ಕಾರ್ಯಕರ್ತರಿಗೆ ಸಿದ್ದು ಕೊರೊನಾ ಪಾಠ
Team Udayavani, Jul 8, 2021, 7:50 PM IST
ಮೈಸೂರು: ನನಗೆ, ನನ್ ಹೆಂಡ್ತಿಗೆ, ನನ್ ಮಗನಿಗೆಕೊರೊನಾ ಸೋಂಕು ತಗುಲಿತ್ತು. ಒಂದೇ ಆಸ್ಪತ್ರೆಯಲ್ಲಿಮೂವರು ಬೇರೆ ಬೇರೆ ವಾರ್ಡ್ನಲ್ಲಿ ಇದ್ದೆವು.
ಯಾರನ್ನು ಯಾರು ನೋಡದಂತೆ ಆಗೋದಂತ ಕೆಟ್ಟ ರೋಗಇದು.ಕೋವಿಡ್ ರೋಗ ಸರಿಯಿಲ್ಲ- ಅತ್ಯಂತಕೆಟ್ಟ ರೋಗ. ಹೆಂಡ್ತಿ, ಮಕ್ಕಳು ಸಹ ನಮ್ಮ ಜೊತೆ ಬರಲ್ಲ.ಅಷ್ಟುಕೆಟ್ಟ ರೋಗ ಈ ಕೊರೊನಾ. ಈ ರೋಗ ಹೋಗುವವರೆಗು ಸೆಲ್ಫಿ ಗಿಲ್ಫಿ ಬೇಡ. ಫೋಟೋಗಳನ್ನುತೆಗೆಸಿಕೊಳ್ಳೊದು ನಿಲ್ಲಬೇಕು. ಮೊದಲು ಎಲ್ಲರೂ ಕೊರೊನಾ ನಿಯಮ ಪಾಲಿಸಿ. ಮಾಸ್ಕ್ ಹಾಕಿಕೊಳ್ಳಿ, ಲಸಿಕೆಹಾಕಿಸಿಕೊಳ್ಳಿ. ಎಲ್ಲರೂ ಕಡ್ಡಾಯವಾಗಿ 2 ಡೋಸ್ ಲಸಿಕೆ ಹಾಕಿಸಿಕೊಳ್ಳಿ ಎಂದುಕಾಂಗ್ರೆಸ್ಕಾರ್ಯ ಕರ್ತರಿಗೆಸಿದ್ದರಾಮಯ್ಯಕೊರೊನಾ ಪಾಠ ಹೇಳಿದರು.
ಒಂದೂವರೆ ವರ್ಷದಿಂದ ಸಾಂಕ್ರಾಮಿಕ ರೋಗದಿಂದಬಳಲಿದ್ದೇವೆ.ಕೊರೊನಾ ನಿರ್ಲಕ್ಷ್ಯ ಮಾಡುವಕಾಯಿಲೆಯಲ್ಲ.3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚುಪರಿಣಾಮ ಬೀರುವ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಮೃತರ ಸಂಖ್ಯೆಯಲ್ಲೂ ರಾಜ್ಯ ಸರ್ಕಾರ ಸುಳ್ಳು ಲೆಕ್ಕಕೊಟ್ಟಿದೆ.2ನೇ ಅಲೆಯಲ್ಲಿ30 ಸಾವಿರ ಅಲ್ಲ.3.5 ಲಕ್ಷ ಜನ ನಿಧನರಾಗಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ