Hunsur; ಗದ್ದಿಗೆಯಲ್ಲಿ 59 ಆದಿವಾಸಿ ಜೋಡಿಗಳ ಸಾಮೂಹಿಕ ವಿವಾಹ

ವಿಶ್ವ ಹಿಂದೂ ಪರಿಷತ್, ಎಸ್.ಎಸ್.ಫೌಂಡೇಶನ್ ದಾನಿಗಳ ನೆರವು

Team Udayavani, Sep 27, 2023, 11:58 PM IST

1-2w323

ಹುಣಸೂರು: ಐತಿಹ್ಯವುಳ್ಳ ಹುಣಸೂರು ತಾಲೂಕಿನ ಕೆಂಡಗಣ್ಣಸ್ವಾಮಿ ಗದ್ದಿಗೆ ಶ್ರೀ ಕ್ಷೇತ್ರದಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಎಸ್.ಎಸ್. ಫೌಂಡೇಶನ್ ಸಹಯೋಗದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಹುಣಸೂರು, ಪಿರಿಯಾಪಟ್ಟಣ,ಎಚ್.ಡಿ.ಕೋಟೆ, ಸರಗೂರು ತಾಲೂಕುಗಳ ಆದಿವಾಸಿ ಸಮುದಾಯದ 59 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ತಾಲೂಕಿನ ಗದ್ದಿಗೆಯ ಕೆಂಡಗಣ್ಣೇಶ್ವರ, ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ದಾನಿಗಳ ನೆರವಿನೊಂದಿಗೆ ಆಯೋಜಿಸಿದ್ದ ಸಾಮೂಹಿಕ ವಿವಾಹ ನೆರವೇರಿಸಿದ ನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ಶ್ರೀ ಸಾಂಬಸದಾಶಿವಸ್ವಾಮಿಜಿ ಮಾತನಾಡಿ ವಿಶ್ವಹಿಂದೂಪರಿಷತ್ ಆದಿವಾಸಿಗಳ ಮನವೊಲಿಸಿ ಸಾಮೂಹಿಕ ವಿವಾಹ ನೆರವೇರಿಸಿರುವುದು ಸತ್ಕಾರ್ಯ ಅಭಿನಂದನೀಯ. ಆದಿವಾಸಿಗಳು ಕಾಡಿನಿಂದ ನಾಡಿಗೆ ಬಂದಿದ್ದು, ಧಾರ್ಮಿಕ ಸಂಪ್ರದಾಯಗಳನ್ನು ಆಚರಿಸಿ. ಬಾಲ್ಯವಿವಾಹ ಮಾಡದೆ ಸಾಂಪ್ರದಾಯಿಕವಾಗಿ ಮದುವೆಯಾಗಿರೆಂದು ಸಲಹೆ ನೀಡಿದರು.
ಭಜರಂಗದಳದ ರಾಷ್ಟ್ರೀಯ ಸಹ ಸಂಚಾಲಕ ಸೂರ್ಯನಾರಾಯಣ್ ಮಾತನಾಡಿ ವಿವಾಹ ಕಾನೂನುಗಳ ಬಗ್ಗೆ ತಿಳಿಸಿ. ದುಂದುವೆಚ್ಚದ ಮದುವೆಗಳನ್ನು ಮಾಡದೆ ಸರಳ, ಸಾಮೂಹಿಕ ವಿವಾಹಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಇಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ದಂಪತಿಗಳು ಸರಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಜೀವನ ಸಾಗಿಸಿರೆಂದರು.

ಬೆಂಗಳೂರಿನ ಉದ್ಯಮಿಗಳಾದ ಕಿಶನ್‌ಜೀ, ಬಾಬುಲಾಲ್‌ಜೀ, ಶಕಿಲಾಶೆಟ್ಟಿ, ಮೈಸೂರಿನ ವಕೀಲ ಜಿ.ವಿ.ಕೇಶವಮೂರ್ತಿ ಸೇರಿದಂತೆ ಅನೇಕ ದಾನಿಗಳು ನೆರವಾಗಿದ್ದಾರೆ. ಪ್ರತಿ ಕುಟುಂಬಕ್ಕೆ ಕನಿಷ್ಟ ೧೫ ಸಾವಿರ ರೂ ಬೆಲೆ ಬಾಳುವ ಗೃಹಪಯೋಗಿ ವಸ್ತುಗಳನ್ನು ವಿತರಿಸಲಾಗಿದೆ ಎಂದು ಭಜರಂಗದಳ ತಾಲೂಕು ಸಂಯೋಜಕ ಮಧುಗೌಡ, ವಿ.ಹೆಚ್.ಪಿ. ಜಿಲ್ಲಾ ಕಾರ್ಯದರ್ಶಿ ಮಹದೇವಪ್ಪ ತಿಳಿಸಿದರು.

ಕಾರ್ಯಕ್ರಮದ ಯಶಸ್ವಿಗೆ ವಿ.ಎಚ್.ಪಿ.ಜಿಲ್ಲಾ ಸೇವಾ ಪ್ರಮುಖ್ ಕುಂಟೇಗೌಡ, ಪ್ರಾಂತ ಕಾರ್ಯದರ್ಶಿ ಜಗನ್ನಾಥಶಾಸ್ತ್ರೀ , ವಿಶ್ವ ಹಿಂದೂಪರಿಷತ್‌ನ ಬೈಲಕುಪ್ಪಸೋಮಣ್ಣ ಮತ್ತಿತರರು ದುಡಿದರು. ಬಿಜೆಪಿ ಮಹಿಳಾ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ಪರಿಶಿಷ್ಟ ವರ್ಗಗಳ ಕಲ್ಯಾಣಾ ಇಲಾಖೆ ಅಧಿಕಾರಿ ಬಸವರಾಜು, ಸಿಬಂದಿಗಳು ಹಾಜರಿದ್ದರು.

ಟಾಪ್ ನ್ಯೂಸ್

Bantwal ಹೊಟೇಲ್‌ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

Bantwal ಹೊಟೇಲ್‌ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

1-sada-d

KMC Manipal: ಸಂಕೀರ್ಣ ಹೊಂದಾಣಿಕೆಯಾಗದ ರಕ್ತದ ಸುರಕ್ಷಿತ ವರ್ಗಾವಣೆಗಾಗಿ MMA

Forbes List: ನಿರ್ಮಲಾ ಸೀತಾರಾಮನ್‌ ಸೇರಿ ಭಾರತದ ನಾಲ್ವರು ಜಗತ್ತಿನ ಪ್ರಭಾವಶಾಲಿ ಮಹಿಳೆಯರು

Forbes List: ನಿರ್ಮಲಾ ಸೀತಾರಾಮನ್‌ ಸೇರಿ ಭಾರತದ ನಾಲ್ವರು ಜಗತ್ತಿನ ಪ್ರಭಾವಶಾಲಿ ಮಹಿಳೆಯರು

1-puttige-1

Udupi: ಪುತ್ತಿಗೆ ‘ವಿಶ್ವ ಗೀತಾ ಪರ್ಯಾಯ’ ಪೂರ್ವಭಾವಿ ಧಾನ್ಯ ಮುಹೂರ್ತ ವೈಭವ

web-halim

Halim Seeds: ಪೌಷ್ಠಿಕಾಂಶದ ಶಕ್ತಿ ಕೇಂದ್ರ… ಹಲೀಮ್‌ ಬೀಜಗಳ ಪ್ರಯೋಜನವೇನು?

1-sdsadasd

RSS ವಿರುದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರೋಪ: ಸ್ಪಷ್ಟನೆ ನೀಡಿದ ಸಂಘ

Khalistan ಚಳವಳಿ ಪರಿಣಾಮ: ಕೆನಡಾದಲ್ಲಿ ಖಾಲಿಯಾಗುತ್ತಿದ್ದಾರೆ ಭಾರತೀಯ ವಿದ್ಯಾರ್ಥಿಗಳು!!

Khalistan ಚಳವಳಿ ಪರಿಣಾಮ: ಕೆನಡಾದಲ್ಲಿ ಖಾಲಿಯಾಗುತ್ತಿದ್ದಾರೆ ಭಾರತೀಯ ವಿದ್ಯಾರ್ಥಿಗಳು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heggadadevankote: ಗಿಡಗಂಟಿಯಿಂದ ಮುಚ್ಚಿದ ತಾರಕ ನಾಲೆ; ರೈತರ ಬೆಳೆಗೆ ಹರಿಯದ ನೀರು

Heggadadevankote: ಗಿಡಗಂಟಿಯಿಂದ ಮುಚ್ಚಿದ ತಾರಕ ನಾಲೆ; ರೈತರ ಬೆಳೆಗೆ ಹರಿಯದ ನೀರು

6-mysore

Female feticide ಪ್ರಕರಣ: ಆರೋಗ್ಯಧಿಕಾರಿಗಳ ಪರಿಶೀಲನೆ; ಎರಡು ಕ್ಲಿನಿಕ್ ಗೆ ಬೀಗ

5-mysore

Shakti ಯೋಜನೆಯಿಂದ ತುಂಬಿ ತುಳುಕುತ್ತಿರುವ KSRTC ಬಸ್… ಗ್ರಾಮಸ್ಥರ ಪ್ರತಿಭಟನೆ

hunsur

Hunsur: ಬಸ್‌ ವ್ಯವಸ್ಥೆಗಾಗಿ ವಿದ್ಯಾರ್ಥಿಗಳಿಂದ ರಸ್ತೆ ತಡೆದು ಪ್ರತಿಭಟನೆ

6-hunsur

Hunsur: ಪೌರಾಯುಕ್ತ ಸುಜಯ್‌ಕುಮಾರ್ ಅವಧಿಯಲ್ಲಿ ಅಕ್ರಮಗಳ ದೂರು; ತನಿಖೆಗೆ ಆದೇಶ

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

Bantwal ಹೊಟೇಲ್‌ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

Bantwal ಹೊಟೇಲ್‌ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

ಸಾವಯವ ಗೊಬ್ಬರ ಬಳಕೆಗೆ ಮುಂದಾಗಿ: ಡಾ.ಕೆ.ಸಂಧ್ಯಾ

ಸಾವಯವ ಗೊಬ್ಬರ ಬಳಕೆಗೆ ಮುಂದಾಗಿ: ಡಾ.ಕೆ.ಸಂಧ್ಯಾ

ರಸ್ತೆ ಅಗಲೀಕರಣ: ಕಟ್ಟಡ ತೆರವಿಗೆ ‌ತಡೆಯಾಜ್ಞೆ

ರಸ್ತೆ ಅಗಲೀಕರಣ: ಕಟ್ಟಡ ತೆರವಿಗೆ ‌ತಡೆಯಾಜ್ಞೆ

1-sada-d

KMC Manipal: ಸಂಕೀರ್ಣ ಹೊಂದಾಣಿಕೆಯಾಗದ ರಕ್ತದ ಸುರಕ್ಷಿತ ವರ್ಗಾವಣೆಗಾಗಿ MMA

Forbes List: ನಿರ್ಮಲಾ ಸೀತಾರಾಮನ್‌ ಸೇರಿ ಭಾರತದ ನಾಲ್ವರು ಜಗತ್ತಿನ ಪ್ರಭಾವಶಾಲಿ ಮಹಿಳೆಯರು

Forbes List: ನಿರ್ಮಲಾ ಸೀತಾರಾಮನ್‌ ಸೇರಿ ಭಾರತದ ನಾಲ್ವರು ಜಗತ್ತಿನ ಪ್ರಭಾವಶಾಲಿ ಮಹಿಳೆಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.