ಜಿಲ್ಲಾದ್ಯಂತ ವಾರಾಂತ್ಯದ ಕರ್ಫ್ಯೂ ಯಶಸ್ವಿ


Team Udayavani, Apr 26, 2021, 3:29 PM IST

Successful weekend, curfew, across,  udayavani

ಹಾಸನ: ಸದಾ ಜನ ಜಂಗುಳಿಯಿಂದ ಗಿಜಿಗುಡುತ್ತಿದ್ದನಗರದ ಕಟ್ಟಿನಕೆರೆ ಮಾರುಕಟ್ಟೆ ಭಾನುವಾರಸಂಪೂರ್ಣ ಬಂದ್‌ ಆಗಿತ್ತು. ಕೆಲವು ತರಕಾರಿ ವರ್ತಕರು ಹೊರತುಪಡಿಸಿದರೆ ಬೆಳಗ್ಗೆ ಮಾರುಕಟ್ಟೆಯದಿನಸಿ ಅಂಗಡಿ ಮಂಗಟ್ಟುಗಳೂ ಮುಚ್ಚಿದ್ದವು.

ಮಾರುಕಟ್ಟೆಗೆ ಹೊಂದಿಕೊಂಡಂತಿರುವ ನಗರ ಸಾರಿಗೆಬಸ್‌ ನಿಲ್ದಾಣದತ್ತ ಜನ ಸುಳಿಯಲಿಲ್ಲ. ಬಸ್‌ಗಳುಬಾರದೆ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಗಸ್ತು ಹೆಚ್ಚಿತ್ತು: ಬೆಳಗ್ಗೆ 10 ಗಂಟೆಯಾಗುತ್ತಿದ್ದಂತೆವರ್ತಕರೂ ಸ್ವಯಂ ಸ್ಫೂರ್ತಿಯಿಂದ ತಮ್ಮಅಂಗಡಿಗಳನ್ನು ಮುಚ್ಚಿದರು. ಮಹಾವೀರ ಜಯಂತಿಹಿನ್ನಲೆಯಲ್ಲಿ ಮಾಂಸ ಮಾರಾಟಕ್ಕೆ ನಿಷೇಧವಿದ್ದರೂಬಡಾವಣೆಗಳಲ್ಲಿ ಮಧ್ಯಾಹ್ನದವರೆಗೂ ಕದ್ದುಮುಚ್ಚಿಮಾಂಸ, ಕೋಳಿಗಳ ಮಾರಾಟ ನಡೆಯಿತಾದರೂ ಆನಂತರ ಪೊಲೀಸರ ಗಸ್ತು ಹೆಚ್ಚಿದಂತೆ ಅಂಗಡಿಗಳುಮುಚ್ಚಿದವು.

ಜನರಿಂದ ಸಹಕಾರ: ಸಂಜೆವರೆಗೂ ನಗರದ ಎಲ್ಲಾರಸ್ತೆಗಳೂ ಬಿಕೋ ಎನ್ನುತ್ತಿದ್ದವು. ಕೆಲವು ಕಡೆ ರಸ್ತೆಗಳಿದವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದರು.ಅನಿವಾರ್ಯವಾಗಿ ಸಂಚರಿಸಬೇಕಿದ್ದವರಿಗೆ ಅನುವುಮಾಡಿಕೊಟ್ಟರು. ಕೆಲವಡೆ ವಾಹನಗಳನ್ನು ವಶಕ್ಕೆಪಡೆದರು. ವಾಹನ, ಜನರ ಸಂಚಾರ ಬಹುತೇಕರಸ್ತೆಗಳಲ್ಲಿ ಸ್ತಬ್ಧವಾಗಿದ್ದರಿಂದ ಪೊಲೀಸರು ರಸ್ತೆಬದಿಯ ನೆರಳಿನಾಶ್ರಯ ಪಡೆದುವಿರಮಿಸಿಕೊಳ್ಳುತ್ತಿದ್ದರು. 2ನೇ ದಿನದ ಕರ್ಫ್ಯೂಗೆ ಜನಸಂಪೂರ್ಣ ಸಹಕರಿಸಿದರು.

ಪೊಲೀಸರಿಗೆ ಊಟ ವಿತರಣೆ: ಕರ್ಫ್ಯೂ ವೇಳೆ ಗಸ್ತುಕರ್ತವ್ಯದಲ್ಲಿದ್ದ ಪೊಲೀಸರಿಗೆ ಅಂತಾರಾಷ್ಟ್ರೀಯಮಾನವ ಹಕ್ಕುಗಳ ಸಮಿತಿ ಪದಾಧಿಕಾರಿಗಳುಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು. ಹಾಸನನಗರದ ಹಳೆ ಶಾಂತಿ ಸ್ಟೋರ್‌ ವೃತ್ತ, ಎನ್‌.ಆರ್‌.ಸರ್ಕಲ್‌, ಡೇರಿ ವೃತ್ತ, ರಿಂಗ್‌ ರಸ್ತೆ ಮತ್ತಿತರ ಕಡೆಸಂಚರಿಸಿ ಸಮಿತಿ ಸದಸ್ಯರು ಊಟ ಮತ್ತುಕುಡಿಯುವ ನೀರು ವಿತರಿಸಿದರು. ಸಮಿತಿ ಜಿಲ್ಲಾಧ್ಯಕ್ಷಸಯ್ನಾದ್‌ ಏಜಾಜ್‌, ರಾಲ್‌, ಜಗನಾಥ್‌, ನವಾಜ್‌,ಆಯುಷ್‌, ಶ್ರುತಿ, ಚಂದ್ರಿಕಾ, ಸಾದಿಕ್‌, ಬಕ್ಷಿಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.