ಆರೋಗ್ಯದೆಡೆ ಗಮನ ಹರಿಸಿ: ಜಾಧವ
Team Udayavani, Sep 23, 2022, 2:45 PM IST
ಚಿಂಚೋಳಿ: ಆರೋಗ್ಯ ಚೆನ್ನಾಗಿದ್ದರೆ ನಾವು ಕಂಡ ಕನಸು ನನಸಾಗುತ್ತದೆ. ಆದ್ದರಿಂದ ನಾವೆಲ್ಲ ಆರೋಗ್ಯದ ಬಗ್ಗೆ ಗಮನಹರಿಸಬೇಕು ಎಂದು ಶಾಸಕ ಡಾ|ಅವಿನಾಶ ಜಾಧವ ಹೇಳಿದರು.
ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಅತ್ರೇಯ ಆಸ್ಪತ್ರೆ ಮತ್ತು ಸ್ಕಾನಿಂಗ್ ಸೆಂಟರ್ (ಕಾಟಾಪೂರ)ಆಸ್ಪತ್ರೆಯಲ್ಲಿ ಉಚಿತ ಹೃದಯರೋಗ, ಮಧುಮೇಹ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹೃದಯರೋಗ ತಜ್ಞ ಡಾ|ಅಜಯ ಕಾಟಾಪೂರ, ಸ್ತ್ರೀರೋಗ ತಜ್ಞೆ ಡಾ|ಶಾಲಿನಿ, ಡಾ|ಕಿಶನರಾವ್ ಕಾಟಾಪೂರ ಪಟ್ಟಣದಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಮಧುಸೂಧನ ಕಾಟಾಪೂರ, ಭೀಮಶೆಟ್ಟಿ ಮುರುಡಾ, ಶಿವಯೋಗಿ ರುಸ್ತಂಪೂರ, ತಾಲೂಕು ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ, ಕೆ.ಎಂ.ಬಾರಿ, ಕೆ.ಎಂ.ಬಾರಿ, ಶ್ರೀಮಂತ ಕಟ್ಟಿಮನಿ, ಆರ್.ಗಣಪತರಾವ್, ರಾಜು ಪವಾರ,ಪ್ರೇಮಸಿಂಗ್ ಜಾಧವ, ಅಮರ ಲೊಡನೋರ, ಕಾಶಿನಾಥ ನಾಟೀಕಾರ, ಪ್ರದೀಪ ಮೇತ್ರಿ, ಜಗನ್ನಾಥ ಟಾಕಿ, ರವಿ ಹುಸೇಬಾಯಿ ಭಾಗವಹಿಸಿದ್ದರು. ಬಿಜೆಪಿ ಮುಖಂಡ ಶ್ರೀಹರಿ ಕಾಟಾಪೂರ ಸ್ವಾಗತಿಸಿದರು, ಶಿವಯೋಗಿ ರುಸ್ತಂಪೂರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ