ಕುಷ್ಟಗಿ: ಕಟ್ಟಡ ಕಾಮಗಾರಿ ಸಾಮಾಗ್ರಿ ಕಳವು
Team Udayavani, Jan 7, 2023, 9:12 AM IST
ಕುಷ್ಟಗಿ: ತಾಲೂಕಿನ ರಂಗಾಪೂರ ಸೀಮಾದಲ್ಲಿ ತೋಟದಲ್ಲಿ ಕಟ್ಟುತ್ತಿರುವ ಮನೆಗಾಗಿ ತಂದಿಟ್ಟಿದ್ದ49 ಸೆಂಟ್ರಿಂಗ್ ಸೀಟ್,14 ಪ್ಲೈವುಡ್ ಕಳುವಾದ ಘಟನೆ ಕುಷ್ಟಗಿ ತಾಲೂಕಿನ ಹನುಮಸಾಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಚಯ್ಯ ವೀರಯ್ಯ ಘಂಟಿಮಠ ಇವರು ತೋಟದಲ್ಲಿ 75,000ರೂ. ಮೌಲ್ಯದ ಸೆಂಟ್ರೀಂಗ್ ಶೀಟ್, 14ಸಾವಿರ ಮೌಲ್ಯದ ಪ್ಲೈವುಡ್ ಗಳನ್ನ ಕದ್ದೋಯ್ದಿದ್ದಾರೆ.
ಈ ಸಂಬಂದ ರಾಚಯ್ಯ ಘಂಟಿಮಠ ಅವರು ಸ್ಥಳೀಯ ಠಾಣೆಗೆ ದೂರು ನೀಡಿದ್ದಾರೆ. ಪಿಎಸೈ ಅಶೋಕ ಬೇವೂರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆ ಕಾರ್ಯಾಚರಣೆಗರ ಕ್ರಮ ಕೈಗೊಂಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ