ಪೋಷಣ್ ಅಭಿಯಾನ: ಜನಜಾಗೃತಿ ಬೀದಿ ನಾಟಕ
Team Udayavani, Apr 16, 2021, 6:42 PM IST
ಭಾರತೀನಗರ: ತಾಯಂದಿರು ಮಕ್ಕಳಿಗೆ ಪೌಷ್ಟಿಕಆಹಾರ ನೀಡುವ ಮೂಲಕ ಪೋಷಣೆಮಾಡಬೇಕೆಂದು ಸಹಾಯಕ ಶಿಶು ಅಭಿವೃದ್ಧಿಯೋಜನಾಧಿಕಾರಿ ಕವಿತಾ ತಿಳಿಸಿದರು.ಇಲ್ಲಿನ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮದ್ದೂರು,ಗ್ರಾಪಂ ಮದ್ದೂರು ಸಹಯೋಗದಲ್ಲಿ ನಡೆದಪೋಷಣ್ ಅಭಿಯಾನ ಜನಜಾಗೃತಿ ಬೀದಿನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಲ್ಲಿಒಂದನೇ ಶುಕ್ರವಾರ ಮತ್ತು 3 ನೇ ಶುಕ್ರವಾರಸೀಮಂತ, ಅನ್ನಪ್ರಾಸನ, ಪೋಷಣ್ ದಿವಸಕಾರ್ಯಕ್ರಮಗಳನ್ನು ಆಚರಿಸಲಾಗಿದೆ. ಇದರಉದ್ದೇಶ ಮಗುವಿನ ಒಂದು ಸಾವಿರ ದಿನಗಳಪೋಷಣೆ ಮಾಡುವುದು ಆಗಿರುತ್ತದೆ. ಇದರಜೊತೆಗೆ ಗರ್ಭಾವಸ್ಥೆಯಿಂದ ಮಗುವಿನ 2ವರ್ಷದ ವರೆಗೆ ಮಗುವಿನ ಲಾಲನೆ, ಪೋಷಣೆಮಾಡುವುದು ಹಾಗೂ ಸ್ಟೆಂಟಿಂಗ್ ಮತ್ತುವೇಸ್ಟಿಂಗ್ ಕಡಿಮೆಗೊಳಿಸುವುದು ಇದರ ಮೂಲಉದ್ದೇಶವಾಗಿದೆ.
ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ಈ ಬಗ್ಗೆ ಸಾರ್ವಜನಿಕರಲ್ಲಿಜನಜಾಗೃತಿ ಮೂಡಿಸಲು ಇಲಾಖೆ ವತಿಯಿಂದಬೀದಿನಾಟಕ ಆಯೋಜಿಸಲಾಗಿತ್ತು. ಗ್ರಾಪಂಅಧ್ಯಕ್ಷ ಎಂ.ಪಿ.ರವಿಚಂದ್ರ ಕಾರ್ಯಕ್ರಮಕ್ಕೆಚಾಲನೆ ನೀಡಿದರು. ಜಿ.ಪಿ.ಪ್ರದೀಪ್, ಪಿಡಿಒಸುಧಾ, ಮೇಲ್ವಿಚಾರಕಿ ಆರ್.ಭಾಗ್ಯ, ಎಸ್.ಶೋಭಾ, ಲತಾ, ಉಮಾ, ಪೋಷಣ್ಅಭಿಯಾನ ಸಂಯೋಜಕರು ಬಿ.ಎಂ.ಶ್ರೀಧರ್,ಬಿ.ಮಂಜುನಾಥ್ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
Mandya Lok Sabha Constituency; ಸ್ಟಾರ್ ಚಂದ್ರು ಪರ ಇಂದು ನಟ ದರ್ಶನ್ ಪ್ರಚಾರ
ಚುನಾವಣ ಬಾಂಡ್ ವಿಶ್ವದ ಅತಿದೊಡ್ಡ ಹಗರಣ: ರಾಹುಲ್