ಉಕ್ರೇನ್ ನಲ್ಲಿ ಸಿಲುಕಿದ ಹಟ್ಟಿ ಚಿನ್ನದ ಗಣಿಯ ರುಬಿನಾ
Team Udayavani, Feb 25, 2022, 9:48 AM IST
ರಾಯಚೂರು: ರಷ್ಯಾ-ಉಕ್ರೇನ್ ನಡುವೆ ಯುದ್ಧ ಶುರುವಾಗಿದ್ದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ರುಬಿನಾ ಎನ್ನುವ ವಿದ್ಯಾರ್ಥಿನಿ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದು ಪಾಲಕರು ಆತಂಕದಲ್ಲಿದ್ದಾರೆ.
ಹಟ್ಟಿ ಪಟ್ಟಣ ನಿವಾಸಿ, ಆನ್ವರಿ ಸರ್ಕಾರಿ ಶಾಲೆ ಶಿಕ್ಷಕ ಹುಸೇನಭಾಷಾರ ಮಗಳು ರುಬಿನಾ ಉಕ್ರೇನ್ ದೇಶದ ಕಾಕ್ರೀ ವಿಶ್ವವಿದ್ಯಾಲದಲ್ಲಿ ಎಂಬಿಬಿಎಸ್ ಮಾಡಲು ಕಳೆದ ಡಿಸೆಂಬರ್ ನಲ್ಲಿ ತೆರಳಿದ್ದರು.
ಇದನ್ನೂ ಓದಿ:ಎನ್ಎಸ್ಇ ಹಗರಣ ಪ್ರಕರಣದ ಆರೋಪಿ ‘ನಿಗೂಢ ಯೋಗಿ’ ಆನಂದ್ ಸುಬ್ರಮಣಿಯನ್ ಸಿಬಿಐ ಬಲೆಗೆ
ಆದರೆ ರಷ್ಯಾ ನಡೆಸಿದ ದಾಳಿಗೆ ಉಕ್ರೇನ್ ಸಂಪೂರ್ಣ ನಲುಗಿದ್ದು, ಪೋಷಕರು ನಮ್ಮ ಮಕ್ಕಳನ್ನು ಆದಷ್ಟು ಬೇಗನೆ ಭಾರತಕ್ಕೆ ಕರೆತರಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ