68ರ ಹರೆಯದ ಹನುಮ ಭಕ್ತನಿಂದ ವಿಜಯಪುರದಿಂದ ಅಂಜನಾದ್ರಿಗೆ ಸೈಕಲ್ ಯಾತ್ರೆ
Team Udayavani, Nov 25, 2022, 6:03 PM IST
ಕುಷ್ಟಗಿ: 68ರ ವಯೋಮಾನದ ವಿಜಯಪುರದ ನಿವೃತ್ತ ಆರೋಗ್ಯ ನಿರೀಕ್ಷಕ, ಹನುಮ ಭಕ್ತರೊಬ್ಬರು ವಿಜಯಪುರದಿಂದ ಅಂಜನಾದ್ರಿಗೆ ವಿರಮಿಸದೇ ಎರಡು ದಿನಗಳ ಸೈಕಲ್ ಯಾತ್ರೆಯ ಮೂಲಕ ಗಮನ ಸೆಳೆದಿದ್ದಾರೆ.
ಕಳೆದ ಶುಕ್ರವಾರ ಬೆಳಗಿನ ಜಾವ 6ಕ್ಕೆ ವಿಜಯಪುರದಿಂದ ಸೈಕಲ್ ಆರಂಭಿಸಿದ ಸೈಕಲ್ ಯಾತ್ರೆ ಕುಷ್ಟಗಿ ತಾಲೂಕಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ವಣಗೇರಿ ಟೋಲ್ ಪ್ಲಾಜಾ ವರೆಗೆ 135 ಕಿ.ಮೀ. ಕ್ರಮಿಸಿದ್ದು ಶನಿವಾರ ಸಂಜೆಯ ವೇಳೆಗೆ ಅಂಜನಾದ್ರಿ ತಲುಪಿ ಆಂಜನೇಯ ದರ್ಶನ ಪಡೆಯುವುದಾಗಿ ನಿವೃತ್ತ ಆರೋಗ್ಯ ನಿರೀಕ್ಷಕ ಬಸವರಾಜ್ ದೇವರ ತಿಳಿಸಿದ ಪುನಃ ಎರಡು ದಿನಗಳಲ್ಲಿ ವಿಜಯಪುರಕ್ಕೆ ಮರಳುವುದಾಗಿ ತಿಳಿಸಿದರು. ಈ ರೀತಿಯ ಸೈಕಲ್ ಯಾತ್ರೆಯಿಂದ ಬಿಪಿ, ಶುಗರ್ ನಿಯಂತ್ರಣದಲ್ಲಿರುತ್ತವೆ.
ಇಂತಹ ಪ್ರೇಕ್ಷಣಿಯ ಸ್ಥಳಗಳಿಗೆ ಸಾರ್ವಜನಿಕವಾಗಿ ಬೈಕ್, ಕಾರುಗಳಲ್ಲಿ ತೆರಳದೇ ಸೈಕಲ್ ಯಾತ್ರೆಯಿಂದ ದೇಹಾರೋಗ್ಯ ಸುಧಾರಿಸಲಿದ್ದು, ದೇಶ ಆಮದು ಮಾಡಿಕೊಳ್ಳುವ ಪೆಟ್ರೋಲ್, ಡೀಸೇಲ್, ಕಚ್ಚಾ ತೈಲಾ ಹೊರೆ ತಗ್ಗಿಸಲು ಸಾದ್ಯವಿದೆ. ಇದರಿಂದ ವಿದೇಶ ಉಳಿತಾಯ ಸಾದ್ಯವಾಗಲಿದ್ದು, ಅಲ್ಲದೇ ಪ್ಲಾಸ್ಟಿಕ್ ಬಳಕೆ ಜಾಸ್ತಿಯಾಗಿದ್ದು, ಮರು ಬಳಕೆಗೆ ಆದ್ಯತೆವಹಿಸುವುದು ಅಗತ್ಯವಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ