ಪೌರ ಕಾರ್ಮಿಕರಿಗೆ ಫೇಸ್ಶೀಲ್ಡ್ ಕೊಡುಗೆ
Team Udayavani, Apr 23, 2021, 4:33 PM IST
ರಾಮ ನಗರ: ಇಲ್ಲಿನ ರೋಟರಿ ಸಿಲ್ಕ್ ಸಿಟಿ ಕ್ಲಬ್ ಸದಸ್ಯರು ನಗ ರ ಸ ಭೆಯ ಪೌರ ಕಾ ರ್ಮಿ ಕರು ಮತ್ತು ಸಿಬ್ಬಂದಿಯ ಉಪ ಯೋ ಗ ಕ್ಕಾಗಿ ಹ್ಯಾಂಡ್ ಗ್ಲೌಸ್, ಹ್ಯಾಂಡ್ಸ್ಯಾನಿ ಟೈ ಸರ್, ಲಕ್ವಿಡ್ ಸೋಪ್, ಫೇಸ್ ಮಾಸ್ಕ್, ಫೇಸ್ಶೀಲ್ಡ್, ಏಪ್ರನ್ ಮುಂತಾದ ಸೋಂಕಿ ನಿಂದ ರಕ್ಷಣೆನೀಡುವ ಪದಾ ರ್ಥ ಗ ಳನ್ನು ಕೊಡುಗೆ ನೀಡಿ ದ್ದಾರೆ.
ರೋಟರಿ ಸಿಲ್ಕ್ ಸಿಟಿ ಸಂಸ್ಥೆಯ ವತಿ ಯಿಂದ ಕೊಡುಗೆಸ್ವೀಕ ರಿ ಸಿದ ನಗ ರ ಸ ಭೆಯ ಆಯುಕ್ತ ನಂದ ಕುಮಾರ್ಮಾತ ನಾಡಿ, ಕೋವಿಡ್ ಮಹಾ ಮಾರಿ ಕಳೆದ ವರ್ಷಕ್ಕಿಂತ ಹೆಚ್ಚು ಹರ ಡು ತ್ತಿದೆ. ಸಾರ್ವ ಜ ನಿ ಕರ ಸೇವೆ ಯಲ್ಲಿನಿರಂತರ ನಿರ ತ ವಾ ಗಿ ರುವ ನಗ ರ ಸ ಭೆಯ ಸಿಬ್ಬಂದಿಮತ್ತು ಪೌರ ಕಾ ರ್ಮಿ ಕ ರಿಗೆ ಸುರ ಕ್ಷ ತೆಯ ಪರಿ ಕ ರ ಗ ಳನ್ನುಒದ ಗಿ ಸು ವಂತೆ ತಾವು ಮಾಡಿ ಕೊಂಡ ಮನವಿಗೆ ಸ್ಪಂದಿಸಿದ ರೋಟರಿ ಸಿಲ್ಕ್ ಸಿಟಿ ಕೇವಲ ಒಂದೇ ದಿನ ದಲ್ಲಿಸಾಕಷ್ಟು ಪದಾ ರ್ಥ ಗ ಳನ್ನು ಕೊಟ್ಟಿ ದ್ದಾರೆ ಎಂದು ಧನ್ಯವಾದ ಅರ್ಪಿ ಸಿ ದರು.
ಕೋವಿಡ್ ಮಹಾ ಮಾ ರಿ ಯಿಂದ ದೂರ ವಿ ರಲುಜನತೆ ಸಹ ಕಾರ ನೀಡ ಬೇಕು. ಸೋಂಕು ಮುಕ್ತ ರಾಮ ನಗ ರಕ್ಕೆ ನಗ ರ ಸಭೆ ಬದ್ದ ವಾ ಗಿದ್ದು, ಜನರ ಸಹಾ ಕ ರವೇಮುಖ್ಯ ಎಂದರು. ಮಾಸ್ಕ್ ಧರಿಸಿ, ವ್ಯಕ್ತಿ ಗತ ಅಂತ ರವನ್ನು ಕಾಪಾಡಿ ಎಂದರು.ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಎನ್. ರ ವಿ ಕು ಮಾರ್ಮಾತ ನಾ ಡಿ, ಜನರ ಆರೋಗ್ಯ ರಕ್ಷ ಣೆಗೆ ಕೋವಿಡ್ಸೋಂಕಿನ ಆರ್ಭ ಟದ ನಡು ವೆಯೂ ಪೌರ ಕಾ ರ್ಮಿ ಕರುಮತ್ತು ನಗ ರ ಸ ಭೆಯ ಸಿಬ್ಬಂದಿ ನಗ ರ ವನ್ನು ಸ್ವಚ್ಚ ವಾ ಗಿ ರಿಸುವ ತಮ್ಮ ನಿತ್ಯ ಕಾಯ ಕ ದಲ್ಲಿ ತೊಡ ಗಿ ಸಿ ಕೊಂಡಿ ದ್ದಾರೆ.ಇವರ ಬಗ್ಗೆ ಕಾಳಜಿವಹಿಸಿ ರೋಟರಿ ಸಿಲ್ಕ್ ಸಿಟಿವತಿಯಿಂದ ಸೋಂಕಿ ನಿಂದ ಸುರ ಕ್ಷತೆ ಒದ ಗಿ ಸುವ ಪದಾ ರ್ಥಗ ಳನ್ನು ಕೊಡುಗೆ ನೀಡ ಲಾ ಗಿದೆ ಎಂದರು.
ಇದೇ ವೇಳೆ ಪೌರ ಕಾ ರ್ಮಿ ಕ ರಾದ ಮೊಹ ಮದ್ ದಸ್ತಗಿ ರ್, ಟಿ. ಶೇ ಖರ್ ಮತ್ತು ರಾಜು (ರಾ ಮು) ಅವ ರನ್ನುಸನ್ಮಾ ನಿಸಿ ಗೌರ ವಿ ಸ ಲಾ ಯಿ ತು.ರೋಟರಿ ಸಿಲ್ಕ್ ಸಿಟಿ ಪ್ರಮು ಖ ರಾದ ಗೋಪಾಲ್,ಎಲ್. ಪ್ರ ಭಾ ಕರ್, ಆರ್. ಶಿ ವ ರಾಜ್, ಲತಾ ಗೋಪಾಲ್,ಚಂದ್ರಪ್ಪ, ಪುಷ್ಪ ರಾಜ್, ಆರ್. ಧ ನ ರಾಜ್, ಗುರುಮೂರ್ತಿ ಮತ್ತು ನಗ ರ ಸ ಭೆಯ ಅಧಿ ಕಾ ರಿ ಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ