37 ಮಂದಿಗೆ ಸೋಂಕು
Team Udayavani, Jul 21, 2021, 8:07 PM IST
ಮಂಡ್ಯ: ಜಿಲ್ಲೆಯಲ್ಲಿ ಮಂಗಳವಾರ 37ಮಂದಿಗೆ ಸೋಂಕು ಆವರಿಸಿದ್ದು,ಇಬ್ಬರು ಸೋಂಕಿತರು ಸಾವನ್ನಪ್ಪಿದ್ದರೆ,52ಮಂದಿ ಗುಣಮುಖರಾಗಿದ್ದಾರೆ. ಮಳವಳ್ಳಿ ಹಾಗೂ ಹೊರ ಜಿಲ್ಲೆಯ ತಲಾಬಬ್ಬರು ಸೋಂಕಿತರು ಸೋಂಕಿನ ಜತೆಗೆಉಸಿರಾಟದ ತೊಂದರೆಯಿಂದ ಚಿಕಿತ್ಸೆಫಲಿಸದೆ ಮೃತಪಟ್ಟಿದ್ದಾರೆ.
ಇದರಿಂದಸೋಂಕಿತರ ಸಂಖ್ಯೆ 608ಕ್ಕೇರಿದೆ. 37ಮಂದಿಗೆ ಸೋಂಕು ಆವರಿಸಿದ್ದು,ಮಂಡ್ಯ 5, ಮದ್ದೂರು 7, ಮಳವಳ್ಳಿ 1,ಪಾಂಡವಪುರ 11, ಶ್ರೀರಂಗಪಟ್ಟಣ 3,ಕೆ.ಆರ್.ಪೇಟೆ 7, ನಾಗಮಂಗಲದ 3ಮಂದಿಗೆ ಸೋಂಕು ತಗುಲಿದೆ. ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 71,368ಪ್ರಕರಣ ದಾಖಲಾಗಿವೆ. 52 ಮಂದಿಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇದುವರೆಗೂ 70249ಮಂದಿ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 509 ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 146 ಸರ್ಕಾರಿ ಆಸ್ಪತ್ರೆ,9 ಖಾಸಗಿ ಆಸ್ಪತ್ರೆ, 321 ಮಂದಿಕೋವಿಡ್ ಕೇರ್ ಸೆಂಟರ್, 33 ಮಂದಿಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
ಹಾಲಾದರೂ ನೀಡಿ, ವಿಷವಾದರೂ ನೀಡಿ; ನಾನು ಸ್ವೀಕರಿಸುತ್ತೇನೆ: ಎಚ್ಡಿಕೆ