚಿಗಳನ್ನು ಪಾಲಿಸಬೇಕೆಂದರು.ಗ್ರಾಪಂ ಅಧ್ಯಕ್ಷ ರವಿ, ಸದಸ್ಯರಾದ ಸತೀಶ್,ಮದನ್ ಯೋಗೇಶ್ ಮತ್ತಿತರ ಸದಸ್ಯರು ಹಾಗೂಗ್ರಾಪಂ ಸಿಬ್ಬಂದಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ