ರಂಗನತಿಟ್ಟಲ್ಲಿ ಪಕ್ಷಿ ಗಣತಿ ಕಾರ್ಯ
Team Udayavani, May 14, 2018, 6:40 AM IST
ಶ್ರೀರಂಗಪಟ್ಟಣ: ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿರುವ ವಿದೇಶಿ ಪಕ್ಷಿಗಳು ಸೇರಿ ಇತರ ಪಕ್ಷಿಗಳ 2ನೇ ಸುತ್ತಿನ
ಗಣತಿ ಕಾರ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲ ನೇತೃತ್ವದಲ್ಲಿ ಭಾನುವಾರ ನಡೆಯಿತು.
ಮೈಸೂರು ನೇಚರ್ ಬರ್ಡ್ಸ್ ಗ್ರೂಪ್ ಹಾಗೂ ಬೆಂಗಳೂರು ಬರ್ಡ್ಸ್ ಗ್ರೂಪ್ನ ಸದಸ್ಯರು ಸೇರಿ ಇತರೆ 80ಕ್ಕೂ
ಹೆಚ್ಚು ಮಂದಿ ಪಕ್ಷಿ ತಜ್ಞರು ಭಾಗವಹಿಸಿದ್ದರು. ರಂಗನತಿಟ್ಟು ಪಕ್ಷಿಧಾಮದಲ್ಲಿನ ಐಲ್ಯಾಂಡ್ ಪ್ರದೇಶದಲ್ಲಿ ಯಾವ ಜಾಗ
ದಲ್ಲಿ ಯಾವ ಮರಗಳ ಮೇಲೆ ಯಾವ ಪಕ್ಷಿಗಳಿಗೆ ಅನುಕೂಲವಿರುತ್ತದೆ. ಅಲ್ಲಿ ವಾಸಿಸುವ ಪಕ್ಷಿಗಳ ಸ್ಥಳ ಪರಿಶೀಲನೆ
ನಡೆಸಿ ಮಾಹಿತಿ ಸಂಗ್ರಹಿಸಿದರು. ಕಳೆದ ಮಾರ್ಚ್ನಲ್ಲಿ ಮೊದಲ ಸುತ್ತಿನ ಗಣತಿ ಕಾರ್ಯ ನಡೆಸಲಾಗಿತ್ತು.
ಹೀಗೆ 3 ತಿಂಗಳಿಗೊಮ್ಮೆ ಗಣತಿ ಕಾರ್ಯ ನಡೆಸಿ ಒಂದು ವರ್ಷದಲ್ಲಿ ಒಂದು ಹಕ್ಕಿ ಅದರ ವಾಸ, ಯಾವ ಮರ
ಬಳಕೆ, ಯಾವ ಗೂಡಿನಲ್ಲಿ ವಾಸ ಮಾಡುತ್ತದೆ ಎಂಬ ಬಗ್ಗೆ ತಜ್ಞರು ಮಾಹಿತಿ ಕಲೆ ಹಾಕಿ ಅದರ ಗಣತಿ ಮಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ
LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ
LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು
Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು
ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ
MUST WATCH
ಹೊಸ ಸೇರ್ಪಡೆ
Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ
ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ
LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ
LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು
Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ