ಕೋಲಾರದಲ್ಲಿ ವರ್ತೂರು ಪ್ರಕಾಶ್ ಗೆ ಮೂರನೇ ಸ್ಥಾನ; ಬಿಜೆಪಿಗೆ ಹೀನಾಯ ಸ್ಥಿತಿ
ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದರು..!
Team Udayavani, May 13, 2023, 6:28 PM IST
ಕೋಲಾರ : ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂದ ಬಳಿಕ ಅವರ ವಿರುದ್ಧ ತೊಡೆತಟ್ಟಿ ಭಾರಿ ಸುದ್ದಿ ಮಾಡಿದ್ದ ಬಿಜೆಪಿ ಮುಖಂಡ, ಮಾಜಿ ಸಚಿವ ವರ್ತೂರು ಪ್ರಕಾಶ್ ಸೋಲು ಅನುಭವಿಸಿದ್ದು ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಜಿಲ್ಲೆಯಲ್ಲಿ ಮಾಲೂರು ಮತ್ತು ಕೋಲಾರ ಸೇರಿ ಬೇರೆಲ್ಲ ಕಡೆ ಬಿಜೆಪಿ ಹೀನಾಯ ನಿರ್ವಹಣೆ ತೋರಿದೆ. ಕೆಲವೆಡೆ ಠೇವಣಿ ಕಳೆದುಕೊಂಡಿದೆ.
ಗೆದ್ದ ಅಭ್ಯರ್ಥಿಗಳ ವಿವರ ಹೀಗಿದೆ
ಕೊತ್ತೂರು ಮಂಜುನಾಥ್ -ಕಾಂಗ್ರೆಸ್ – 83026.
ಸಿಎಂಆರ್ ಶ್ರೀನಾಥ್ – ಜೆಡಿಎಸ್- 50525.
ವರ್ತೂರ್ ಪ್ರಕಾಶ್ – ಬಿಜೆಪಿ – 50288.
ಅಂತರ: 32501.
ಬಂಗಾರಪೇಟೆ
ಎಸ್.ಎನ್.ನಾರಾಯಣಸ್ವಾಮಿ- ಕಾಂಗ್ರೆಸ್- 76544.
ಮಲ್ಲೇಶ್ ಬಾಬು – ಜೆಡಿಎಸ್- 68568.
ಎಂ.ನಾರಾಯಣಸ್ವಾಮಿ – ಬಿಜೆಪಿ- 8617.
ಅಂತರ- 7976.
ಕೆಜಿಎಫ್
ರೂಪಕಲಾ -ಕಾಂಗ್ರೆಸ್- 80924.
ಅಶ್ವಿನಿ ಸಂಪಂಗಿ – ಬಿಜೆಪಿ- 30750.
ರಮೇಶ್ ಬಾಬು – ಜೆಡಿಎಸ್ – 1343.
ಆರ್.ಪಿ.ಐ- ರಾಜೇಂದ್ರನ್ – 29662.
ಅಂತರ: 50174
ಮುಳಬಾಗಿಲು
ಸಮೃದ್ದಿ ಮಂಜುನಾಥ್ -ಜೆಡಿಎಸ್-83055.
ಆದಿನಾರಾಯಣ- ಕಾಂಗ್ರೆಸ್ – 59975.
ಶೀಗೇಹಳ್ಳಿ ಸುಂದರ್- ಬಿಜೆಪಿ- 7803.
ಅಂತರ- 23080.
ಶ್ರೀನಿವಾಸಪುರ
ವೆಂಕಟಶಿವಾರೆಡ್ಡಿ- ಜೆಡಿಎಸ್- 92223
ರಮೇಶ್ ಕುಮಾರ್ – ಕಾಂಗ್ರೆಸ್- 82295.
ಗುಂಜೂರು ಶ್ರೀನಿವಾಸರೆಡ್ಡಿ- ಬಿಜೆಪಿ- 5835.
ಅಂತರ: 9928.
ಮಾಲೂರು
ನಂಜೇಗೌಡ – ಕಾಂಗ್ರೆಸ್- 50955
ಮಂಜುನಾಥ ಗೌಡ- ಬಿಜೆಪಿ- 50707
ಹೂಡಿ ವಿಜಯ್ ಕುಮಾರ್ – ಪಕ್ಷೇತರ- 49362.
ಅಂತರ: 248.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…